Oppanna.com

ಸುರತ್ಕಲ್ಲಿಲ್ಲಿ-ಶತರುದ್ರಾಭಿಷೇಕ ಮತ್ತೆ ರುದ್ರಹವನ

ಬರದೋರು :   ಶರ್ಮಪ್ಪಚ್ಚಿ    on   09/01/2013    6 ಒಪ್ಪಂಗೊ

ಸುರತ್ಕಲ್ ವಲಯಲ್ಲಿಪ್ಪ ರುದ್ರಾಭ್ಯಾಸಿಗೊ ಇದೇ ತಿಂಗಳು ೧೪ ನೇ ತಾರೀಕಿನ ಸೋಮವಾರ, ಮಕರ ಸಂಕ್ರಾಂತಿಯ ವಿಶೇಷ ದಿನದಂದು, ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಗೊಂಡಿದವು.
ವಿವರಕ್ಕೆ, ಹೇಳಿಕೆ ಕಾಗದ ಇಲ್ಲಿದ್ದು.
ರುದ್ರ ಗೊಂತಿಪ್ಪವು ಶತರುದ್ರಾಭಿಷೇಕ ಮತ್ತೆ ರುದ್ರಹವನ  ಕಾರ್ಯಕ್ರಮಲ್ಲಿ ಭಾಗವಹಿಸಲೆ ಆಹ್ವಾನ ಕೊಡ್ತಾ ಇದ್ದೆಯೊ°
ವೇದ ಮೂರ್ತಿ ಶ್ರೀ ಪರಕ್ಕಜೆ ಅನಂತ ನಾರಾಯಣ ಭಟ್ಟರಿಂದ  ಧಾರ್ಮಿಕ ಪ್ರವಚನ ಕೂಡಾ ಇದ್ದು.
ಕಾರ್ಯಕ್ರಮ ಉದಿಯಪ್ಪಗ ೮ ಗಂಟೆಗೆ ಸುರು ಆಗಿ ಮಧ್ಯಾಹ್ನ ಪ್ರಸಾದ ಊಟದೊಟ್ಟಿಂಗೆ ಮುಕ್ತಾಯ ಆವುತ್ತು.

RUDRA HAVANA SURATHKA
RUDRA HAVANA SURATHKA

 

 

 

 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

6 thoughts on “ಸುರತ್ಕಲ್ಲಿಲ್ಲಿ-ಶತರುದ್ರಾಭಿಷೇಕ ಮತ್ತೆ ರುದ್ರಹವನ

  1. ಪ್ರಸ್ತುತ ಕೆಲವು ವೈದಿಕರಲ್ಲಿ ಹಣದ ಆಗ್ರಹ ಹೆಚ್ಚಾವ್ಥ ಬಗ್ಗೆ ಬೈಲಿಲ್ಲಿ ಏನಾರು ಅಬಿಪ್ರಾಯನ್ಗೋ ಇದ್ದೋ?

  2. ಒಳ್ಳೆ ಕಾರ್ಯಕ್ರಮ, ಶುಭವಾಗಲಿ.

  3. harerama
    engala oorilli shatarudra kelavu maneli aayidu . eegina belavanige enta gontiddo? rudra kalta yelloru purusothiddare rudra helale purohitarottinge seruttav.
    Vydikara sanke kadamme aatu heluva hedarike maneyavaringe ille. Kaltavakke seveyu aatu. idakke karana namma gurugale allado?
    harerama

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×