ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಮೊನ್ನೆ ಬೈಲಿಲಿ ಕೊಟ್ಟ ರಸಪ್ರಶ್ನೆಗಳ ನೋಡಿದಿರೋ? (ಸಂಕೊಲೆ)
ಚೋದ್ಯಕ್ಕೆ ಉತ್ತರ ಕೊಟ್ಟ ಎಲ್ಲೋರಿಂಗೂ ಒಪ್ಪಂಗೊ.
ಎಲ್ಲ ಚೋದ್ಯಕ್ಕೆ ಉತ್ತರ ಸಿಕ್ಕಿದ್ದೋ? ಕೆಲವಕ್ಕೆ ಇನ್ನೂ ಸಿಕ್ಕಲೆ ಬಾಕಿ ಇದ್ದೋ?
ಇದಾ, ಇಲ್ಲಿದ್ದು, ನೋಡಿಕ್ಕಿ:
1. “ಎನ್ನ ಹಾಂಗೆ ಕನ್ನಡ ಮಾತಾಡುವಲ್ಲಿಂದ ಮದುವೆ ಆಗಿ ಮನೆಲಿಯೂ ಕನ್ನಡ ಮಾತಾಡಲೆ ಅಭ್ಯಾಸ ಆಗಿಪ್ಪಗ ಹೀಂಗೆ ನಮ್ಮ ಭಾಷೇಲಿ ಬರವಲೆ ಕೊಶೀ ಆವುತ್ತು”. – ಹೇಳಿದ್ದು ಆರು?
– ಕೇ.ಜಿ. ಮಾವ
2. ಕಾಣೆಯಾದವರ ಹುಡುಕ್ಕಲೆ ಹೋಗಿ ಕಾಣೆಯಾದವರ ಪಟ್ಟಿಲಿ ಸುರುವಾಣ ಹೆಸರು ಇದ್ದದ್ದು ಇವರದ್ದೇ. – ಆರು ಇದು?
– ಸುವರ್ಣಿನಿ ಕೊಣಲೆ
3. ಈ ಶುದ್ದಿಗೆ ಒಪ್ಪ ಸೆಂಚುರಿ ದಾಂಟಿದ್ದು – ಯಾವ ಶುದ್ದಿ?
- ಗುಜ್ಜೆ ಬಿರಿಯಾಣಿ
4. ಎಲಿ ಹಿಡಿವಲೆ ಹೋದ ಪುಚ್ಚೆ ಸತ್ತು ಬಿದ್ದದು ಕಂಡದು ಇವಕ್ಕೆ. – ಆರಿಂಗೆ?
– ಬೊಳುಂಬು ಮಾವ
5. ಗದ್ದಲ ಇಲ್ಲದೆ ಬೈಲಿಂಗೆ ಬಂದು ಗದ್ದಲ ಎಬ್ಬಿಸಿದ್ದು ಇವ್ವು – ಆರು?
– ಸುಭಗ
6. ಬೈಲಿಂಗೆ ‘ಸ್ವಗತ’ ಹೇಳಿ ರಂಜಿಸಿ ಬಹು ಮೆಚ್ಚುಗೆ ಗಳಿಸಿದವು ಇವ್ವು . – ಆರು?
– ಶರ್ಮಪ್ಪಚ್ಚಿ
7. ಕೈಗೆ ಸಿಕ್ಕಿದ್ದರ ಕೆತ್ತಿ ಒಟ್ಟೆ ಮಾಡಿ ಚಂದ ಮಾಡಿ ಬಣ್ಣ ಹಚ್ಚಿ ಮಡುಗುತ್ತದು ಇವರ ಹವ್ಯಾಸ. – ಆರು?
– ಅನುಶ್ರೀ ಬಂಡಾಡಿ
8. ಸಾರಡಿ ತೋಡ ಕರೇಲಿ ನಿಂದು ಒಂದಿನ ಪಟ ತೆಗದವು ಇವ್ವು. – ಆರು ?
- ಅಡ್ಕತ್ತಿಮಾರು ಮಾವ
9. ‘ಮದುವೆ ನಿಜ ಆತು’ ಹೇಳಿಗೊಂಡು ಬಂದದು ಇವು – ಆರು?
– ಮುಳಿಯ ಭಾವ
10. ನಾಸಿಕಲ್ಲಿ ಸಂತ ವಾಣಿ ನೆಂಪಾದ್ದು ಇವಕ್ಕೆ. – ಆರಿಂಗೆ?
– ತೆಕ್ಕುಂಜ ಕುಮಾರ
11. ‘ದೊಡ್ಡ ಸೊರದ ಶ್ರೀ ಅಕ್ಕ°’ ಹೇಳಿ ವರ್ಣಿಸಿದ್ದು ಈ ಶುದ್ದಿಲಿ. – ಯಾವುದರಲ್ಲಿ?
