Oppanna
Oppanna.com

ಮಂಗ್ಳೂರ ಮಾಣಿ

ಮನೆ ಕುಂತೂರು ಪದವು ಬೀರಂತಡ್ಕ (ಬಯಲು).  ಮಂಗ್ಳೂರ ಮಾಣಿ ಹೇಳಿ ಅಡ್ಡ ಹೆಸರು ಸುಬ್ರಮಣ್ಯ ವೇದ ಪಾಠ ಶಾಲೆಲಿ ನಮ್ಮ ಬೈಲಿನ ಗಣೇಶ ಮಾವ° ಮಡುಗಿದ್ದದು. ಒಂದರಿ ಅದೇ ಹೆಸರಿಲ್ಲಿ ಹರೇ ರಾಮಕ್ಕೆ ಒಂದೊಪ್ಪ ಕೊಟ್ಟೆ. ಶ್ರೀಗುರುಗೊ ಅದೇ ಹೆಸರಿಂಗೆ ಆಶೀರ್ವಾದ ಮಾಡಿದಮೇಲೆ, ಅದನ್ನೇ ಗಟ್ಟಿ ಮಾಡಿಯೊಂಡೆ. ಉದಾಸನ ಅಪ್ಪಗ ಅದೇ ಹೆಸರಿಲ್ಲಿ ಕಾಟಂಕೋಟಿ ಬರಕ್ಕೊಂಡಿರ್ತೆ.  ಅಬ್ಬೆಯ ಅಪ್ಪನ ಮನೆ ಪಂಜದ ಕೂತ್ಕುಂಜ. ಬೆಳದ್ದು - ಶಾಲೆ ಕಾಲೇಜು ಎಲ್ಲ ಮಂಗ್ಳೂರಿಲ್ಲೇ. ಕೋಲೇಜಿಲ್ಲಿ ಇಪ್ಪಗ NCC ಮತ್ತು NSS leader ಆಗಿತ್ತಿದ್ದೆ. NCCಲಿ ಒಂದು CATC ಮತ್ತು NSSಲಿ ಒಂದು State RD paradeಂಗೆ ಹೋಯಿದೆ. ಪುಸ್ತಕ ಓದುದು ಹೇಳಿರೆ ಎನಗೆ ತುಂಬಾ ಇಷ್ಟ, ಎಷ್ಟು ಹೊತ್ತು ಬೇಕಾರು ಕೂದುಗೊಂಡು ಓದುವೆ... ಆರಾರು ಎನ್ನ ಹಾಂಗೇ ಇಪ್ಪ ಮನಸ್ಸಿನ ಮಾಣಿ ಕೂಸುಗೊ ಸಿಕ್ಕಿರೆ ತುಂಬಾ ಮಾತಾಡುವೆ. ಇಷ್ಟ ಆಗದ್ದ ವಿಷಯಂಗೊ ಕಮ್ಮಿ. ಮಾಣಿ ಮಾಡ್ತದೆಂತ? ಹೇಳಿ ಕೇಳಿರೆ, "ಮಂಗ್ಳೂರಿಲ್ಲಿ ಭಯಂಕರ ಸೆಖೆ ಇದಾ, ಹಾಂಗಾಗಿ ACಯ ಕಂತಮುಟ್ಟೆಮಾಡಿ ಹೇಂಗಪ್ಪ ಇದು? ಹೇಳಿ ನೋಡ್ತಾ ಇದ್ದ°" ಹೇಳಿ ಶೇಪುಭಾವ° ಹೇಳುಗು ;) ಗೂಗಲು ಪ್ಲಸ್ಸು ಇಲ್ಲಿದ್ದು ಫೇಸು ಬುಕ್ಕು

ರಕ್ಷಾ ಬಂಧನದ ದಿನ ಶಿಷ್ಯರಿಂಗೆ ಗುರುಗಳ ಅಭಯ ರಕ್ಷೆ

ಮಂಗ್ಳೂರ ಮಾಣಿ 28/08/2014

"ಅಲ್ಲ! ಗುರುಗೊ ದಿನಕ್ಕೆ ಒಂದು ರೂಪಾಯಿ ತೆಗದು ಮಡುಗು - ಎಡಿಯದ್ದೋರಿಂಗಾತು, ನಿಂಗೊ ಉಂಬ ಊಟಲ್ಲಿ ಒಂದು ಮುಷ್ಟಿ ಕಷ್ಟಲ್ಲಿಪ್ಪೋರಿಂಗೆ ತೆಗದು ಮಡುಗು, ದಿನಕ್ಕೆ ಎರಡು ಹೊತ್ತು ಜೆಪ ಮಾಡು ಹೇಳಿರೆ ಹೆಚ್ಚಿಗೆ ಕಾಣುತ್ತು ಇವಕ್ಕೆ - ಫೈವ್’ಸ್ಟಾರ್ ಹೋಟ್ಲಿಂಗೆ ಹೋಗಿ

