Oppanna
Oppanna.com

ಶರ್ಮಪ್ಪಚ್ಚಿ

ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! ;-) ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು. ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು. ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ! ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು! ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು. ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು. ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು. ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು. ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.

ಅವನೀಶ- SSLC 99.68%

ಶರ್ಮಪ್ಪಚ್ಚಿ 20/05/2023

ಮಂಗಳೂರಿನ ಕೆನರಾ ಹೈಸ್ಕೂಲ್  ವಿದ್ಯಾರ್ಥಿ ಅವನೀಶ ಬಿ  2023 ರ ಮಾರ್ಚ್ ತಿಂಗಳ ಕರ್ಣಾಟಕ SSLC ಪರೀಕ್ಷೆಲಿ 625 ರಲ್ಲಿ 623 ಮಾರ್ಕ್ (99.68%) ತೆಗದು ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದ°.  SSLC ಲಿ ಸಿಕ್ಕಿದ ಮಾರ್ಕುಗಳ ವಿವರ ಹೀಂಗಿದ್ದು… ಸಂಸ್ಕೃತ 125/125 ಇಂಗ್ಲಿಷ್

ಇನ್ನೂ ಓದುತ್ತೀರ

ಕಣ್ಣಾಮುಚ್ಚೇ ಕಾಡಾಗೂಡೇ

ಶರ್ಮಪ್ಪಚ್ಚಿ 03/08/2021

ಕಣ್ಣಾಮುಚ್ಚೇ ಕಾಡಾಗೂಡೇ ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ ಶಾಂತ ಸೊಂಟಕ್ಕೆ ಕೈ ಹಿಡುಕೊಂಡು ಹೆರ ಜಾಲಿಂಗೆ ಬಂತು.ಅಲ್ಲೇ

ಇನ್ನೂ ಓದುತ್ತೀರ

ಮರಳಿ ಗೂಡಿಗೆ

ಶರ್ಮಪ್ಪಚ್ಚಿ 31/05/2021

ಕಥೆ        ಮರಳಿ ಗೂಡಿಗೆ -ರೂಪಾಪ್ರಸಾದ ಕೋಡಿಂಬಳ ಮಾವಾ…..”ಕಾಪಿ ಕುಡುದ ಗ್ಲಾಸಿನ ಒಳಮಡುಗುಲೂ

ಇನ್ನೂ ಓದುತ್ತೀರ

ಚೇತೋಹಾರಿ ಕತೆಗಳ ‘ಕರಿಮಣಿಮಾಲೆ-ಪ್ರೊ| ವಿ. ಬಿ. ಅರ್ತಿಕಜೆ

ಶರ್ಮಪ್ಪಚ್ಚಿ 20/11/2020

ಚೇತೋಹಾರಿ ಕತೆಗಳ ‘ಕರಿಮಣಿಮಾಲೆ ಪ್ರೊ| ವಿ. ಬಿ. ಅರ್ತಿಕಜೆ ಕರಾವಳಿ ಕರ್ನಾಟಕದ ಪ್ರತಿಭಾಶಾಲಿ ಕತೆಗಾರ್ತಿಯರಲ್ಲಿ ಪ್ರಸನ್ನಾ

ಇನ್ನೂ ಓದುತ್ತೀರ

ಪುಸ್ತಕ ಪರಿಚಯ ಹವಿಗನ್ನಡ ಕತೆಗಳ ಸುರಗಿ, ಸಂಪಿಗೆ, ಕೇದಗೆ.

