ರಜ್ಜ ಕುಶಾಲು, ರಜ್ಜ ಬಿಂಗಿ, ರಜ್ಜ ಗಂಭೀರ ಹರಟೆಗೊ – ಬೈಲಿನೆಲ್ಲೋರು ಇದ್ದುಗೊಂಡು.
ಬೊಳುಂಬು ಮಾವ° 01/05/2020
ಶ್ರೀಮತಿ ಶೈಲಜಾ ಪುದುಕೋಳಿ, ಮಂಗಳೂರಿಲ್ಲಿ ಡೊಂಗರಕೇರಿಲಿಪ್ಪ ಕೆನರಾ ಪ್ರೌಢಶಾಲೆಲಿ ಕನ್ನಡ ಅಧ್ಯಾಪಿಕೆಯಾಗಿ ಉದ್ಯೋಗಲ್ಲಿದ್ದವು. ಉತ್ತಮ ಕವಯಿತ್ರಿ. ಇವರ “ಕಣಿವೆಯಾಳದ ಕಾವ್ಯ” ಹೇಳುವ ಕವನ ಸಂಕಲನ, “ಕಾಲುದಾರಿಯ ಗುರುತು” ಹೇಳುವ ಲಲಿತ ಪ್ರಬಂಧ ಸಂಕಲನ ಪ್ರಕಟಣೆಗೊಂಡಿದು. ಇವು ಶಾಲೆಲಿ ಮಕ್ಕೊಗೆ ಸಾಹಿತ್ಯ ಚಟುವಟಿಕೆ
ಚೆನ್ನೈ ಬಾವ° 24/09/2017
ಅಪ್ಪು., ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು . ಇದರ ಹೇಳ್ಳೆ ಎಂತ ಇದ್ದು
ಚೆನ್ನೈ ಬಾವ° 09/04/2015
1. ಅಡಿಗೆ ಸತ್ಯಣ್ಣ° ಮವ್ವಾರಿಂಗೆ ತ್ರಿಕಾಲಪೂಜೆ ಅನುಪ್ಪತ್ಯಕ್ಕೆ ಹೋದ್ಸು ಅಡಿಗ್ಗೆ ಬಟ್ಟಮಾವಂಗೆ ತ್ರಿಕಾಲಪೂಜೆ ಹೇದರೆ ಮೂರೊತ್ತಿಲ್ಲಿ
ತೆಕ್ಕುಂಜ ಕುಮಾರ ಮಾವ° 04/04/2015
ಧರ್ಮಾರಣ್ಯದ ಹತ್ತರೆ ಎನ್ನ ಚೆಂಙಾಯಿ ಒಬ್ಬನ ಮನೆಲಿ ತ್ರಿಕಾಲ ಪೂಜೆ ಕಳುತ್ತು. ಎನಗೆ ಹೋಪಲೆ ಪುರ್ಸೊತ್ತಿಲ್ಲೆ
ಭೂಪಣ್ಣ 18/01/2015
ತಾಯಿಯೆ ದೇವರು, ತಾಯಿಗಿ೦ತ ದೇವರಿಲ್ಲ,… ಹೀ೦ಗೆಲ್ಲಾ ಕೇಳಿಗೊ೦ಡೇ ಊರಿಲಿ ಬೆಳದೋರು ನಾವು ಅಲ್ಲದಾ….. ಅದು ವಿಷಯ
ಸುರೇಖಾ ಚಿಕ್ಕಮ್ಮ 12/10/2014
2010 ರ “ರಾಷ್ಟ್ರ ಸೇವಿಕಾ ಸಮಿತಿ”ಯ ವಿಜಯದಶಮಿ ಉತ್ಸವಕ್ಕೆ “ವೀರವನಿತೆಯರು” ರೂಪಕ ಪ್ರಸ್ತುತಪಡಿಸಿತ್ತಿದ್ದೆಯೋ°. ಆ ರೂಪಕ,
ಚೆನ್ನೈ ಬಾವ° 09/10/2014
1. ತೆರಕ್ಕು ಹೇದರೆ ಹಾಂಗೇ ಅಲ್ಲದೋ! ತೆರಕ್ಕು ಹೇದರೆ ತೆರಕ್ಕೇ. ಪುರುಸೊತ್ತೇ ಇಲ್ಲೆ. ನಿಂಗೊಗೂ ಪುರುಸೊತ್ತಿಲ್ಲೆ,
ಸುರೇಖಾ ಚಿಕ್ಕಮ್ಮ 05/10/2014
2013ರ ಡಿಸೆಂಬರ್ 26ಕ್ಕೆ ಕಾರವಾರ ರೈಲಿನಲ್ಲಿ “ಗೋಕರ್ಣ ಬೀಚ್ ಟ್ರಕ್ಕಿಂಗ್” ಪ್ರಯುಕ್ತ (11 ಜೆನರ ತಂಡ)
ಸುರೇಖಾ ಚಿಕ್ಕಮ್ಮ 20/09/2014
ಕಿಂದರಿ ಜೋಗಿಗೆ ಸೈಡ್ ಹೋಡಿಯೋ ಹಾಂಗಿತ್ತು -ಕಮ್ಮಕ್ಕಿಯ ಮನೆಯ “ಇಲಿಯಜ್ಞ” ದ ಕಥೆ !! ಮತ್ತೆ
ಸುರೇಖಾ ಚಿಕ್ಕಮ್ಮ 19/07/2014
ಈ “ಮ-ಮಾ” ದೆವ್ವ ಎನ್ನ ಜೀವನಲಿ ಎಷ್ಟು (ಅ)ಸಹಕಾರಿ ಆಯ್ದು ಹೇಳಿ “ಮತ್ತೆ ಹೇಳ್ತೆ”. ಸುರು ಸುರು