Oppanna.com

ಜುಲೈ 01: ಪೆರಡಾಲ ಆಟದ ಹೇಳಿಕೆ

ಬರದೋರು :   ಶುದ್ದಿಕ್ಕಾರ°    on   12/06/2012    5 ಒಪ್ಪಂಗೊ

ಇದೇ ಬಪ್ಪ ಜುಲೈ 01ನೇ ತಾರೀಕಿಂಗೆ ಪೆರಡಾಲಲ್ಲಿ ಆಟ ಇದ್ದಾಡ.

ಉದಿಯಪ್ಪಗ ಬಡಗುತಿಟ್ಟು

ಕೃಷ್ಣಾರ್ಜುನ ಕಾಳಗ

ಮಜ್ಜಾನಮೇಲೆ ತೆಂಕುತಿಟ್ಟು-

– ಬೀಷ್ಮವಿಜಯ,
– ಸಗರಾಶ್ವಮೇಧ
– ವಿರೋಚನ ಕಾಳಗ

ಹೆಚ್ಚಿನ ವಿವರಕ್ಕೆ ಲಾನಣ್ಣ ಕಳುಸಿಕೊಟ್ಟ ಹೇಳಿಕೆ ಕಾಗತ ಇಲ್ಲಿದ್ದು:

ಪೆರಡಾಲ ಆಟದ ಹೇಳಿಕೆ

ಸೂ: ಆಟಕ್ಕೆ ಟಿಕೇಟಿದ್ದು.

5 thoughts on “ಜುಲೈ 01: ಪೆರಡಾಲ ಆಟದ ಹೇಳಿಕೆ

  1. ಪೆರ್ಮುಖ ಶಿವನ ಮದುವೆ ಅದೇ ದಿನ ಪೋಳ್ಯ ಮಠಲ್ಲಿ. ಮದುವೆ ಊಟ ಮುಗುಶಿ ಆಟಕ್ಕೆ ಹೋದರಕ್ಕೂ ಹೇಳಿ ಇದ್ದು.

  2. ನವಗೆ ಶನಿವಾರ ಇರುಳು ಮಂಗಳೂರಿನ ಪುರಭವನಲ್ಲಿ ಬಲಿಪ್ಪಜ್ಜನ ಆಟಕ್ಕೆ ಹೋಪಲಿದ್ದು. ಮರದಿನ ವರಗುಲಿದ್ದು. ಹಾಂಗಾಗಿ ಪೆರಡಾಲಕ್ಕಿಲ್ಲೆ 🙁

  3. ಚೆ….. ನಮ್ಮ ಬೋಚ ಭಾವಂಗೆ ಹೋಪಲೆ ಗೊಂತಿಲ್ಲೆನ್ನೇ…… ಮದುವೆಗೆ ಹೋಪಲೆ ಇದ್ದು ಅಲ್ಲದಾ……

  4. ಊಟ ಇದ್ದಡ. ಊಟಕ್ಷಿಣೆ ಇದ್ದೋಳಿ ಗೊಂತಿಲ್ಲೆ.

    ಅಂತೂ ಭರ್ಜರಿ ಏರ್ಪಾಡು ಇದು. ಯಶಸ್ಸಾಗಲಿ ಹೇಳ್ವೋ°.

  5. ಟಿಕೇಟ್ ಕೊಟ್ಟರೂ ಒಂದು ಗಳಿಗೆ ಹೋಪಲೆಡಿಹಗೋ ಹೇಳಿ ಆಲೋಚನೆ ಮಾಡುದು ಆನು..ಅದೇ ದಿನ ಜಂಬ್ರಂಗ ಸುಮಾರು ಇದ್ದು ಉಂಡಿಕ್ಕಿ ಆಟಕ್ಕೆ ಹೊದರಕ್ಕು..ಉದಿಯಪ್ಪಗ ಜನ ಕಮ್ಮಿ ಇಕ್ಕು ಪಾಚ್ ಉಂಬಲೆ ಹೋಪಲೆ ಇದ್ದು ನವಗೆ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×