ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಬೈಲಿನೋರು ಆರಾರು ಉಶಾರಿಮಾಡಿರೆ ನವಗೆಲ್ಲರಿಂಗೂ ಕೊಶಿ!
ಈ ಪಟಲ್ಲಿ ಇಪ್ಪದಾರು ಹೇಳೆಕ್ಕು ನಿಂಗೊ.
ಹೇಳಿರೆ ಅರ್ದ ಹೊತ್ತಿದ ಕೇಂಡ್ಳು ಪ್ರೀ..!! (ಕರೆಂಟು ಹೋಪಗ ಬೇಕಕ್ಕು ಭಾವಾ! )
ಸೂ:
ಕಾರ್ಗಿಲ್ ಲಿ ಭಾರತ ಗೆದ್ದ ಕೊಶಿಲಿ ಶೋಬಾ ಕರಂದ್ಲಾಜೆ ಕಾರ್ಗಿಲ್ ವಿಜಯದಿವಸ್ ಹೇಳಿ ಮೊನ್ನೆ ಆಚರಣೆ ಮಾಡಿತ್ತಿದ್ದು, ಬೆಂಗುಳೂರಿಲಿ.
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಶುದ್ದಿಕ್ಕಾರ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಏ ಒಪ್ಪಣ್ಣೋ… ಶೋಭಕ್ಕನ ಹತ್ತರೆ ಕೂದಂಡು ಇಪ್ಪದು ನಮ್ಮ ಗುಣಾಜೆ ಕುಞಿ ಮಾಣಿ ಹೇಳಿ ಆರಿಂಗಾರೂ ಗೊಂತಾಗದ್ರೆ, ಅವ್ವು ಒಪ್ಪಣ್ಣನ ಬೈಲಿಂಗೆ ಅಪರೂಪಕ್ಕೆ ಬಪ್ಪವು ಹೇಳಿ ತಿಳ್ಕೊಂಬಲೆ ಅಡ್ಡಿ ಇಲ್ಲೆ, ಅಲ್ದೊ…?!!
[ಉತ್ತರುಸಿ]
ಗುಣಾಜೆ ಮಾಣಿ. ನಿಘಂಟು!!!.
ಗುಣಾಜೆ ಮಾಣಿ ಅಪ್ಪು. ಆದರೆ ಒಪ್ಪಣ್ಣನ ಬಯಲಿಲ್ಲಿ ಅವ ಸಂಚಾರ ಮಾಡಿದ್ದು ಆನು ಕಂಡಿದಿಲ್ಲೆನ್ನೆ?
ಹೊತ್ತುವೇಳೆ: 29 July,2010ರ 11:12 AM ಗೆ. (ಒಪ್ಪಸಂಕೊಲೆ)
ಶೋಭಕ್ಕಂಗೂ ಅವಂಗೂ ಫ್ರೆಂಡು ಶಿಪ್ಪು ಇಪ್ಪ ಬಗ್ಗೆ ಬರದೂ ಬರದೂ ಒಪ್ಪಣ್ಣಂಗೇ ಬೊಡುದತ್ತಾಯ್ಕು….! ಹಾಂಗಾಗಿ ಶುದ್ಧಿಕ್ಕಾರ ಇದರ ಬರದರೆ ನವಗೆ ಗೊಂತಾಗದ್ದೆ ಇಕ್ಕೋ..ಏ°.
