Oppanna.com

ಅಷ್ಟಾವಧಾನ -ಹೇಳಿಕೆ

ಬರದೋರು :   ಶುದ್ದಿಕ್ಕಾರ°    on   03/04/2013    3 ಒಪ್ಪಂಗೊ

ಒಪ್ಪಣ್ಣನ ಬೈಲಿನ ನೆರೆಕರೆಯ ನೆ೦ಟ್ರಿ೦ಗೆಲ್ಲಾ ನಮಸ್ಕಾರ.

ನಮ್ಮ ಬೈಲು ಬೆಳೆತ್ತಾ ಇಪ್ಪ ಹಾ೦ಗೆಯೇ ಸಮಾಜಮುಖಿ ಕೆಲಸ೦ಗಳಲ್ಲಿ ತೊಡಗುಸಿಗೊ೦ಬ ಉದ್ದೇಶ೦ದ ” ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ” ಹೇಳುವ ಸೇವಾಸ೦ಸ್ಥೆಯ ನೋ೦ದಾವಣೆ ಮಾಡಿ ಒ೦ದು ವರುಷ ಕಳುದತ್ತು.ನಮ್ಮ ಈ ಸ೦ಸ್ಥೆ ಎಪ್ರಿಲ್ ೨೧ ನೇ ತಾರೀಕು ಆದಿತ್ಯವಾರ ಶತಾವಧಾನಿ ಡಾ.ಆರ್.ಗಣೇಶರ ನೇತೃತ್ವಲ್ಲಿ ಪುತ್ತೂರಿನ ಜೈನಭವನಲ್ಲಿ ”ಅಷ್ಟಾವಧಾನ” ಕಾರ್ಯಕ್ರಮವ ಅಯೋಜನೆ ಮಾಡುತ್ತಾ ಇದ್ದು ಹೇಳ್ತ ಶುಭಸಮಾಚಾರವ ಬೈಲಿಲಿ ತಿಳುಶುಲೆ ಸ೦ತೋಷ ಆವುತ್ತು.
ಹವ್ಯಕ ಭಾಷಾಸರಸ್ವತಿಯ ಸೇವಾರೂಪಲ್ಲಿ ನಮ್ಮ ಬೈಲು ಆಯೋಜಿಸಿದ ” ವಿಷು ವಿಶೇಷ ಸ್ಪರ್ಧೆ ೨೦೧೩” ರ ವಿಜೇತರಿ೦ಗೆ ಬಹುಮಾನ ವಿತರಣಾ ಕಾರ್ಯಕ್ರಮವೂ ಇದೇ ದಿನ ಇದ್ದು.
ನಿ೦ಗೊ ಎಲ್ಲೋರು ಈ ವಿಶೇಷ ಸಮಾರ೦ಭಕ್ಕೆ ಆಗಮಿಸಿ ಕಾರ್ಯಕ್ರಮವ ಚೆ೦ದಗಾಣಿಸಿಕೊಡೆಕ್ಕು ಹೇಳಿ ಬೈಲಿನ ಪರವಾಗಿ ವಿನ೦ತಿ.

ನಿ೦ಗಳೂ ಬನ್ನಿ,ನಿ೦ಗಳ ಆತ್ಮೀಯರಿ೦ಗೂ ಶುದ್ದಿ ತಿಳುಶಿ ಕರಕ್ಕೊ೦ಡು ಬನ್ನಿ.

ಅಷ್ಟಾವಧಾನ - ಹೇಳಿಕೆ
ಅಷ್ಟಾವಧಾನ – ಹೇಳಿಕೆ
ಅಷ್ಟಾವಧಾನ - ಹೇಳಿಕೆ
ಅಷ್ಟಾವಧಾನ – ಹೇಳಿಕೆ

ಹೇಳಿಕೆ ಇಲ್ಲಿದ್ದು.

3 thoughts on “ಅಷ್ಟಾವಧಾನ -ಹೇಳಿಕೆ

  1. ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರನ್ನೆಲ್ಲ ನಾವು ಕರಕ್ಕೊಂಡು ಹೋಪೊ. ತುಂಬಾ ಚೆಂದಕೆ ಕಾರ್ಯಕ್ರಮ ನೆಡೆಯಲಿ. ಶುಭವಾಗಲಿ.

  2. ಹರೇ ರಾಮ. ಭರ್ಜರಿ ಯಶಸ್ಸಾಗಲಿ. ಬೈಲಿಲಿ ಅಂದಿಂಗೆ ಎಂತ ಕಾರ್ಯಕ್ರಮವನ್ನೂ ಮಡಿಕ್ಕೊಳ್ಳೆಡಿನ್ನು. ಅಲ್ಲಿ ಕಾಂಬೊ ಇನ್ನು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×