Oppanna.com

ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬರದೋರು :   ಗೋಪಾಲಣ್ಣ    on   15/08/2017    2 ಒಪ್ಪಂಗೊ

ಗೋಪಾಲಣ್ಣ

award ceremony 5.8.17ಶ್ರೀ ಶೇಡಿಗುಮ್ಮೆ ವಾಸುದೇವ ಭಟ್ಟರ ಪ್ರಸಂಗ ರಚನೆಯ ಬಗ್ಗೆ ಸಮಗ್ರ ಮಾಹಿತಿಯ ಆನು ಕಳೆದ ವರ್ಷ ಬೈಲಿಲಿ ಪ್ರಕಟ ಮಾಡಿದ್ದೆ.[ಆಶುಕವಿ ವಾಸುದೇವ ಭಟ್ಟರಿಂಗೆ ಸಪ್ತತಿ ಸಂಭ್ರಮ]
ವಾಸುದೇವ ಭಟ್ಟರು ಬರೆದ ಯಕ್ಷ ಕುಸುಮ ಹೇಳುವ ನಾಕು ಪೌರಾಣಿಕ ಪ್ರಸಂಗಗಳ ಗೊಂಚಲಿಂಗೆ ೨೦೧೬ ರ ಪುಸ್ತಕ ಬಹುಮಾನವ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯವು ಘೋಷಿಸಿದ್ದವು.ಆಗಸ್ಟ್ ೫ ರಂದು ಬಾಗಲಕೋಟೆಲಿ ಆದ ಸಮಾರಂಭಲ್ಲಿ ಅವಕ್ಕೆ ಈ ಪುರಸ್ಕಾರವ ಅಕಾಡೆಮಿಯವು ಕೊಟ್ಟು ಗೌರವಿಸಿದ್ದವು.
ಅನೇಕ ವರ್ಷಗಳ ಅವರ ಸಾಹಿತ್ಯ ಸೇವೆಯ ಸರಕಾರ ಗುರುತಿಸಿದ್ದು ಎಲ್ಲರಿಂಗೂ ಹೆಮ್ಮೆ ತಪ್ಪ ವಿಚಾರ.ಅವರ ಪ್ರಸಂಗಂಗಳ ಬಯಲಾಟವಾಗಿ ಆಡಿ,ಪ್ರೋತ್ಸಾಹಿಸೆಕ್ಕಾದ್ದು ಈಗ ಅಗತ್ಯವಾಗಿ ಆಯೆಕಾದ್ದದು.

2 thoughts on “ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

  1. ಅಭಿನಂದನೆಗೊ. ಹವ್ಯಕ ಸಮುದಾಯಕ್ಕೆ ಗೌರವ ತಪ್ಪ ವಿಷಯ.

  2. ಶೇಡಿಗುಮ್ಮೆ ವಾಸುದೇವ ಭಾವಂಗೆ ಹಾರ್ದಿಕ ಅಭಿನಂದನೆಗೊ. ಇದೇನೂ ಸಣ್ಣ ಸಾಧನೆ ಅಲ್ಲ. ಅವರ ಈ ಸನ್ಮಾನ ನಮ್ಮ ಕುಟುಂಬಕ್ಕೆ, ನಮ್ಮ ಬಯಲಿಂಗೆ, ನಮ್ಮ ಹವ್ಯಕ ಸಮುದಾಯಕ್ಕೆ, ನಮ್ಮ ಜಿಲ್ಲಗೆ,ಸಂದ ಗೌರವವೂ ಅಪ್ಪು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×