ಹೊತ್ತುವೇಳೆ: 29 July,2010ರ 11:45 AM ಗೆ. (ಒಪ್ಪಸಂಕೊಲೆ)
ದೊಡ್ಡಣ್ಣಾ ಹೇಳಿದ್ದು ಸರಿ.. ಒಪ್ಪಣ್ಣ ಹಳತ್ತಿಂಗೆ ಮಡಗಿದ ಒಪ್ಪಂಗಳ ನೋಡಿ.. ಗುಣಾಜೆ ಮಾಣಿಯ ಸುದ್ದಿ ಇಲ್ಲದ್ರೆ ಹೇಳಿ. ಅವಾ ಯೆಡ್ಯೂರಪ್ಪನ ಒಟ್ಟಿಂಗೆ, ಅಡ್ವಾನೆ ಒಟ್ಟಿಂಗೆ, ಶೋಭಕ್ಕನ ಒಟ್ಟಿಂಗೆ. ಇಪ್ಪದು ಎಲ್ಲಾ ಇದ್ದು…
ಹೊತ್ತುವೇಳೆ: 29 July,2010ರ 12:02 PM ಗೆ. (ಒಪ್ಪಸಂಕೊಲೆ)
ಅಲ್ಲಾ, ಶರ್ಮಪ್ಪಚ್ಚಿಗೆ ಹಾಂಗೊಂದು ಸಂಶಯ ಬಪ್ಪಲೂ ಕಾರಣ ಇದ್ದು ತೋರ್ತು, ಈಗೀಗ ಒಪ್ಪಣ್ಣನ ಬರವಣಿಗೆಲಿ ಗುಣಾಜೆ ಮಾಣಿಯ ಪ್ರಸ್ತಾಪ ಕಡಮ್ಮೆ ಆವ್ತಾ ಇದ್ದ ಹಾಂಗೆ ಕಾಣ್ತು, ಒಪ್ಪಣ್ಣ ಸೀರಿಯಸ್ ಆವ್ತಾ ಇದ್ದನಾ ಹೇಂಗೆ…ಏ°.
ಹೊತ್ತುವೇಳೆ: 29 July,2010ರ 12:05 PM ಗೆ. (ಒಪ್ಪಸಂಕೊಲೆ)
ನವಗರಡಿಯಾ ದೊಡ್ಡಣ್ಣಾ.. ಕೆಲವು ಹೊತ್ತಿಲಿ ಹಾಂಗೆ ಅವುತ್ತೋ ತೋರ್ತು… ಅವನೆ ಹೇಳುಗು ಇಲ್ಲಿ..
ಹೊತ್ತುವೇಳೆ: 29 July,2010ರ 12:10 PM ಗೆ. (ಒಪ್ಪಸಂಕೊಲೆ)
ಹೇಳಿದಾಂಗೆ, ಈ ಪಟಲ್ಲಿ ಶೋಭಕ್ಕನ ಕಾಣದ್ದೆ ಇದ್ದಿದ್ದರೆ ಗುಣಾಜೆ ಮಾಣಿಯ ಗುರ್ತ ಹೇಳಲೆ ಎಡಿತ್ತೀತಿಲ್ಲೆ, ಅಲ್ದೋ…!
ಹೊತ್ತುವೇಳೆ: 29 July,2010ರ 12:21 PM ಗೆ. (ಒಪ್ಪಸಂಕೊಲೆ)
ಗುಣಾಜೆ ಮಾಣಿಯ ಬಗ್ಗೆ ಬರೆಯದ್ದರೆ ಒಪ್ಪಣ್ಣ ಸೀರಿಯಸ್ ಹೇಳಿ ಅಪ್ಪ್ಪದು ಹೇಂಗೆ? ಅದರರ್ಥ ಗುಣಾಜೆ ಮಾಣಿ ಸೀರಿಯಸ್ ಅಲ್ಲ ಹೇಳಿಯೋ?
ಹೊತ್ತುವೇಳೆ: 29 July,2010ರ 8:08 PM ಗೆ. (ಒಪ್ಪಸಂಕೊಲೆ)
ಎಲ್ಲರೂ ಸೀರಿಯಸ್ ಆದರೆ ಡಾಕ್ಟ್ರಕ್ಕೊಗೆ ಉಪಚಾರ ಮಾಡ್ಲೆ ಕಷ್ಟ ಅಕ್ಕದ.
