Oppanna.com

ಉಪಾಯ ಚತುಷ್ಟಯ

ಬರದೋರು :   ಪುಣಚ ಡಾಕ್ಟ್ರು    on   30/01/2017    2 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ಅಧೀಶ್ವ ಬಾಲಕಾಧೀಶ್ವ ದಾಸ್ಯಾಮಿ ಚ ಸುಮೋದಕಾನ್।

ಅನ್ಯಸ್ಮೈ ವಾ ಪ್ರದಾಸ್ಯಾಮಿ ಕರ್ಣಾವುತ್ಪಾಟಯಾಮಿ ತೇ।।

 

ಸಾಮ, ದಾನ, ಭೇದ, ದಂಡ ಹೇಳ್ತ ಚತುರುಪಾಯಂಗಳ ತಿಳ್ಸುವ ಇದೊಂದು ವಿಶಿಷ್ಟ ಶ್ಲೋಕ.

 

ಅಧೀಶ್ವ ಬಾಲಕಾಧೀಶ್ವ::

ಕಲಿ ಮಗನೆ ಕಲಿ ಹೇಳಿ ಸಮಾಧಾನಲ್ಲಿ ಬುದ್ಧಿವಾದ ಹೇಳುದು ಸಾಮೋಪಾಯ.

 

ದಾಸ್ಯಾಮಿ ಚ ಸುಮೋದಕಾನ್::

 

ನೋಡು ಸರಿ ಕಲ್ತರೆ ನಿನಗೆ ರುಚಿರುಚಿಯಾದ ಮೋದಕ ಕೊಡ್ತೆ.

ಇದು ದಾನೋಪಾಯ.

 

ಅನ್ಯಸ್ಮೈ ವಾ ಪ್ರದಾಸ್ಯಾಮಿ::

ನೋಡು ಕಲಿಯದ್ರೆ ಈ ಮೋದಕವ ಆಚೆಮನೆ ಪುಟ್ಗಂಗೆ ಕೊಡ್ತೆ!

ಇದು ಭೇದೋಪಾಯ.

 

ಕರ್ಣಾವುತ್ಪಾಟಯಾಮಿ ತೇ.

ಎಂತ ಹೇಳಿರೂ ಕೇಳ್ತಿಲ್ಲೆಯ ನೀನು! ನಿನ್ನ ಕೆಮಿ ಹಿಡುದು ತಿರ್ಪುತ್ತೆ ಈಗ!!!

 

ಇದು ದಂಡೋಪಾಯ.

2 thoughts on “ಉಪಾಯ ಚತುಷ್ಟಯ

  1. ಆನು ಸಣ್ಣಾದಿಪ್ಪಗ ಕಿಳಿಂಗಾರು ಕೇಶವ ಮಾಸ್ಟ್ರು ದಡ್ಡ ಮಕ್ಕೊಗೆ ಈ ಚತುರೋಪಾಯ ಹೇಳಿಕ್ಕಿ, ನಿನಗೆ ದಂಡೋಪಾಯವೇ ಆಯೆಕ್ಕು ಹೇಳುಗು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×