ಶರ್ಮಪ್ಪಚ್ಚಿ 19/11/2020

ಪುಸ್ತಕ ಪರಿಚಯಹವಿಗನ್ನಡ ಕತೆಗಳ ಸುರಗಿ, ಸಂಪಿಗೆ, ಕೇದಗೆ.ಪ್ರಧಾನ ಸಂಪಾದಕರು: ಡಾ.ಹರಿಕೃಷ್ಣ ಭರಣ್ಯ.ಸಂಪಾದಕರು ಡಾ.ನಾ.ಮೊಗಸಾಲೆ –ಅಶ್ವಿನಿ ಮೂರ್ತಿ

ಇನ್ನೂ ಓದುತ್ತೀರ

ಕರಿಮಣಿ ಮಾಲೆ ಕಥಾ ಸಂಕಲನ

ಶರ್ಮಪ್ಪಚ್ಚಿ 25/10/2020

ಭಾಷೆ ಒಳಿಯೆಕ್ಕಾದರೆ, ಅದರ ಸಾಹಿತ್ಯಕ್ಷೇತ್ರಲ್ಲಿಯೂ ಸಾಕಷ್ಟು ಕೃಷಿ ಆಯೆಕ್ಕು. ಹವ್ಯಕರಲ್ಲಿ ಹಲವಾರು ಜೆನಂಗೊ ಹವ್ಯಕ ಸಾಹಿತ್ಯಕೃಷಿ

ಇನ್ನೂ ಓದುತ್ತೀರ

ತಲೆಬೆಶಿ (ಹವ್ಯ ಪದ್ಯ)

ಶರ್ಮಪ್ಪಚ್ಚಿ 17/10/2020

ದಿನ ಉದಿಯಾದರೆ ಎನಗದು ತಲೆಬೆಶಿಮಧ್ಯಾಹ್ನದ ಊಟಕೆ‌ ಎಂತಕ್ಕುತರಕಾರಿ ತಂದದು ಮುಗುದು ಹೋಗಿದ್ದರೆಖಾರದ ಚಟ್ನಿಯ ಮಾಡ್ಳಕ್ಕು…. ||ದಿನ

ಇನ್ನೂ ಓದುತ್ತೀರ

ಒಂದು ಪ್ರಕರಣದ ಸುತ್ತ (ಅಕೇರಿಯಣ ಕಂತು)- ೧೮ : ರಮ್ಯ ನೆಕ್ಕರೆಕಾಡು

ಶರ್ಮಪ್ಪಚ್ಚಿ 17/09/2020

ಒಂದು ಪ್ರಕರಣದ ಸುತ್ತ (ಅಕೇರಿಯಣ ಕಂತು)- ೧೮ : ರಮ್ಯ ನೆಕ್ಕರೆಕಾಡು ಎಲ್ಲದಕ್ಕೂ ಕೇಶವನೇ ಕಾರಣ

ಇನ್ನೂ ಓದುತ್ತೀರ

ಒಂದು ಪ್ರಕರಣದ ಸುತ್ತ – ೧೭

ಶರ್ಮಪ್ಪಚ್ಚಿ 10/09/2020

ಒಂದು ಪ್ರಕರಣದ ಸುತ್ತ – ೧೭ -ರಮ್ಯ ನೆಕ್ಕರೆಕಾಡು ಅಂಜಲಿಗೆ ಯಾವುದೇ ತೊಂದರೆ ಇಲ್ಲೆ ಮನೆಗೆ

ಇನ್ನೂ ಓದುತ್ತೀರ

ಆನೇ….. ಮಾಡಿದ ಸೊರೆಕಾಯಿ ಕೊಟ್ಟಿಗೆ

ಶರ್ಮಪ್ಪಚ್ಚಿ 09/09/2020

ಆನೇ….. ಮಾಡಿದ ಸೊರೆಕಾಯಿ ಕೊಟ್ಟಿಗೆ -ಸಂಧ್ಯಾ ಶ್ಯಾಮಭಟ್ ಮುಂಡತ್ತಜೆ ಏ…ಪ್ರೇಮಾ….ಎಲ್ಲಿದ್ದೆಯಾ…ಇದೊಂದು ಕೈಲಿ ಮೊಬೈಲು ಹಿಡುದು ಗುರುಟುಲೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×