Oppanna.com

ಶತಾವಧಾನದ ಕಾರ್ಯಕ್ರಮ

ಬರದೋರು :   ಮುಳಿಯ ಭಾವ    on   26/11/2012    9 ಒಪ್ಪಂಗೊ

ಮನ್ನೆ ಮನ್ನೆ ಬೈಲಿಲಿ ಶತಾವಧಾನಿ ಆರ್.ಗಣೇಶರ ಪರಿಚಯ ಒಪ್ಪಣ್ಣನ ಶುದ್ದಿಯ ಮುಖಾ೦ತರ ಆಗಿತ್ತನ್ನೆ.

ನವೆ೦ಬರ್ ೩೦,ದಶ೦ಬ್ರ ೧ ಮತ್ತೆ ೨ ಈ ದಿನ೦ಗಳಲ್ಲಿ ಶತಾವಧಾನದ ಕಾರ್ಯಕ್ರಮ ಬೆ೦ಗಳೂರಿನ ಜಯನಗರದ ಎನ್.ಎಮ್.ಕೆ.ಆರ್.ವಿ.ಕೋಲೇಜಿಲಿ ಏರ್ಪಾಡಾಯಿದು. ‘ಪದ್ಯಪಾನ’ದ ಬಳಗ ಏರ್ಪಾಡು ಮಾಡಿದ ಈ ಕಾರ್ಯಕ್ರಮಕ್ಕೆ  ಬೈಲಿ೦ಗೆ ಆಗಾಗ ಬಪ್ಪ ಶ್ರೀ ರಾಮಚ೦ದ್ರ ಣ್ಣ  ನೆರೆಕರೆಗೆ ಹೇಳಿಕೆಯನ್ನೂ ಕಳುಸಿದ್ದವು.

Shathaavadhaana-Invitation-Kannada ಇದಾ,ಹೇಳಿಕೆ ಇಲ್ಲಿದ್ದು ,ನಾವೆಲ್ಲ ಹೋಪ° ಆಗದೋ?

 

ಮುಳಿಯ ಭಾವ

9 thoughts on “ಶತಾವಧಾನದ ಕಾರ್ಯಕ್ರಮ

  1. ನಮ್ಮ ಆಚಕರೆ ಮಾಣಿಯೂ ಪುಟ್ಟಕ್ಕನೂ ಪೃಛ್ಛಕರಾಗಿ ಭಾಗವಹಿಸುತ್ತವಡಾ… ಒಂದಾರಿ ನೋಡೆಡದಾ… ಆನಂತೂ ತಪ್ಸುಲಿಲ್ಲೆ….

  2. ಓಯ್…’ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್’ – ಇದಕ್ಕೆ ಪರಿಹಾರ ಕೊಡೆಕ್ಕಡ.ಬೀಡಿ ಸಿಗರೇಟು ಎರಡೂ ಎಳೆಯದ್ದೆ ಪರಿಹಾರ ಸಿಕ್ಕುಗೋ ..? ಕಂದ ಪದ್ಯ ಕಷ್ಟ ಇದ್ದಪ್ಪ..

  3. ಅಷ್ಟಾವಧಾನ ಒಂದೆರಡು ಸರ್ತಿ ನೋಡಿದ್ದೆ. ಶತಾವಧಾನದ ಬಗ್ಗೆ ಬರೀ ಕೇಳಿದ್ದು ಮಾತ್ರ, ಈಗ ನೋಡುವ ಅವಕಾಶ. ಆನಂತೂ ಕಾದು ಕೂಯ್ದೆ ಮುಳಿಯ ಭಾವ.
    ಪರವೂರಿನವಕ್ಕೆ ನೇರ ಪ್ರಸಾರದ ವ್ಯವಸ್ಥೆಯೂ ಇದ್ದು.

    1. ಏ ಚೆನ್ನಬೆಟ್ಟಣ್ಣೋ… ಇದಾ ಅಲ್ಲಿ ಸುರುವಪ್ಪಗ ಇತ್ಲಾಗಿ ಒಂದರಿ ಕಿಣಿಕಿಣಿ ಮಾಡಿಕ್ಕಿ ಆತೋ. ನಾವಿಲ್ಲಿಂದ ನೇರಪ್ರಸಾರ ನೋಡೆಕ್ಕಿದಾ..

    2. ಆನು ಶುಕ್ರವಾರ ಅರ್ಧ ದಿನ ರಜೆ ಹಾಕಿ ನಾಕು ಘಂಟೆಗೆ ಅಲ್ಲಿ ಹಾಜರು. ಬತೆಯೋ ಒಟ್ಟಿಂಗೆ ಚೆನ್ನಬೆಟ್ಟಣ್ಣ..?

    1. ಹರೇ ರಾಮ; ಬಾಳ ಒಳ್ಳೆ ಶುದ್ಧಿ. ಬರೆಕು ಹೇದು ಕೊದಿ ಆವುತ್ತು. ಆದರೆ ಅ೦ದೇ ಮನೆಲಿ ತಪ್ಸಲೆಡಿಯದ್ದ ಕಾರ್ಯಕ್ರಮ! ನಿ೦ಗಳ ಹೇಳಿಕಗೆ ಧನ್ಯವಾದ.ಕಾರ್ಯಕ್ರಮಕ್ಕೆ ಶುಭಾಶಯ೦ಗೊ. ನಮಸ್ತೇ…

  4. ಓಹ್, ಸುರೂವಾಣ ತುಂಬುಗನ್ನಡದ ಶತಾವಧಾನ ಕಾರ್ಯಕ್ರಮ. ನೋಡೆಕು ಹೇಳಿ ಮೂಗಿನ ಮೇಗೆ ಆಸೆ ಇದ್ದು, ಬೆಂಗ್ಳೂರಿನ ವರೇಗೆ ಹೋಯೆಕಾನೆ. ಎಂತೇ ಆಗಲಿ, ಕಾರ್ಯಕ್ರಮಕ್ಕೆ ಶುಭ ಹಾರೈಸುತ್ತೆ. ಮುಳಿಯ ಭಾವಯ್ಯ, ಕಾರ್ಯಕ್ರಮದ ಸಂಪೂರ್ಣ ವರದಿ ಬೈಲಿಂಗೆ ಬಪ್ಪಲೇ ಬೇಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×