Oppanna
Oppanna.com

ವಿನಯ ಶಂಕರ, ಚೆಕ್ಕೆಮನೆ

ವಿನಯ ಶಂಕರ ಚೆಕ್ಕೆಮನೆ. ಧರ್ಮತ್ತಡ್ಕ ಶಾಲೆಲಿ ಒಂಭತ್ತನೇ ಕ್ಲಾಸಿಲಿ ಕಲಿತ್ತಾ ಇಪ್ಪದಾದರೂ – ಸಾಧನೆ ಅಪಾರ. ಮಕ್ಕಳ ಹಲವು ಸಹಜ ಹವ್ಯಾಸಂಗಳ ಒಟ್ಟಿಂಗೆ, ಇದೊಂದು – ಕತೆ ಬರೆಸ್ಸ ವಿಶೇಷ ಆಸಗ್ತಿ ಅಪ್ಪಮ್ಮನ ಪ್ರೋತ್ಸಾಹಂದ ಬೆಳದು, ಹಲವು ಪತ್ರಕೆಗಳಲ್ಲಿ ಪ್ರಕಟ ಅಪ್ಪಷ್ಟು ಪ್ರಬುದ್ಧ ಆಯಿದು. ಒಂದು ಕುಂಞಿ ಕತೆಯ ನಮ್ಮ ಬೈಲಿಂಗೆ ಕೊಟ್ಟು ಕಳುಗಿದ್ದ, ವಿನಯಶಂಕರ. ಇದಾ- ಇಲ್ಲಿದ್ದು ಓದಿ ನೋಡಿ. ಎಳೆ ಪ್ರತಿಭೆ ವಿನಯಶಂಕರಂಗೆ ಇನ್ನು ಮುಂದೆಯೂ ಅವಕಾಶಂಗೊ ಒದಗಿ ಬಂದು, ಸಾಹಿತ್ಯ ಕ್ಷೇತ್ರಲ್ಲಿ ಬೆಳವಲೆ ಎಡೆ ಸಿಕ್ಕಲಿ – ಹೇಳ್ತದು ನಮ್ಮ ಆಶಯ. ~ ಬೈಲಿನ ಪರವಾಗಿ.

ಆನು ನೋಡಿದ ಬೆಳಿ ಹಂದಿ

ವಿನಯ ಶಂಕರ, ಚೆಕ್ಕೆಮನೆ 30/04/2017

...ಅಂಬಗ ಅಮ್ಮ ಹೇಳಿಗೊಡಿತ್ತಿದ್ದ ಹಿರಣ್ಯಾಕ್ಷನ ಕತೆಯೂ ನೆಂಪಾತು..." ದೇವರೇ..! ಎಂಗೊ ಏವ ತಪ್ಪೂ ಮಾಡದ್ದರೂ ಎಂಗಳ ಎಂತಕಪ್ಪಾ ಅಟ್ಟಸುತ್ತೆ..?" ಹೇಳಿ ಓಡಿದೆಯ°

ಇನ್ನೂ ಓದುತ್ತೀರ

ಕುಞ್ಞಿ ಪುಳ್ಳಿ: ಕಥೆ – ವಿನಯಶಂಕರ ಚೆಕ್ಕೆಮನೆ

ವಿನಯ ಶಂಕರ, ಚೆಕ್ಕೆಮನೆ 20/11/2012

ಅಜ್ಜನ್ದೂ ಪುಳ್ಳಿದೂ ಪ್ರೀತಿ ನೋಡ್ಯೊಂಡಿದ್ದ ಅಲ್ಲಿಪ್ಪವಕ್ಕೆಲ್ಲ ಆ ಹೊತ್ತಿಲ್ಲಿ ಕಣ್ಣಿಲ್ಲಿ ನೀರು ತುಂಬಿ, ಆರಿಂಗೂ ಏವ ಮಾತೂ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×