Oppanna.com

ಕಲ್ಲಡ್ಕ “ಉಮಾಶಿವ ಕ್ಷೇತ್ರ” : ಬ್ರಹ್ಮಕಲಶೋತ್ಸವದ ಹೇಳಿಕೆ

ಬರದೋರು :      on   14/01/2013    1 ಒಪ್ಪಂಗೊ

ಶ್ರೀರಾಮಚಂದ್ರಾಪುರ ಮಠದ ಆಡಳ್ತೆಲಿಪ್ಪ, ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇದೇ ಬಪ್ಪ ತಿಂಗಳು ನೆಡೆತ್ತು.
ಆ ಪ್ರಯುಕ್ತ ಹೇಳಿಕೆ ಕಾಗತವ ಬೈಲಿಂಗೆ ಅಬ್ರಾಜೆ ಅಪ್ಪಚ್ಚಿ ಕಳುಸಿಕೊಟ್ಟಿದವು. ಗುರುಭಕ್ತರು, ದೇವ ಭಕ್ತರು, ಕಲ್ಲಡ್ಕ ಭಕ್ತರು ಎಲ್ಲೋರುದೇ ಈ ಪುಣ್ಯ ಕಾರ್ಯಲ್ಲಿ ಭಾಗಿಯಾಗಿ ಕಾರ್ಯಕ್ರಮವ ಯಶಸ್ವಿಗೊಳಿಸೇಕು ಹೇಳ್ತದು ಎಲ್ಲೋರ ಪರವಾಗಿ ಹೇಳಿಕೆ.

ವಿವರಂಗೊ:

ಕಾಲ: 20 ರಿಂದ 22, ಪೆಬ್ರವರಿ 2013.
ದೇಶ:  ಉಮಾಶಿವ ಕ್ಷೇತ್ರ, ಕಲ್ಲಡ್ಕ, ಬಂಟ್ವಾಳ ತಾ, ದ.ಕ
ವಿಶೇಷ:

  • ಹೊರೆಕಾಣಿಕೆ – 20 ಪೆಬ್ರವರಿ, 2013 ಕ್ಕೆ
  • ಕಲಶ ಸೇವೆ, ಅಲಂಕಾರ ಸೇವೆ, ಸರ್ವ ಸೇವೆ, ಅನ್ನದಾನ ಸೇವೆ – ಇತ್ಯಾದಿ ಸೇವೆಗೊ ಲಭ್ಯವಿದ್ದು. ಎಲ್ಲೋರುದೇ ಇದರ ಸದುಪಯೋಗ ಪಡಕ್ಕೊಳೇಕು ಹೇಳಿ ಕೇಳಿಗೊಂಬದು.
  • ಅಂತರ್ಜಾಲ ಮೂಲಕವೇ ಸೇವೆ ಮಾಡ್ತೋರಿಂಗೆ ಸುವರ್ಣಾವಕಾಶ ಇಲ್ಲಿದ್ದು:
    Account Number: 0712500101669501
    IFSC Code: KARB0000071
    Branch / Bank: Bantwal Muda, Karnataka Bank Ltd.
  • ದೇವಸ್ಥಾನದ ಸಂಪರ್ಕ: 08255275333

ವಿವರವಾದ ಹೇಳಿಕೆಕಾಗತ ಇಲ್ಲಿದ್ದು.
~

ದೇವಸ್ಥಾನದ ಪರವಾಗಿ
(ಆಹ್ವಾನ ಪತ್ರಿಕೆ ಕೃಪೆ: ಕಾರ್ತಿಕ್ ಅಬರಾಜೆ)

One thought on “ಕಲ್ಲಡ್ಕ “ಉಮಾಶಿವ ಕ್ಷೇತ್ರ” : ಬ್ರಹ್ಮಕಲಶೋತ್ಸವದ ಹೇಳಿಕೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×