Oppanna.com

ಪುರಭವನಲ್ಲಿ ಭರತನಾಟ್ಯ ರಂಗಪ್ರವೇಶ

ಬರದೋರು :   ಬೊಳುಂಬು ಮಾವ°    on   01/01/2013    6 ಒಪ್ಪಂಗೊ

ಬೊಳುಂಬು ಮಾವ°

ನಮ್ಮ ಬೈಲಿಂಗೆ ಅಂಬಗಂಬಗ ಬಂದೊಂಡು, ಶುದ್ದಿಗಳ ಓದಿ, ಅದಕ್ಕೆ ಒಪ್ಪ ಕೊಟ್ಟೊಂಡು ಇಪ್ಪ ಹಾಂಗಿಪ್ಪ ನಮ್ಮ ಬೈಲಿನ ಹೆಮ್ಮೆಯ ವಕೀಲರಾದ ಶ್ರೀಯುತ ಗಣೇಶ ಸುಂದರ್ ಹಾಂಗೂ ಶ್ರೀಮತಿ ಗೀತಾದೇವಿ ಅವರ ಇಬ್ರು ಪ್ರತಿಭಾನ್ವಿತರಾದ ಮಕ್ಕೊ ಕುಮಾರಿ ಅಪೂರ್ವ, ಕುಮಾರಿ ಅನನ್ಯ. ಮಂಗಳೂರಿಲ್ಲಿಪ್ಪ, ಜಯಲಕ್ಷ್ಮಿ ಆಳ್ವ, ಡಾ.ಆರತಿ ಹೆಚ್ ಶೆಟ್ಟಿಯವರ ಹತ್ರೆ ಭರತನಾಟ್ಯವ ಚೆಂದಕೆ ಕಲ್ತು,

ಇದೀಗ “ರಂಗಪ್ರವೇಶ” ಮಾಡ್ತಾ ಇದ್ದವು.

ಈ ಕಾರ್ಯಕ್ರಮ ದಿನಾಂಕ 12.01.2013ನೇ ಶನಿವಾರ ಹೊತ್ತೋಪ್ಪಗ 5.30ಕ್ಕೆ ಮಂಗಳೂರಿನ ಪುರಭವನಲ್ಲಿ ನೆಡವಲಿದ್ದು.

ಈ ಕಾರ್ಯಕ್ರಮಕ್ಕೆ ಬೈಲಿನವು ಎಲ್ಲೋರು ಬರೆಕು, ಮಕ್ಕಳ ಪ್ರತಿಭೆಯ ಕಂಡು, ಪ್ರೋತ್ಸಾಹಿಸಿ,ಅವರ ಹರಸೆಕು, ಯಥೋಚಿತ ಆದರಾತಿಥ್ಯವ ಸ್ವೀಕರಿಸೆಕು ಹೇಳಿ ವಿಶೇಷವಾಗಿ ಅವು ವಿನಂತಿಸಿಕೊಂಡಿದವು.

ಈ ಬಗ್ಗೆ ಆಮಂತ್ರಣ ಪತ್ರಿಕೆಯ ಬೈಲಿನ ನೆ೦ಟ್ರಿ೦ಗೆ ಕೊಟ್ಟಿದವು. ಕಾರ್ಯಕ್ರಮಕ್ಕೆ ಎಲ್ಲೋರು ಬನ್ನಿ. ಕಡೇಂಗೆವರಗೆ ನಿಂದು ಕಾರ್ಯಕ್ರಮವ ಆಸ್ವಾದಿಸಿ.

( ಭೋಜನದ ವ್ಯವಸ್ಥೆಯುದೆ ಅಲ್ಲಿ ಇದ್ದು)

ಬೋಚಭಾವ, ಮರೆಡ ಆತೊ ?

6 thoughts on “ಪುರಭವನಲ್ಲಿ ಭರತನಾಟ್ಯ ರಂಗಪ್ರವೇಶ

  1. ಶುಭಾಶಯಗಳು, ವರ್ಧತಾಮ್ ಯಶಃ,

  2. ಅಪೂರ್ವ ಮತ್ತೆ ಅನನ್ಯ೦ಗೆ ಗುರುದೇವರ ಅನುಗ್ರಹ ಸದಾ ಇರಳಿ.ಕಾರ್ಯಕ್ರಮ ಯಶಸ್ವಿಯಾಗಲಿ,ಭವಿಷ್ಯ ಉಜ್ವಲವಾಗಲಿ ಹೇಳಿ ಹಾರೈಕೆಗೊ.

  3. ಕಾರ್ಯಕ್ರಮ ಯಶಸ್ವಿಯಾಗಲಿ ಹೇಳುವ ಹಾರೈಕೆಗೊ.

  4. ಒಳ್ಳೆ ಶುದ್ದಿಗೊಂದು ಒಪ್ಪ. ಶುದ್ದಿ ನೋಡಿ ಕೊಶಿ ಆತು. ಸಂತೋಷ. ಕಾರ್ಯಕ್ರಮಕ್ಕೆ ಶುಭಾಶಯಗಳು. ಅವಕ್ಕೆ ಒಳ್ಳೆ ಯಶಸ್ಸಾಗಲಿ.

    ಹಾ° .. ಊಟವೂ ಇದ್ದೋ.. ಅಕ್ಕು.. ಅಂಬಗ ನಾವು ಒಂದನೇ ಹಂತಿಲಿ ಕಾಂಬೊ.

  5. ಕಾರ್ಯಕ್ರಮಕ್ಕೆ ಯಶಸ್ಸು ಕೋರಿ, ಪ್ರತಿಭಾವಂತ ಸಹೋದರಿಯರಿಂಗೆ ಶುಭಾಶಯಂಗಳ ಹೇಳುತ್ತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×