ಸಣ್ಣಸಂಕೊಲೆ(shortlink):
ಲೋಕ ಕಲ್ಯಾಣಾರ್ಥವಾಗಿ ನಮ್ಮ ಗುರುಗೊ “ರಾಮಕಥೆಯ” ನೆಡೆಶಿ ಕೊಡ್ತವು.
ರಾಮಾಯಣದ ಕಥೆಯ ಕಾವ್ಯ, ನೃತ್ಯ, ಸಂಗೀತ, ರೂಪಕಂಗಳ ಎಡೆಲಿ ಸೇರುಸಿ, ಅತಿರಂಜನೀಯವಾಗಿ ಪ್ರಕಟ ಪಡುಸುದೇ ಈ ರಾಮಕಥೆ.
ರಾಮಾಯಣದೊಳ ರಾಮಕಥೆ, ರಾಮನ ಕಥೆಯೊಳ ನಮ್ಮ ಕಥೆ – ಹೇಳ್ತ ಶುದ್ದಿ ಬೈಲಿಲಿ ಎಲ್ಲೋರಿಂಗೂ ಅರಡಿಗು.
ಬೇರೆಬೇರೆ ಊರುಗಳಲ್ಲಿ ಈಗಾಗಲೇ ಯಶಸ್ವಿಯಾಗಿ ಪ್ರದರ್ಶನ ಆವುತ್ತಾ ಇಪ್ಪ ಈ ರಾಮಕಥಾ ಕಿರಣದ ಮುಂದುವರುದ ಭಾಗ, ನಾಳ್ತು – ಹದಿಮೂರನೇ ತಾರೀಕಿಂಗೆ – ಪುತ್ತೂರಿಲಿ ನೆಡೆತ್ತು.
ಕಾಲ: 13-ಮಾರ್ಚ್-2012ರ ಮಂಗಳವಾರ,
ದೇಶ: ವಿವೇಕಾನಂದ ಶಾಲಾ ಮೈದಾನ, ತೆಂಕಿಲ, ಪುತ್ತೂರು
ಕಥೆ: ಮಹಾತಪಸ್ವಿ ವೇದಾವತಿ
ಸಂಪೂರ್ಣ ವಿವರ ಇಪ್ಪ ಹೇಳಿಕೆಕಾಗತ ಇಲ್ಲಿದ್ದು:
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಗುರಿಕ್ಕಾರ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಶುದ್ದಿಗೊಂದು ಒಪ್ಪ – ಧನ್ಯವಾದ.
[ಉತ್ತರುಸಿ]
ಜೈ ಜೈ ರಾಮಕಥಾ ಜೈಶ್ರೀ ರಾಮಕಥಾ
[ಉತ್ತರುಸಿ]
[ಉತ್ತರುಸಿ]
ಧನ್ಯವಾದ ಗುರಿಕ್ಕಾರ್ರೆ.
ಈ ಸರ್ತಿಯೂ ಪೆಂಗಣ್ಣ ಶುದ್ದಿಯ ವಿವರವಾಗಿ ಫಟಂಗಳೊಟ್ಟಿಂಗೆ ಕೊಡುಗು ಹೇಳಿ ಎದುರು ನೋಡ್ತೆಯಾ°
ಹರೇ ರಾಮ.
[ಉತ್ತರುಸಿ]
ಹೊತ್ತುವೇಳೆ: 12 March,2012ರ 1:24 PM ಗೆ. (ಒಪ್ಪಸಂಕೊಲೆ)
ಯೇ ಮಾವಾ
ನಾವು ಮೆಡ್ರಾಸಿಲಿದ್ದನ್ನೆ! ಎಂತ ಮಾಡುದು.
ಈ ಆ ಕಣ್ಣಿಂಗೆ ಮೆಡ್ರಾಸು ಐ ಹಾಕಿದವು ಬಪ್ಪಲೆ ಹೇಳುಗೋ?
[ಉತ್ತರುಸಿ]