ಸಂಚಾರ ಮಾಡ್ಳೆ ಎಂತ ಅವ ಗುಳಿಗನೊ ?!!!
ಹೊತ್ತುವೇಳೆ: 29 July,2010ರ 2:18 PM ಗೆ. (ಒಪ್ಪಸಂಕೊಲೆ)
ಗುಳಿಗ° ಮಾಂತ್ರ ಅಲ್ಲನ್ನೇ ಸಂಚಾರ ಮಾಡುದೂ..!! ಬ್ರಮ್ಮರಕ್ಷಸ°, ಕೊಲೆ, ಕಾಲೆ, ರಣ, ಬೂತ, ರಾವುಗುಳಿಗ್ಗ°, ಗುಣಾಜೆಮಾಣಿ, ಎಸ್ಸೆಮ್ ಕೃಷ್ಣ, ಯೆಡ್ಯೂರಪ್ಪ° – ಎಲ್ಲೊರೂ ಮಾಡ್ತವನ್ನೆ? ಸಜಂಕಿಲ ಜೋಯಿಷರು ಸಿಕ್ಕಿರೆ ಕೇಳಿ, ಇನ್ನೂ ಪಟ್ಟಿ ಹೇಳುಗು ಸಂಚಾರ ಮಾಡುವವರದ್ದು!!
ಹೊತ್ತುವೇಳೆ: 29 July,2010ರ 3:35 PM ಗೆ. (ಒಪ್ಪಸಂಕೊಲೆ)
ಸೋಬಕ್ಕ ಇಮಾಲಯ – ಮಾನಸ ಸರವರ ಮಾಂತ ಪೋತೇರತ್ತ?ಆರೆನು ದಾಯೆ ಬುಡ್ಯಾರ್?
ಹೊತ್ತುವೇಳೆ: 29 July,2010ರ 6:21 PM ಗೆ. (ಒಪ್ಪಸಂಕೊಲೆ)
ಕಟ್ಟೂತು ಪಡಿಯರ ಮಾದೆರಿತ ಬಳ್ ಕೂನ್ದ್ರಿಯರ ಪಣ್ಣತ ನಿನ್ನಟ …. ನಿಕ್ ಯಪಲ ಗಡನ್ಗ್ ತವೆ ನೆಂಪು
ಹೊತ್ತುವೇಳೆ: 29 July,2010ರ 8:05 PM ಗೆ. (ಒಪ್ಪಸಂಕೊಲೆ)
ಸಂಗೀತಗಾರಕ್ಕೊ ಸ್ವರಲ್ಲಿ ಎಂತದೋ ಸಂಚಾರ ಮಾಡ್ತವಡ
ಯೆಬೆ, ಆ ಉರುಟು ಗುರ್ತ ಹಾಕಿದ ಮಾಣಿಯ ಗೊಂತಾತು – ಅವನ ಗೊಂತಾಗದ್ದೆ ಇಕ್ಕೊ. ಪೇಪರು, ಟೀವಿ, ರೇಡ್ಯ, ಪಟ – ಎಲ್ಲದರ್ಲಿಯೂ ಬತ್ತು.
ಆದರೆ ಅವನಿಂದ ಇತ್ಲಾಗಿ ಕೇಂಡ್ಳು ಹಿಡ್ಕೊಂಡಿಪ್ಪ ಹೆಮ್ಮಕ್ಕೊ ಆರು ಹೇಳಿ ಗೊಂತಾಯಿದಿಲ್ಲೆ!
