Oppanna.com

ಸುಭಾಷಿತ ೧೫

ಬರದೋರು :   ಪುಣಚ ಡಾಕ್ಟ್ರು    on   18/01/2017    1 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ಶ್ವಃ ಕಾರ್ಯಮದ್ಯ ಕುರ್ವೀತ ಪೂರ್ವಾಹ್ಣೇ ಚಾಪರಾಹ್ನಿಕಮ್|

ನ ಹಿ ಪ್ರತೀಕ್ಷತೇ ಮೃತ್ಯುಃ ಕೃತಮಸ್ಯ ನ ವಾ ಕೃತಮ್||

 

ಅನ್ವಯ:

 

ಶ್ವಃ ಕಾರ್ಯಮ್ ಅದ್ಯ(ಏವ) ಕುರ್ವೀತ।

ಅಪರಾಹ್ನಿಕಂ ಚ(ಕಾರ್ಯಂ) ಪೂರ್ವಾಹ್ಣೇ (ಕುರ್ವೀತ)।

ಅಸ್ಯ(ಕಾರ್ಯಂ) ಕೃತಂ ವಾ ನ ಕೃತಂ (ವಾ ಇತಿ) ಮೃತ್ಯುಃ ನ ಪ್ರತೀಕ್ಷತೇ।

 

ನಾಳೆ ಮಾಡೆಕ್ಕಾದ ಕೆಲಸವ ಇಂದೇ ಮಾಡೆಕ್ಕು

ಹೊತ್ತೋಪ್ಪಗ ಮಾಡೆಕ್ಕಾದ್ದರ ಉದಿಯಪ್ಪಗಳೇ ಮಾಡೆಕ್ಕು.

 

ಮೃತ್ಯು ಬಂದು ಎಳವಗ ನಮ್ಮ ಕೆಲಸ ಆಯಿದೋ ಇಲ್ಲೆಯೋ ನೋಡ್ತಿಲ್ಲೆ

ನಮ್ಮ ಕೆಲಸ ಮುಗಿವ ವರೆಗೆ ಕಾಯ್ತೂ ಇಲ್ಲೆ

 

 

 

One thought on “ಸುಭಾಷಿತ ೧೫

  1. ಅದೇ ಬಾವ…. , ನಾಳಂಗಂಗೆ ಎರಡು ಹೋಳಿಗೆ ತೆಗದು ಮಡುಗಿದ್ದರ ಈಗಲೇ ಕೊಂಡ ಹೇದರೆ ಒಪ್ಪುತ್ತವಿಲ್ಲೆ. ಎಂತ ಇಂದೇ ತಿಂದು ಸಾಯ್ತೆಯೋದು ಪರಂಚುತ್ತವು !!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×