Oppanna.com

ಗೌರಮ್ಮ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಆಮಂತ್ರಣ

ಬರದೋರು :   ವಿಜಯತ್ತೆ    on   24/02/2014    2 ಒಪ್ಪಂಗೊ

||ಹರೇರಾಮ||

ಇದೇ ಮಾರ್ಚಿ 5ನೇ ತಾರೀಕಿಂಗೆ ಮಾಣಿಮಠಲ್ಲಿ ಶ್ರೀ ರಾಮಚಂದ್ರಾಪುರಮಠ ಶ್ರೀ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳವರ ದಿವ್ಯ ಕರಕಮಲಂಗಳಿಂದ 2013ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ ವಿತರಣಾ ಸಮಾರಂಭ {ಮಾಣಿ ಮಠದ ವಾರ್ಷಿಕೋತ್ಸವದೊಟ್ಟಿಂಗೆ}.
ಈ ಕಾರ್ಯಕ್ರಮ ಮಧ್ಯಾಹ್ನ ಶ್ರೀಗುರುಗೊ ಪೀಠಕ್ಕೆ ಬಂದಕೂಡ್ಲೆ.
ಅದಕ್ಕೆ ಮೊದಲು ಹನ್ನೊಂದು ಗಂಟಗೆ ಸಣ್ಣಕತೆ, ಚುಟುಕು ಕಾರ್ಯಕ್ರಮ ಇದ್ದು.  ನಡೆಸಿಕೊಡುವವು ಶ್ರೀಯುತರುಗಳಾದ ಜಗದೀಶ ಶರ್ಮ{ಧರ್ಮಭಾರತೀ ಸಂಪಾದಕರು} ಹಾಂಗೂ ಶ್ರೀಯುತ ಗಣೇಶ್ ಗುಂಡೂಮನೆ.
ಗೌರಮ್ಮ ಪ್ರಶಸ್ತಿ ವಿಜೇತರು ಕ್ರಮವಾಗಿ
ಪ್ರಥಮ-ಶ್ರೀಮತಿ ಅನಿತಾನರೇಶ್,ಮಂಚಿ.
ದ್ವಿತೀಯ-ಶ್ರೀಮತಿ ಉಷಾ ನಾರಾಯಣ ಹೆಗಡೆ,ಶಿರಸಿ
ತೃತೀಯ-ಶ್ರೀಮತಿ ಲಕ್ಶ್ಮಿ ಜಿ.ಪ್ರಸಾದ 

ಈ ಕಾರ್ಯಕ್ರಮಕ್ಕೆ ನಮ್ಮ ಒಪ್ಪಣ್ಣ ಬಯಲಿನವೆಲ್ಲರೂ ಬರೆಕು ಹೇಳಿ ಈ ಮೂಲಕ ಕೇಳಿಗೊಳ್ತೆ.

||ಹರೇರಾಮ||

2 thoughts on “ಗೌರಮ್ಮ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಆಮಂತ್ರಣ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×