ಇನ್ನೂ ಓದುತ್ತೀರ

ಹೊಸತ್ತರ ಒಪ್ಪಿಗೊಂಬದು

ಮಂಗ್ಳೂರ ಮಾಣಿ 11/06/2014

ಸತ್ಯದ ದಾರಿಲಿ ಸುಮಾರು ಕಲ್ಲು ಮುಳ್ಳು ಇರ್ತು. ಸಾಕ್ರೆಟಿಸ್ಸಿಂಗೆ ವಿಷ ಕೊಟ್ಟವು, ಯೇಸುವಿನ ಶಿಲುಬೆಗೆ ಹಾಕಿದವು,

ಇನ್ನೂ ಓದುತ್ತೀರ

ಪುಸ್ತಕ ಪರಿಚಯ : How to talk with God

ಮಂಗ್ಳೂರ ಮಾಣಿ 03/09/2013

ಬೈಲ ಎಲ್ಲೋರಿಂಗೂ ಮಾಣಿಯ ನಮಸ್ಕಾರಂಗೊ, ಸುಮಾರು ದಿನ ಆತು ಬೈಲಿಂಗೆ ಬಪ್ಪಲೇ ಎಡಿಗಾಯಿದಿಲ್ಲೆ, ಹಾಂಗೆ ಬಪ್ಪಗ ಬರೇ ಕೈಲಿ ಬಪ್ಪಲಾವುತ್ತೋ? ಹಸ್ತಕ್ಕೆ ಪುಸ್ತಕ ಭೂಷಣ ಅಡ – ಗಣೇಶ ಮಾವ° ಹೇಳುಗು. ಹಾಂಗಾಗಿ ಒಂದು ಪುಸ್ತಕ ಹಿಡ್ಕೊಂಡು ಬೈಂದೆ. ದೇವರು ಹೇಳುವ concept ನ ವೈಜ್ಞಾನಿಕ ವಾಗಿ ಇದರಲ್ಲಿ ನಿರೂಪಿಸಿದ್ದವು. ಈ ಪುಸ್ತಕಲ್ಲಿ ಲೇಖಕರು ಪ್ರೀತಿ, ಜೀವನ, ನಂಬಿಕೆಯ ಶಕ್ತಿ, ಪ್ರಕೃತಿಯ ಚೈತನ್ಯ ಶಕ್ತಿ (Cosmic

ಇನ್ನೂ ಓದುತ್ತೀರ

ಮತಾಂಧರ ಕಣ್ಣಿಂಗೆ ಕಾಣದ್ದೇ ಹೋದ ದೇಶಭಕ್ತಿಯ ವಿಶ್ವರೂಪ!

ಮಂಗ್ಳೂರ ಮಾಣಿ 04/02/2013

ಓ ಮೊನ್ನೆಂದ ಪೇಪರಿಲಿ ಒಂದೇ ಶುದ್ದಿ. ಕಮಲ್ ಹಾಸನ್ನಿನ ವಿಶ್ವರೂಪದ್ದು. ಅವ° ಹಾಂಗೇ, ಹೇ ರಾಮ್

ಇನ್ನೂ ಓದುತ್ತೀರ

ಜೀವನ ಚೈತ್ರ 3: ಸಸ್ಯಾಹಾರವೇ ಎಂತಕೆ? – ಭಾಗ 2

ಮಂಗ್ಳೂರ ಮಾಣಿ 24/09/2012

ಹರೇ ರಾಮ, ಕಳುದಸರ್ತಿ ನಾವು ಸಸ್ಯಾಹಾರವೇ ಎಂತಕೆ ಹೇಳ್ತ ವಿಷಯ ಮಾತಾಡಿಯೊಂಡಿತ್ತು 🙂 ಅಲ್ಲದೋ? ಈ

ಇನ್ನೂ ಓದುತ್ತೀರ

ಜೀವನ ಚೈತ್ರ 3: ಸಸ್ಯಾಹಾರವೇ ಎಂತಕೆ? – ಭಾಗ 1

ಮಂಗ್ಳೂರ ಮಾಣಿ 17/05/2012

ಸಿಗರೇಟು ಎಳವದರಿಂದ ಅಪ್ಪಷ್ಟೇ ಅಥವಾ ಅದರಿಂದ ಅಪ್ಪದ್ದರಿಂದಲೂ ಹೆಚ್ಚು ಹಾನಿ ಮಾಂಸ ಸೇವನೆಂದ ಆವುತ್ತು. ನವಗೆ ಸಿಕ್ಕುವ