ನಿನ್ನ ತಲೆ !!! ರಾಮಾಯಣ ಎಲ್ಲಾ ಕೇಳಿ ರಾಮ ಸೀತೆಗೆ ಎಂತ ಆಯೆಕ್ಕು ಕೇಳ್ತೆ ಅನ್ನೆ.:) ಅದು ಶೋಭಕ್ಕನೇ. ಯಾವ “ಡೌ” ಟೂ ಇಲ್ಲೆ
ಹೆಸರು (ಕಡ್ಡಾಯ)
ಮಿಂಚಂಚೆ ವಿಳಾಸ (ಬೇರೆ ಆರಿಂಗೂ ತೋರುಸುತ್ತಿಲ್ಲೆ) (ಕಡ್ಡಾಯ)
ವೆಬ್-ಸೈಟು (ಇದ್ದರೆ)
ಎನ್ನ ನೆಂಪು ಮಡಿಕ್ಕೊ
Switch to our mobile site
ಏ ಒಪ್ಪಣ್ಣೋ… ಶೋಭಕ್ಕನ ಹತ್ತರೆ ಕೂದಂಡು ಇಪ್ಪದು ನಮ್ಮ ಗುಣಾಜೆ ಕುಞಿ ಮಾಣಿ ಹೇಳಿ ಆರಿಂಗಾರೂ ಗೊಂತಾಗದ್ರೆ, ಅವ್ವು ಒಪ್ಪಣ್ಣನ ಬೈಲಿಂಗೆ ಅಪರೂಪಕ್ಕೆ ಬಪ್ಪವು ಹೇಳಿ ತಿಳ್ಕೊಂಬಲೆ ಅಡ್ಡಿ ಇಲ್ಲೆ, ಅಲ್ದೊ…?!!
[ಉತ್ತರುಸಿ]
ಗುಣಾಜೆ ಮಾಣಿ. ನಿಘಂಟು!!!.
[ಉತ್ತರುಸಿ]
ಗುಣಾಜೆ ಮಾಣಿ ಅಪ್ಪು. ಆದರೆ ಒಪ್ಪಣ್ಣನ ಬಯಲಿಲ್ಲಿ ಅವ ಸಂಚಾರ ಮಾಡಿದ್ದು ಆನು ಕಂಡಿದಿಲ್ಲೆನ್ನೆ?
[ಉತ್ತರುಸಿ]
ಹೊತ್ತುವೇಳೆ: 29 July,2010ರ 11:12 AM ಗೆ. (ಒಪ್ಪಸಂಕೊಲೆ)
ಶೋಭಕ್ಕಂಗೂ ಅವಂಗೂ ಫ್ರೆಂಡು ಶಿಪ್ಪು ಇಪ್ಪ ಬಗ್ಗೆ ಬರದೂ ಬರದೂ ಒಪ್ಪಣ್ಣಂಗೇ ಬೊಡುದತ್ತಾಯ್ಕು….! ಹಾಂಗಾಗಿ ಶುದ್ಧಿಕ್ಕಾರ ಇದರ ಬರದರೆ ನವಗೆ ಗೊಂತಾಗದ್ದೆ ಇಕ್ಕೋ..ಏ°.
[ಉತ್ತರುಸಿ]
ಹೊತ್ತುವೇಳೆ: 29 July,2010ರ 11:45 AM ಗೆ. (ಒಪ್ಪಸಂಕೊಲೆ)
ದೊಡ್ಡಣ್ಣಾ ಹೇಳಿದ್ದು ಸರಿ.. ಒಪ್ಪಣ್ಣ ಹಳತ್ತಿಂಗೆ ಮಡಗಿದ ಒಪ್ಪಂಗಳ ನೋಡಿ.. ಗುಣಾಜೆ ಮಾಣಿಯ ಸುದ್ದಿ ಇಲ್ಲದ್ರೆ ಹೇಳಿ. ಅವಾ ಯೆಡ್ಯೂರಪ್ಪನ ಒಟ್ಟಿಂಗೆ, ಅಡ್ವಾನೆ ಒಟ್ಟಿಂಗೆ, ಶೋಭಕ್ಕನ ಒಟ್ಟಿಂಗೆ. ಇಪ್ಪದು ಎಲ್ಲಾ ಇದ್ದು…
[ಉತ್ತರುಸಿ]
ಹೊತ್ತುವೇಳೆ: 29 July,2010ರ 12:02 PM ಗೆ. (ಒಪ್ಪಸಂಕೊಲೆ)
ಅಲ್ಲಾ, ಶರ್ಮಪ್ಪಚ್ಚಿಗೆ ಹಾಂಗೊಂದು ಸಂಶಯ ಬಪ್ಪಲೂ ಕಾರಣ ಇದ್ದು ತೋರ್ತು, ಈಗೀಗ ಒಪ್ಪಣ್ಣನ ಬರವಣಿಗೆಲಿ ಗುಣಾಜೆ ಮಾಣಿಯ ಪ್ರಸ್ತಾಪ ಕಡಮ್ಮೆ ಆವ್ತಾ ಇದ್ದ ಹಾಂಗೆ ಕಾಣ್ತು, ಒಪ್ಪಣ್ಣ ಸೀರಿಯಸ್ ಆವ್ತಾ ಇದ್ದನಾ ಹೇಂಗೆ…ಏ°.
