Oppanna.com

ಸುಭಾಷಿತ ೧೨

ಬರದೋರು :   ಪುಣಚ ಡಾಕ್ಟ್ರು    on   17/12/2016    2 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ವನಾನಿ ದಹತೋ ವಹ್ನೇಃ ಸಖಾ ಭವತಿ ಮಾರುತಃ।

 

ಸ ಏವ ದೀಪನಾಶಾಯ ಕೃಶೇ ಕಸ್ಯಾಸ್ತಿ ಸೌಹೃದಮ್।।

 

ಅನ್ವಯ:

 

ವನಾನಿ ದಹತಃ ವಹ್ನೇಃ ಮಾರುತಃ ಸಖಾ ಭವತಿ

(ಕಿಂತು) ಸಃ ಏವ (ಮಾರುತಃ) ದೀಪನಾಶಾಯ (ಕಾರಣಃ ಭವತಿ)

ಕೃಶೇ ಸೌಹೃದಂ ಕಸ್ಯ ಅಸ್ಥಿ?

 

ಕಿಚ್ಚು ಬಲಾಢ್ಯನಾಗಿ ಕಾಡಿನ ಸುಡುವಗ ಗಾಳಿ ಅದರೊಟ್ಟಿಂಗೆ ಸೇರಿಗೊಂಡು ಇನ್ನೂ ಹೆಚ್ಚು ಹೊತ್ತುವ ಹಾಂಗೆ ಮಾಡ್ತು

 

ಆದರೆ ಅದೇ ಗಾಳಿ ದುರ್ಬಲವಾದ ದೀಪವ ನಂದುಸುತ್ತು

 

ಎಲ್ಲೋರೂ ಗೆಳೆತನ ಮಾಡುದು ಬಲಾಢ್ಯರೊಟ್ಟಿಂಗೆ ಮಾತ್ರ.

ಪಾಪದೋರೊಟ್ಟಿಂಗೆ ಗೆಳೆತನ ಆರಿಂಗೆ ಬೇಕು?

2 thoughts on “ಸುಭಾಷಿತ ೧೨

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×