Oppanna
Oppanna.com

ಶರ್ಮಪ್ಪಚ್ಚಿ

ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ! ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು.. ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! ;-) ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು. ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು. ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ! ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು! ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು. ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು. ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು. ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು. ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.

ಒಂದು ಪ್ರಕರಣದ ಸುತ್ತ -೧೬ : ರಮ್ಯ ನೆಕ್ಕರೆಕಾಡು

ಶರ್ಮಪ್ಪಚ್ಚಿ 03/09/2020

ಒಂದು ಪ್ರಕರಣದ ಸುತ್ತ -೧೬ -ರಮ್ಯ ನೆಕ್ಕರೆಕಾಡು ಅಂಜಲಿ ಸತ್ತಿದಿಲ್ಯಾ?? ಅಂಬಗ ಅಂದು ಸಿಕ್ಕಿದ ಹೆಣ ಆರಿಂದು?? ಅಂಜಲಿಯ ಎಂತಕೆ ಕೂಡಿಹಾಕಿದ್ದು?? ಎಲ್ಲ ಪ್ರಶ್ನೆ ತಲೆಲಿ ಓಡೆರುದೇ ಶರತ್ಚಂದ್ರಂಗೆ ಅಂಜಲಿ ಬದುಕಿದ್ದು ಹೇಳ್ತ ಖುಷಿಗೆ ಮಾತೇ ಹೆರ ಬೈಂದಿಲ್ಲೆ. ಅಂಜಲಿಯ ಗಟ್ಟಿಯಾಗಿ

ಇನ್ನೂ ಓದುತ್ತೀರ

ಒಂದು ಪ್ರಕರಣದ ಸುತ್ತ – ೧೫ : ರಮ್ಯ ನೆಕ್ಕರೆಕಾಡು

ಶರ್ಮಪ್ಪಚ್ಚಿ 27/08/2020

ಒಂದು ಪ್ರಕರಣದ ಸುತ್ತ – ೧೫ -ರಮ್ಯ ನೆಕ್ಕರೆಕಾಡು ಮದನನ ಹಿಡಿವಲೆ ಎಲ್ಲರೂ ಅಮಸರಲ್ಲಿ ಹೆರಟವು.

ಇನ್ನೂ ಓದುತ್ತೀರ

ಒಂದು ಪ್ರಕರಣದ ಸುತ್ತ – ೧೪ : ರಮ್ಯ ನೆಕ್ಕರೆಕಾಡು

ಶರ್ಮಪ್ಪಚ್ಚಿ 20/08/2020

ಒಂದು ಪ್ರಕರಣದ ಸುತ್ತ – ೧೪ -ರಮ್ಯ ನೆಕ್ಕರೆಕಾಡು ರಾಘು ಕರ್ಕೊಂಡು ಬಂದ ಮನೆ ಎದುರೆ

ಇನ್ನೂ ಓದುತ್ತೀರ

ಒಂದು ಪ್ರಕರಣದ ಸುತ್ತ -೧೩ – ರಮ್ಯ ನೆಕ್ಕರೆಕಾಡು

ಶರ್ಮಪ್ಪಚ್ಚಿ 13/08/2020

ಒಂದು ಪ್ರಕರಣದ ಸುತ್ತ -೧೩ – ರಮ್ಯ ನೆಕ್ಕರೆಕಾಡು ಬನ್ಸಿನ ತಿಂದ ಪೇಪರಿಲಿ ಅಂಜಲಿಯ ಕೊಲೆಯ

ಇನ್ನೂ ಓದುತ್ತೀರ

ಒಂದು ಪ್ರಕರಣದ ಸುತ್ತ :೧೨- ರಮ್ಯ ನೆಕ್ಕರೆಕಾಡು

ಶರ್ಮಪ್ಪಚ್ಚಿ 06/08/2020

ಒಂದು ಪ್ರಕರಣದ ಸುತ್ತ :೧೨ – ರಮ್ಯ ನೆಕ್ಕರೆಕಾಡು ಅಂಜಲಿಯನ್ನುದೇ ಬ್ರೋಕರ್ ಗೋಪಾಲಣ್ಣ ನನ್ನುದೇ ಅರವಿಂದಂಗೆ

ಇನ್ನೂ ಓದುತ್ತೀರ

ಒಂದು ಪ್ರಕರಣದ ಸುತ್ತ -೧೧ : ರಮ್ಯ ನೆಕ್ಕರೆಕಾಡು

ಶರ್ಮಪ್ಪಚ್ಚಿ 30/07/2020

ಒಂದು ಪ್ರಕರಣದ ಸುತ್ತ -೧೧  -ರಮ್ಯ ನೆಕ್ಕರೆಕಾಡು ನಾಗರಾಜ ದಿನಿಗೇಳಿಯಪ್ಪದ್ದೇ, ಶರತ್ಚಂದ್ರ ಅಲ್ಲಿಗೆ ಓಡಿಗೊಂಡು ಹೋದ.

ಇನ್ನೂ ಓದುತ್ತೀರ

ಕಮರಿದ ಚಿಗುರು-ವಿಜಯಲಕ್ಷ್ಮೀ. ಎಲ್. ಭಟ್

ಶರ್ಮಪ್ಪಚ್ಚಿ 25/07/2020

ಕಮರಿದ ಚಿಗುರು ವಿಜಯಲಕ್ಷ್ಮೀ. ಎಲ್. ಭಟ್ ಆನು ಮದುವೆ ಆಗಿ ಎಂಗಳ ಊರಿಂಗೆ ಬಂದ ಸಮಯಲ್ಲಿ

ಇನ್ನೂ ಓದುತ್ತೀರ

ಒಂದು ಪ್ರಕರಣದ ಸುತ್ತ -೧೦ : ರಮ್ಯ ನೆಕ್ಕರೆಕಾಡು

ಶರ್ಮಪ್ಪಚ್ಚಿ 23/07/2020

ಒಂದು ಪ್ರಕರಣದ ಸುತ್ತ -೧೦ -ರಮ್ಯ ನೆಕ್ಕರೆಕಾಡು ಶರತ್ಚಂದ್ರ ಬಾಗಿಲು ತೆಗೆದು ಕಾಲು ಹೆರ ಮಡುಗೆಕ್ಕಾರೆ,

ಇನ್ನೂ ಓದುತ್ತೀರ

ಒಂದು ಪ್ರಕರಣದ ಸುತ್ತ -೯ :ರಮ್ಯ ನೆಕ್ಕರೆಕಾಡು

ಶರ್ಮಪ್ಪಚ್ಚಿ 16/07/2020

ಒಂದು ಪ್ರಕರಣದ ಸುತ್ತ -೯  -ರಮ್ಯ ನೆಕ್ಕರೆಕಾಡು “ದಾರಿದೀಪ” ಹೇಳಿ ಬರೆದ ದೊಡ್ಡ ಕಮಾನಿನ ದಾಂಟಿಕ್ಕಿ

ಇನ್ನೂ ಓದುತ್ತೀರ

ಒಂದು ಪ್ರಕರಣದ ಸುತ್ತ -೮ :ರಮ್ಯ ನೆಕ್ಕರೆಕಾಡು

ಶರ್ಮಪ್ಪಚ್ಚಿ 09/07/2020

ಒಂದು ಪ್ರಕರಣದ ಸುತ್ತ -೮ -ರಮ್ಯ ನೆಕ್ಕರೆಕಾಡು ಸುದ್ದಿ ಗಾಳಿಂದ ಬೇಗ ಹಬ್ಬುತ್ತು ಹೇಳಿ ಹಿರಿಯೋರು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×