Oppanna.com

ಗೋವು : ಕವನ – ಕಲ್ಪನಾ ಅರುಣ್

ಬರದೋರು :   ಕಲ್ಪನಾ ಅರುಣ್    on   24/03/2019    0 ಒಪ್ಪಂಗೊ

ಕಲ್ಪನಾ ಅರುಣ್
Latest posts by ಕಲ್ಪನಾ ಅರುಣ್ (see all)

ಗೋವಿಲ್ದೇ ದೇಶ ಹಾಳಾಯ್ದು ಈಗ
ಕಲಬೆರಕೆ ಹಾಲು ಮೆರೆದಾಡ್ತು
ರಾಸಾಯನಿಕ ಮಿಶ್ರ ಹೊಟ್ಟೆಗೆ ವಿಷವು ಹಾಲು ಹೈನ ತುಪ್ಪ!!

ಸಾವಿರ ಗೋವು ಇಪ್ಪಲ್ಲಿ ನೂರುಮಾಂಸಕ್ಕೆ ಹೇಳಿ ಮಾರುದು
ದೇವ್ರಾಗಿ ನಂಗೋಕೆ ಸೇವೆಕೊಟ್ರೆ ನಮ್ಮಿಂದ ಅದ್ಕೆ ನೋವೆಯಾ!!

ಮೇವಿಲ್ದೇ ಪ್ಲಾಸ್ಟಿಕ್ ಕಸ ತಿಂತುಗೋವು ಹೊಟ್ಟಪಾಡಿಗೆ ಪರಿಪಾಟ್ಲು
ಬೆಳೆನೇ ಬೆಳಯದ್ದೆ ಹುಲ್ಲು ಕೊಯದ್ದೆ ಗೋವೆಲ್ಲಿ ಕೊಟ್ಟಿಗೆತುಂಬಿರ್ತು!!

ಗೋವಿದ್ರೆ ಅನ್ನ ಅರೋಗ್ಯ ಬಾಗ್ಯ ಗೋವಿಂದ ಚಿನ್ನಾ ಅಭರಣಾ!!
ಗೋವ್ನ ಕೆಲ್ಸವಾ ಮಾಡುಲೆ ಅಗ್ದೇ ಪರಿಪಾಟ್ಲ ಪಡ್ತೊ ಇಷ್ಟೆಲ್ಲವಾ!!

ಗೋಶಾಲೆ ಹೆಚ್ಚಾಗೋ ಶುದ್ದ ಹಾಲು ಹೈನಾ ಸಿಗೋ
ಮುಕ್ಕೋಟಿ ದೇವ್ತಯಕ್ಕೊ  ಸಿಂಗಾರವಾಗೋ ದೇಶದಾಗೌರವಾ ಭಕ್ತಿಯ ಮಾಪೂರಗೋವ್ನ ಸಾಕುಲೇ ಕೈಜೋಡ್ಸಿಗೋವ್ನಾ ಪ್ರೀತಿಲಿ ಬಾಳ್ ಸವೆಸೋ!!

  • ಕಲ್ಪನಾ ಅರುಣ
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×