Oppanna.com

ಸುಭಾಷಿತ -೧೪

ಬರದೋರು :   ಪುಣಚ ಡಾಕ್ಟ್ರು    on   05/01/2017    1 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ಸಂಪತ್ಸು ಮಹತಾಂ ಚಿತ್ತಂ ಭವೇದುತ್ಪಲಕೋಮಲಮ್।

 

ಆಪತ್ಸು ಚ ಮಹಾಶೈಲಶಿಲಾಸಂಘಾತಕರ್ಕಶಮ್।।

 

ಅನ್ವಯ:

 

ಮಹತಾಂ ಚಿತ್ತಂ ಸಂಪತ್ಸು ಉತ್ಪಲಕೋಮಲಂ ಭವೇತ್।

ಆಪತ್ಸು (ಚ ತೇಷಾಂ ಚಿತ್ತಂ) ಮಹಾಶೈಲಶಿಲಾಸಂಘಾತಕರ್ಕಶಂ (ಭವೇತ್)।।

 

ಭಾವಾರ್ಥ:

 

ಸಂಪತ್ತು ಇಪ್ಪಗ ಮಹಾತ್ಮರ ಮನಸ್ಸು ಕಮಲದ ಹೂವಿನಷ್ಟು ಕೋಮಲವಾಗಿರ್ತು.

ಕಷ್ಟ ಬಂದರೆ ಅದೇ ಮನಸ್ಸು ದೊಡ್ಡ ಪರ್ವತಲ್ಲಿಪ್ಪ ಕಲ್ಲಿನ ರಾಶಿಯಷ್ಟು ಗಡಸು ಆವುತ್ತು.

One thought on “ಸುಭಾಷಿತ -೧೪

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×