Oppanna.com

ಮಾ॥ ಡಿ. ಕೆ. ಗೌತಮಂ ಗೆ “ಅರಳು ಮಲ್ಲಿಗೆ” ರಾಜ್ಯ ಪ್ರಶಸ್ತಿ

ಬರದೋರು :   ಶರ್ಮಪ್ಪಚ್ಚಿ    on   22/10/2014    3 ಒಪ್ಪಂಗೊ

ಮಾ॥ಡಿ. ಕೆ. ಗೌತಮಂಗೆಅರಳುಮಲ್ಲಿಗೆರಾಜ್ಯಪ್ರಶಸ್ತಿ

ಕನ್ನಡಕಲಾಪ್ರತಿಭೋತ್ಸವ೨೦೧೪ಕಾರ್ಯಕ್ರಮಲ್ಲಿಎನ್. ಐ. ಟಿ. ಕೆ.ಆಂಗ್ಲಮಾಧ್ಯಮಶಾಲೆಸುರತ್ಕಲ್ ನ ಡಿ. ಕೆ. ಗೌತಮಂಗೆ ಯಕ್ಷಗಾನ ಮತ್ತು ಸಂಗೀತ ಕ್ಷೇತ್ರಂಗಳಲ್ಲಿ ಗಮನಾರ್ಹಸಾಧನೆಗಾಗಿ“ಅರಳುಮಲ್ಲಿಗೆ”ರಾಜ್ಯಪ್ರಶಸ್ತಿ ನೀಡಿ ಗೌರವಿಸಿದವು .

ಜ್ಞಾನಮಂದಾರ ಅಕಾಡೆಮಿ ಬೆಂಗಳೂರು(ರಿ.) ಕನ್ನಡ ಸಂಸ್ಕೃತಿಇಲಾಖೆ, ಸುಮ ಸೌರಭ ಪತ್ರಿಕೆಯ ಸಹಕಾರದೊಟ್ಟಿಂಗೆ ಗಣ್ಯರ ಸಮ್ಮುಖಲ್ಲಿ ರಾಜ್ಯಮಟ್ಟಲ್ಲಿ  ಕೊಡಮಾಡುವ ೨೦೧೪ನೇ ಸಾಲಿನ ಈಪ್ರಶಸ್ತಿಯ ನೀಡಿ ಪುರಸ್ಕರಿಸಿದವು.

ಇವ° ಎನ್ ಐ ಟಿ ಕೆ ಸುರತ್ಕಲ್ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಕೃಷ್ಣ ಭಟ್ ಮತ್ತು ರಾಜೇಶ್ವರಿ ದಂಪತಿ ಪುತ್ರ.

ಇವ° ಇನ್ನೂ ಹೆಚ್ಚಿನ ಸಾಧನೆ ಮಾಡಿ ಹೆತ್ತವರಿಂಗೆ, ಗುರುಹಿರಿಯರಿಂಗೆ ಹಾಂಗೂ ಸಮಾಜಕ್ಕೆ ಕೀರ್ತಿ ತಂದುಕೊಡಲಿ ಹೇಳಿ ಶುಭ ಹಾರೈಸುವೊ°

~~***~~

ಅರಳುಮಲ್ಲಿಗೆ ಪ್ರಶಸ್ತಿ ವಿಜೇತ ಮಾ|ಡಿ.ಕೆ.ಗೌತಮ

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

3 thoughts on “ಮಾ॥ ಡಿ. ಕೆ. ಗೌತಮಂ ಗೆ “ಅರಳು ಮಲ್ಲಿಗೆ” ರಾಜ್ಯ ಪ್ರಶಸ್ತಿ

  1. ಭಾರೀ ಸಂತೋಷ. ಆನು ಅವನ ವೇಷ ನೋಡಿದ್ದೇ .ಒಳ್ಳೇದಾಗಿ ಮಾಡುತ್ತ. ಅವಂಗೆ ಇನ್ನೂ ಯಶಸ್ಸು ಸಿಕ್ಕಿ ಅವನ ಭವಿಷ್ಯ ಉಜ್ವಲ ಆಗಲಿ.

  2. ಗೌತಮ೦ಗೆ ಅಭಿನ೦ದನೆಗೊ. ಆಟ ಪಾಠಲ್ಲಿ ಮು೦ದೆ ಇನ್ನೂ ಹೆಚ್ಚಿನ ಯಶಸ್ಸು ಸಿಕ್ಕಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×