Oppanna.com

ಸುಭಾಷಿತ – ೨೨

ಬರದೋರು :   ಪುಣಚ ಡಾಕ್ಟ್ರು    on   17/04/2017    1 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ವಿಪದಿ ಧೈರ್ಯಮಥಾಭ್ಯುದಯೇ ಕ್ಷಮಾ।

ಸದಸಿ ವಾಕ್ಪಟುತಾ ಯುಧಿ ವಿಕ್ರಮಃ।।

ಯಶಸಿ ಚಾಭಿರುಚಿರ್ವ್ಯಸನಂ ಶ್ರುತೌ।

ಪ್ರಕೃತಿಸಿದ್ಧಮಿದಂ ಹಿ ಮಹಾತ್ಮನಾಮ್।।

 

 

ಪದವಿಭಾಗ:

ವಿಪದಿ ಧೈರ್ಯಮ್ ಅಥ ಅಭ್ಯುದಯೇ ಕ್ಷಮಾ ಸದಸಿ ವಾಕ್ಪಟುತಾ ಯುಧಿ ವಿಕ್ರಮಃ।

ಯಶಸಿ ಚ ಅಭಿರುಚಿಃ ವ್ಯಸನಂ ಶ್ರುತೌ ಪ್ರಕೃತಿಸಿದ್ಧಮ್ ಇದಂ ಹಿ ಮಹಾತ್ಮನಾಮ್।।

 

ಅನ್ವಯ:

ವಿಪದಿ ಧೈರ್ಯಮ್, ಅಥ ಅಭ್ಯುದಯೇ ಕ್ಷಮಾ, ಸದಸಿ ವಾಕ್ಪಟುತಾ, ಯುಧಿ ವಿಕ್ರಮಃ, ಯಶಸಿ ಅಭಿರುಚಿಃ, ಶ್ರುತೌ ವ್ಯಸನಮ್ ಇದಂ(ಏತೇ ಗುಣಾಃ) ಮಹಾತ್ಮನಾಂ ಪ್ರಕೃತಿಸಿದ್ಧಮ್।।

 

ತಾತ್ಪರ್ಯ:

ಕಷ್ಟ ಬಂದರೆ ಹೆದರದೆ ಎದುರುಸುದು, ಅಭಿವೃದ್ಧಿ ಆದಪ್ಪಗ ಸಹನಶೀಲನಾಗಿಪ್ಪದು, ಸಭೆಲಿ ನಿರರ್ಗಳವಾಗಿ ಮಾತಾಡುದು, ವಿರೋಧಿಗಳೆದುರು ಪರಾಕ್ರಮ, ಸತ್ಕೀರ್ತಿ ಗಳಿಸುವ ಆಕಾಂಕ್ಷೆ, ಶಾಸ್ತ್ರಾಧ್ಯಯನಲ್ಲಿ ನಿರಂತರ ಪರಿಶ್ರಮ ಈ ಪ್ರತಿಯೊಂದೂ ಗುಣವೂ ಮಹಾತ್ಮರಲ್ಲಿ ಸ್ವಭಾವತಃ ಸಹಜವಾಗಿಯೇ ಇರ್ತು.

One thought on “ಸುಭಾಷಿತ – ೨೨

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×