[ಉತ್ತರುಸಿ]
ಹೊತ್ತುವೇಳೆ: 29 July,2010ರ 12:05 PM ಗೆ. (ಒಪ್ಪಸಂಕೊಲೆ)
ನವಗರಡಿಯಾ ದೊಡ್ಡಣ್ಣಾ.. ಕೆಲವು ಹೊತ್ತಿಲಿ ಹಾಂಗೆ ಅವುತ್ತೋ ತೋರ್ತು… ಅವನೆ ಹೇಳುಗು ಇಲ್ಲಿ..
[ಉತ್ತರುಸಿ]
ಹೊತ್ತುವೇಳೆ: 29 July,2010ರ 12:10 PM ಗೆ. (ಒಪ್ಪಸಂಕೊಲೆ)
ಹೇಳಿದಾಂಗೆ, ಈ ಪಟಲ್ಲಿ ಶೋಭಕ್ಕನ ಕಾಣದ್ದೆ ಇದ್ದಿದ್ದರೆ ಗುಣಾಜೆ ಮಾಣಿಯ ಗುರ್ತ ಹೇಳಲೆ ಎಡಿತ್ತೀತಿಲ್ಲೆ, ಅಲ್ದೋ…!
[ಉತ್ತರುಸಿ]
ಹೊತ್ತುವೇಳೆ: 29 July,2010ರ 12:21 PM ಗೆ. (ಒಪ್ಪಸಂಕೊಲೆ)
ಗುಣಾಜೆ ಮಾಣಿಯ ಬಗ್ಗೆ ಬರೆಯದ್ದರೆ ಒಪ್ಪಣ್ಣ ಸೀರಿಯಸ್ ಹೇಳಿ ಅಪ್ಪ್ಪದು ಹೇಂಗೆ? ಅದರರ್ಥ ಗುಣಾಜೆ ಮಾಣಿ ಸೀರಿಯಸ್ ಅಲ್ಲ ಹೇಳಿಯೋ?
[ಉತ್ತರುಸಿ]
ಹೊತ್ತುವೇಳೆ: 29 July,2010ರ 8:08 PM ಗೆ. (ಒಪ್ಪಸಂಕೊಲೆ)
ಎಲ್ಲರೂ ಸೀರಿಯಸ್ ಆದರೆ ಡಾಕ್ಟ್ರಕ್ಕೊಗೆ ಉಪಚಾರ ಮಾಡ್ಲೆ ಕಷ್ಟ ಅಕ್ಕದ.
[ಉತ್ತರುಸಿ]
ಸಂಚಾರ ಮಾಡ್ಳೆ ಎಂತ ಅವ ಗುಳಿಗನೊ ?!!!
[ಉತ್ತರುಸಿ]
ಹೊತ್ತುವೇಳೆ: 29 July,2010ರ 2:18 PM ಗೆ. (ಒಪ್ಪಸಂಕೊಲೆ)
ಗುಳಿಗ° ಮಾಂತ್ರ ಅಲ್ಲನ್ನೇ ಸಂಚಾರ ಮಾಡುದೂ..!!