– ನೆಗೆಚತುಷ್ಪದಿಲಿ – ಶುದ್ದಿಹೇಳುಗಾ
12. ‘ಹೀಂಗೊಂದು (ಮಧುರ!!) ಅನುಭವ’ ಹೇಳಿ ವರ್ಣಿಸಿ ಶುದ್ದಿ ಹೇಳಿದ್ದು ಇವ್ವು. – ಆರು ?
– ಮುಳಿಯ ಭಾವ
13. ‘ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ’ ಹೇಳಿ ಬೈಲಿಂಗೆ ಪರಿಚಯ ಆದವು ಇವ್ವು. – ಆರು ?
– ಗೋಪಾಲಕೃಷ್ಣ ಭಟ್ ಎಸ್.ಕೆ.
14. ‘ಜಾತ್ರೆ’ ಹೇಳಿರೆ ಇವಕ್ಕೆ ಭಾರೀ ಖುಶೀ. – ಆರಿಂಗೆ?
– ದೊಡ್ಡಭಾವಂಗೆ
15 ರಾಮಜ್ಜನ ಕೋಲೇಜಿನ ಮೇಗಾಣ ಮಾಳಿಗೆಯ ಮೂಲೆಯ ಕೋಣೆಲಿ ಕೂದಂಡಿದ್ದವು ಇವ್ವು ಹೇಳಿ ಗುರಿಕ್ಕಾರ್ರು ಹೇಳಿದ್ದು ಇವರ. – ಆರ?
– ಸರ್ಪಮಲೆ ಮಾವ
16. ಬೈಲಿಂಗೆ ಕೆಲವು ‘ಸಂಸ್ಕೃತ ಪದ್ಯ’ ಬರದ್ದು ಇವ್ವು – ಆರು?
– ಡಾ|| ಮಹೇಶ
17. ಜನ ಮರುಳೊ, ಜಾತ್ರೆ ಮರುಳೊ ಹೇಳಿ ಬರದ್ದು ಇವ್ವು – ಆರು?
– ಚುಬ್ಬಣ್ಣ
18. ಮಾಸ್ಟ್ರು ಮಾವನ ಮಗನ ಮದುವೆ ಪಟಂಗೊ ಹಾಕಿದ್ದು ಇವ್ವು. – ಆರು?
- ಹಳೆಮನೆ ಅಣ್ಣ
19. ಉಪಕಾರಕ್ಕಿಲ್ಲದ್ದು ಯಾವುದೂ ಇಲ್ಲೆ ಹೇಳಿ ಪಾಠ ಮಾಡ್ತಾಂಗೆ ನವಗಿಲ್ಲಿ ಹೇಳಿದ್ದು ಇವ್ವು – ಆರು?
-ಮಾಷ್ಟ್ರು ಮಾವ
20. ಹೊರದೇಶಲ್ಲಿ ಇದ್ದರೂ ನಿತ್ಯ ಬೈಲಿಂಗಿಳುದು ಪ್ರತಿ ಶುದ್ದಿ ತಪ್ಪದ್ದೆ ಓದಿ ಒಪ್ಪ ಕೊಡದ್ರೆ ಒರಕ್ಕೇ ಬತ್ತಿಲ್ಲೆಡ ಇವಕ್ಕೆ. ಆರಿಂಗೆ?
- ಪೆರ್ವ ಗಣೇಶಣ್ಣ
ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಬೈಲಿನ ಸಮಸ್ತರಿಂಗೂ ಒಪ್ಪಂಗೊ.
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಚೆನ್ನೈ ಭಾವ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಏ ಚೆನ್ನೈ ಭಾವಾ.. ಇದರ ಉತ್ತರ ಎಲ್ಲಾ ಎನಗೆ ನಿ೦ಗೊ ಪ್ರಶ್ತೆ ತಯಾರು ಮಾಡುವದರಿ೦ದಲೂ ಮದಲೇ ಗೊ೦ತಿತ್ತಿದ್ದು!!
ಪುರುಸೊತ್ತು ಇಲ್ಲದ್ದ ಕಾರಣ ಉತ್ತರೆ ಕೊಡ್ಳೆ ಎಡಿಗಾಯಿದಿಲ್ಲೆ ಅಷ್ಟೇ.. 
]
[ಹೇ೦ಗಿದ್ದು ಸ್ವಯ೦ ಬೆನ್ನು ತಟ್ಟಿಯೊ೦ಡದು?
[ಉತ್ತರುಸಿ]
ಅಂಬಗ ನೆಗೆಗಾರಣ್ಣ ಹೇಳಿದ ಎರಡು ಕೊಟ್ಟಿಗೆ ನಿಂಗೊಗೇಯೋ?!! . ಪರೀಕ್ಷೆ ಬರೆಯದ್ದೇ ಸರ್ಟಿಪಿಕೇಟು ಪಡಕ್ಕೊಂಬ ಐಡಿಯಾವೋ ಇದು?!. ಎಂತಕ್ಕೂ ಧನ್ಯವಾದ ಗಣೇಶಣ್ಣ .