ಇನ್ನೂ ಓದುತ್ತೀರ

ಕಟೀಲು ಕ್ಷೇತ್ರ ದರ್ಶನ – ರುದ್ರ ಪಠಣ

ಮಂಗ್ಳೂರ ಮಾಣಿ 06/02/2012

ಬೈಲಿನ ಎಲ್ಲೋರಿಂಗೂ ನಮಸ್ಕಾರ. 🙂 ಪಂಜ ಜಾತ್ರೆ ಆಗಿಯೊಂಡಿದ್ದಿದಾ, ಬ್ರಹ್ಮ ಕಲಶೋತ್ಸವ ಎಲ್ಲ ಆಗಿ ದರ್ಶನ ಬಲಿ ನೆಡಕ್ಕೊಂಡಿತ್ತು. ಸಾಲಿಲಿ ನಿಂದರೆ ಸಾಕು, ಬಟ್ಳು ಕಾಣಿಕೆ ಹಾಕಿಯಪ್ಪಗ ಪ್ರದಕ್ಷಿಣೆಯೂ ಅಕ್ಕು.  – ಅಷ್ಟು ಜೆನ. 🙂 ಅದರ ಎಡೆಲಿ ಡಾಕ್ಟ್ರ ಫೋನು “ನಾಳೆ ಕಟೀಲಿಂಗೆ ಹೋಗಿ ರುದ್ರ ಹೇಳುದು ಹೇಳಿ ತೀರ್ಮಾನ ಮಾಡಿದ್ದು, ಬತ್ತೆಯೋ?” ಹೇಳಿ. ರುದ್ರ ಹೇಳುದೂ ಹೇಳಿರೇ ಹೇಂಗಾರು ಮಾಡಿ ಸಮಯ ಹೊಂದುಸುವ ಮಾಣಿ, ಕ್ಷೇತ್ರಲ್ಲಿ, ಅದೂ ಕಟೀಲಿಲ್ಲಿ ಹೇಳಿರೆ ಬಿಡುಗೋ? “ಅಕ್ಕಕ್ಕು ಬತ್ತೆ ಬತ್ತೆ” ಹೇಳಿ ಹೇಳಿದೆ. “ಅಂಬಗ ನಾಳೆ ಉದಿಯಪ್ಪಗ ೪.೧೫ ಕ್ಕೆ ಸಿಕ್ಕು ಒಟ್ಟಿಂಗೇ ಹೋಪೋ°” ಹೇಳಿದವು. ~~ ಕಟೀಲು

ಇನ್ನೂ ಓದುತ್ತೀರ

ಜೀವನ ಚೈತ್ರ 2 : ಮನಸ್ಸು ಮತ್ತು ಆರೋಗ್ಯ 3

ಮಂಗ್ಳೂರ ಮಾಣಿ 10/01/2012

ಸೋರುತಿಹುದು ಮನೆಯ ಮಾಳಿಗೆ.. ಅಜ್ಞಾನದಿಂದ

ಇನ್ನೂ ಓದುತ್ತೀರ

ಜೀವನ ಚೈತ್ರ 2 : ಮನಸ್ಸು ಮತ್ತು ಆರೋಗ್ಯ 2

ಮಂಗ್ಳೂರ ಮಾಣಿ 27/12/2011

ನಮ್ಮ ಮನಸ್ಸಿಂಗೆ ಈ ಎಲ್ಲ ಕೆಟ್ಟ ಆಲೋಚನೆಗಳ ಭಾರವ ತಡಕ್ಕೊಂಬಲೆ ಎಡಿತ್ತಿಲ್ಲೆ ಹೇಳಿ ಅಪ್ಪಗ ಅದು

ಇನ್ನೂ ಓದುತ್ತೀರ

ಮಾಣಿ ಮಠಲ್ಲಿ ಗುರುಗೊ

ಮಂಗ್ಳೂರ ಮಾಣಿ 18/11/2011

ಪ್ರಶಾಂತ ಪರಿಸರಲ್ಲಿ, ಒಂದರಿಯಂಗೆ ಶಂಖ ಜಾಗಟೆಗಳ ಮಧುರ ಧ್ವನಿ, ಅದು ಮಾತ್ರ, ಕೇಳುತ್ತ ಇಪ್ಪವ್ವೆಲ್ಲ ಸುಶುಪ್ತಿಗೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×