ಬ್ರಮ್ಮರಕ್ಷಸ°, ಕೊಲೆ, ಕಾಲೆ, ರಣ, ಬೂತ, ರಾವುಗುಳಿಗ್ಗ°, ಗುಣಾಜೆಮಾಣಿ, ಎಸ್ಸೆಮ್ ಕೃಷ್ಣ, ಯೆಡ್ಯೂರಪ್ಪ° – ಎಲ್ಲೊರೂ ಮಾಡ್ತವನ್ನೆ?
ಸಜಂಕಿಲ ಜೋಯಿಷರು ಸಿಕ್ಕಿರೆ ಕೇಳಿ, ಇನ್ನೂ ಪಟ್ಟಿ ಹೇಳುಗು ಸಂಚಾರ ಮಾಡುವವರದ್ದು!!
[ಉತ್ತರುಸಿ]
ಹೊತ್ತುವೇಳೆ: 29 July,2010ರ 3:35 PM ಗೆ. (ಒಪ್ಪಸಂಕೊಲೆ)
ಸೋಬಕ್ಕ ಇಮಾಲಯ – ಮಾನಸ ಸರವರ ಮಾಂತ ಪೋತೇರತ್ತ?ಆರೆನು ದಾಯೆ ಬುಡ್ಯಾರ್?
[ಉತ್ತರುಸಿ]
ಹೊತ್ತುವೇಳೆ: 29 July,2010ರ 6:21 PM ಗೆ. (ಒಪ್ಪಸಂಕೊಲೆ)
ಕಟ್ಟೂತು ಪಡಿಯರ ಮಾದೆರಿತ ಬಳ್ ಕೂನ್ದ್ರಿಯರ ಪಣ್ಣತ ನಿನ್ನಟ …. ನಿಕ್ ಯಪಲ ಗಡನ್ಗ್ ತವೆ ನೆಂಪು
[ಉತ್ತರುಸಿ]
ಹೊತ್ತುವೇಳೆ: 29 July,2010ರ 8:05 PM ಗೆ. (ಒಪ್ಪಸಂಕೊಲೆ)
ಸಂಗೀತಗಾರಕ್ಕೊ ಸ್ವರಲ್ಲಿ ಎಂತದೋ ಸಂಚಾರ ಮಾಡ್ತವಡ
[ಉತ್ತರುಸಿ]
ಯೆಬೆ, ಆ ಉರುಟು ಗುರ್ತ ಹಾಕಿದ ಮಾಣಿಯ ಗೊಂತಾತು – ಅವನ ಗೊಂತಾಗದ್ದೆ ಇಕ್ಕೊ.
ಪೇಪರು, ಟೀವಿ, ರೇಡ್ಯ, ಪಟ – ಎಲ್ಲದರ್ಲಿಯೂ ಬತ್ತು.
ಆದರೆ ಅವನಿಂದ ಇತ್ಲಾಗಿ ಕೇಂಡ್ಳು ಹಿಡ್ಕೊಂಡಿಪ್ಪ ಹೆಮ್ಮಕ್ಕೊ ಆರು ಹೇಳಿ ಗೊಂತಾಯಿದಿಲ್ಲೆ!
[ಉತ್ತರುಸಿ]
ನಿನ್ನ ತಲೆ !!!
ರಾಮಾಯಣ ಎಲ್ಲಾ ಕೇಳಿ ರಾಮ ಸೀತೆಗೆ ಎಂತ ಆಯೆಕ್ಕು ಕೇಳ್ತೆ ಅನ್ನೆ.:)
ಅದು ಶೋಭಕ್ಕನೇ. ಯಾವ “ಡೌ” ಟೂ ಇಲ್ಲೆ
[ಉತ್ತರುಸಿ]