[ಉತ್ತರುಸಿ]
ಚೆಲ, ತೊಂದರೆ ಇಲ್ಲೆ ಆನು. ಆನು ಗ್ರೇಶಿದ ಉತ್ತರಂಗೊ ಎಲ್ಲವುದೆ ಸರೀ ಆಯಿದಾನೆ. ರಸಭರಿತವಾದ ಪ್ರಶ್ನೆಗಳ ಕೊಟ್ಟು ಉತ್ತರುಸಲೆ ಅವಕಾಶ ಮಾಡಿ ಕೊಟ್ಟ ಚೆನ್ನೈ ಭಾವಯ್ಯಂಗೆ ಧನ್ಯವಾದಂಗೊ.
[ಉತ್ತರುಸಿ]
ಎನಗೆ ಎಲ್ಲಾ ಪ್ರಶ್ನೆಗೊಕ್ಕೆ ಉತ್ತರ ಗೊ೦ತಿತ್ತು……….ಅ೦ಬಗ ಮೊದಲ ಬಹುಮಾನ ಎನಗೆ!!!!!!!……….
[ಉತ್ತರುಸಿ]
ಹೊತ್ತುವೇಳೆ: 26 July,2011ರ 12:10 PM ಗೆ. (ಒಪ್ಪಸಂಕೊಲೆ)
@ಬೊಳುಂಬು ಮಾವ
@ ಪುತ್ತೂರಿನ ಪುಟ್ಟಕ್ಕ
ಸರಿ ಉತ್ತರ ಕೊಟ್ಟವರ ಆರನ್ನೂ ಬಿಡ್ಳೆ ಇಲ್ಲೆ. ಹೆಸರು ಬರದು ಡಬ್ಬಿಲಿ ಹಾಕಿ ಆಯ್ದು. ಸೋಡ್ತಿಲಿ ಆರು ಗೆದ್ದದು ಹೇಳಿ ಗುರಿಕ್ಕಾರ್ರು ಹೇಳುಗದಾ ಮತ್ತೆ.
[ಉತ್ತರುಸಿ]
ಹೊತ್ತುವೇಳೆ: 26 July,2011ರ 1:43 PM ಗೆ. (ಒಪ್ಪಸಂಕೊಲೆ)
ಗೆದ್ದವಕ್ಕೊಂದು ಗುದ್ದು (ಬೆನ್ನು ತಟ್ಟಿ ಪ್ರೋತ್ಸಾಹ) ಮಾತ್ರ ಅಲ್ಲನ್ನೆ
[ಉತ್ತರುಸಿ]
ಹೊತ್ತುವೇಳೆ: 26 July,2011ರ 4:16 PM ಗೆ. (ಒಪ್ಪಸಂಕೊಲೆ)
ಗೆದ್ದವಕ್ಕೊಂದು ಬಗೆ ಇದ್ದು ಹೇಳಿ ಮದಲೇ ಇದ್ದಿದಾ! . ಸಿಕ್ಕಿದ್ದಲ್ಲಿ ಒಂದು ಪಾಲು ಎನಗೆ ಹೇಳಿ ಕೇಳುವವು ಆರಾರು ಇದ್ದವೋ ಇನ್ನು?!!
[ಉತ್ತರುಸಿ]
ಹೊತ್ತುವೇಳೆ: 26 July,2011ರ 4:18 PM ಗೆ. (ಒಪ್ಪಸಂಕೊಲೆ)
ಅಂಬಗ ಎನ್ನ ಹೆಸರು ಡಬ್ಬಿಲಿ ಹಾಯಿಕ್ಕೆಡಿ ಭಾವಾ!! ಆನು ಸರಿಯುತ್ತರ ಕೊಟ್ಟಿದೇ ಇಲ್ಲೆಪ್ಪ!!
[ಉತ್ತರುಸಿ]
ಹೊತ್ತುವೇಳೆ: 26 July,2011ರ 4:35 PM ಗೆ. (ಒಪ್ಪಸಂಕೊಲೆ)
ಅಕ್ಕು, ಅಕ್ಹೇರಿಗೆ ಡಬ್ಬಿಂದ ಹೆರ್ಕಿ ತೇಗವ ಅವಕಾಶ ನಿಂಗೊಗೇ ಕೊಡುವೋ
[ಉತ್ತರುಸಿ]
ಹೊತ್ತುವೇಳೆ: 27 July,2011ರ 11:36 AM ಗೆ. (ಒಪ್ಪಸಂಕೊಲೆ)
ಆತು,ಸುಭಗಣ್ಣಾ.
