Oppanna.com

ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನ

ಬರದೋರು :   ಗೋಪಾಲಣ್ಣ    on   27/03/2013    3 ಒಪ್ಪಂಗೊ

ಗೋಪಾಲಣ್ಣ

ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಎಪ್ರಿಲ್ ೭ ಆದಿತ್ಯವಾರ ಕುಳಾಯಿಯ ವಿಷ್ಣುಮೂರ್ತಿ ದೇವಸ್ಥಾನಲ್ಲಿ ಶ್ರೀಮತಿ ಲೀಲಾವತಿ ಎಸ್. ರಾವ್ ಅವರ ಅಧ್ಯಕ್ಷತೆಲಿ ನಡೆತ್ತು. ಉದಿಯಪ್ಪಗ ಎಂಟು ಗಂಟೆಗೆ ಕುಳಾಯಿ ವೆಂಕಟ್ರಮಣ ಶಾಲೆಂದ ಮೆರವಣಿಗೆ,ಮತ್ತೆ ಉದ್ಘಾಟನೆ,ವಿಚಾರ ಗೋಷ್ಠಿ,ಹಾಸ್ಯ ಗೋಷ್ಠಿ,ಗೀತಗಾಯನ,ಕವಿಗೋಷ್ಠಿ,ಸಮಾರೋಪ ಸಮಾರಂಭ,ಭರತನಾಟ್ಯ ಹೀಂಗೆ ಇರುಳು ೮ ಗಂಟೆಯ ವರೆಗೆ ಕಾರ್ಯಕ್ರಮಂಗೊ ಇದ್ದು.ಇದಕ್ಕೆ ಎಲ್ಲರೂ ಬಂದು ಭಾಗವಹಿಸೆಕ್ಕು ಹೇಳಿ ಸಂಘಟಕರು ತಿಳಿಸಿದ್ದವು.

3 thoughts on “ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನ

  1. ಶುಭವಾಗಲಿ.ಅದೇ ಹೊತ್ತಿಂಗೆ ಹೇಳಿದರೆ ಎಪ್ರಿಲ್ ೬ ಮತ್ತೆ ೭ನೇ ತಾರೀಕಿಂಗೆ ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾಸ್ರೋಡು ಬಿ.ಇ.ಎಂ.ಹೈಯರ್ ಸೆಕೆಂಡರಿ ಶಾಲಾ ಪರಿಸರಲ್ಲಿ ನೆಡವಲಿದ್ದು.ಎಲ್ಲಾ ಸಾಹಿತಿಗೊ,ಸಾಹಿತ್ಯಾಭಿಮಾನಿಗೊ ಭಾಗವಹಿಸೆಕ್ಕು ಹೇಳಿ ಕೇಳಿಯೊಂಡಿದವು.

  2. ಕಾರ್ಯಕ್ರಮ ಯಶಸ್ವಿಯಾಗಿ ಸ೦ಪನ್ನವಾಗಲಿ;ಎಲ್ಲ ಕಾರ್ಯಕ್ರಮ೦ಗ ನಿರ್ವಿಘ್ನವಾಗಿ ನೆರವೇರಲಿ ಹೇದು ಆಶಿಸುತ್ತಾ,ಶುಭವಾಗಲಿ ಹೇದು ಹಾರೈಸುತ್ತೆ.

  3. ಶುಭಂ. ಹೇಳಿಕೆಗೆ ಧನ್ಯವಾದಂಗಳೊಟ್ಟಿಂಗೆ ಶುಭ ಹಾರೈಕೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×