ನಿ೦ಗಳನ್ನೇ ಡಬ್ಬಿಯೊಳ ಹಾಕಿಕ್ಕುವ° ಹಾ೦ಗಾರೆ..
[ಉತ್ತರುಸಿ]
ಹೊತ್ತುವೇಳೆ: 27 July,2011ರ 12:47 PM ಗೆ. (ಒಪ್ಪಸಂಕೊಲೆ)
ಹ ಹ, ಸುಬಗಣ್ಣನ ಡಬ್ಬಿಲಿ ಹಾಕಿ ಸಮಾ ಕುಲ್ಕುಸಿ! ಅದೊಳ್ಳೆದು.
ಡಬ್ಬಿಲಿ ಹಿಡಿಯದ್ರೆ ದೊ…ಡ್ಡ ಅಟ್ಟಿನಳಗೆ ಅಕ್ಕೋ ಏನೋ!
ಆನು ಮೊನ್ನೆ ಎಲ್ಲದಕ್ಕೂ ಸರಿ ಉತ್ತರ ಬರದ್ದೆ.
ಆದರೆ ಅದು ಬೈಲಿಲಿ ಕಾಣ್ತಾ ಇಲ್ಲೆ. ಎಂತಾಯಿಕ್ಕು?
ಕೊಟ್ಟಿಗೆ ಆಶೆಗೆ ಚೆನ್ನೈಬಾವ ಉದ್ದಿದವೋ ಹೇಂಗೆ?
[ಉತ್ತರುಸಿ]
ಹೊತ್ತುವೇಳೆ: 27 July,2011ರ 6:16 PM ಗೆ. (ಒಪ್ಪಸಂಕೊಲೆ)
ಬಾವ ಸೋಡ್ತಿ ಹಾಕುವ ಜೆನ ಬೇರೆ.. ನೆಂಪಿದ್ದನ್ನೆ!
[ಉತ್ತರುಸಿ]
ಹೊತ್ತುವೇಳೆ: 26 July,2011ರ 1:50 PM ಗೆ. (ಒಪ್ಪಸಂಕೊಲೆ)
@ ಪುತ್ತೂರ ಪುಟ್ಟಕ್ಕ
ಎನ್ನವ್ಲ ಅಂಚನೆ !
[ಉತ್ತರುಸಿ]
ಹೊತ್ತುವೇಳೆ: 27 July,2011ರ 12:48 PM ಗೆ. (ಒಪ್ಪಸಂಕೊಲೆ)
ಇದು ವಂಚನೆ.
ಎನ್ನ ಹಾಂಗೆ ಸತ್ಯವನ್ನೇ ಹೇಳಿ ಬದ್ಕುವಕ್ಕೆ ಈ ಶತಮಾನ ಕಷ್ಟ ಇದ್ದಪ್ಪಾ…
[ಉತ್ತರುಸಿ]
ಹೊತ್ತುವೇಳೆ: 27 July,2011ರ 12:57 PM ಗೆ. (ಒಪ್ಪಸಂಕೊಲೆ)
“ನಿನ್ನ ಹಾಂಗೆ” ಸತ್ಯ ಹೇಳಿರೆ ಅಲ್ಲದ್ರೂ ಬದ್ಕುದು ಕಷ್ಟ ಇದ್ದು!
[ಉತ್ತರುಸಿ]
ಆನು ಹೇಳ್ತರೆ, ಆರಿಂಗು ಪ್ರೈಜು ಸಿಕ್ಕುಲಿಲ್ಲೆ, ಪ್ರಶ್ನೆ ಕೇಳಿದವಕ್ಕುದೇ…ಎಂತಕೆ..?
“ಎಂತಕೆ..?” ಹೇಳಿಗೊಂಡು ಬೈಲಿಂಗೆ ಇಳಿದವರ ಬಗ್ಗೆ ಪ್ರಶ್ನೆಯೇ ಇಲ್ಲೆ, ಹಾಂಗಾಗಿ ಈ ಪ್ರಶ್ನೆ ಪತ್ರಿಕೆ ಅಪೂರ್ಣ…!!!
[ಉತ್ತರುಸಿ]
ಹೊತ್ತುವೇಳೆ: 26 July,2011ರ 4:21 PM ಗೆ. (ಒಪ್ಪಸಂಕೊಲೆ)
ಈಗ ಗೊಂತಾತಿದಾ ‘ಎಂತಕೆ’ ನಿಂಗೊಗೆ ಎಂತದೂ ಕೊಡ್ಲಾಗ ಹೇಳಿ ನೆಗೆಗಾರಣ್ಣ ಅಂಬಗಂಬಗ ಹೇಳ್ತಾ ಇಪ್ಪದು ಹೇಳಿ.
[ಉತ್ತರುಸಿ]
[ಉತ್ತರುಸಿ]