Oppanna.com

ಸುಭಾಷಿತ -೨೩

ಬರದೋರು :   ಪುಣಚ ಡಾಕ್ಟ್ರು    on   27/04/2017    6 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ವಯಮಿಹ ಪರಿತುಷ್ಟಾ ವಲ್ಕಲೈಸ್ತ್ವಂ ದುಕೂಲೈಃ।

ಸಮ ಇಹ ಪರಿತೋಷೋ ನಿರ್ವಿಶೇಷೋ ವಿಶೇಷಃ।।

ಸ ಹಿ ಭವತು ದರಿದ್ರೋ ಯಸ್ಯ ತೃಷ್ಣಾ ವಿಶಾಲಾ।

ಮನಸಿ ಚ ಪರಿತುಷ್ಟೇ ಕೋsರ್ಥವಾನ್ ಕೋ ದರಿದ್ರಃ।।

(ವೈರಾಗ್ಯ ಶತಕ)

 

ಅನ್ವಯ:

ವಯಮ್ ಇಹ ವಲ್ಕಲೈಃ ಪರಿತುಷ್ಟಾಃ।

ತ್ವಂ ದುಕೂಲೈಃ (ಪರಿತುಷ್ಟಃ)।

ಇಹ ಪರಿತೋಷಃ ಸಮಃ।ವಿಶೇಷಃ ನಿರ್ವಿಶೇಷಃ।

ಯಸ್ಯ ತೃಷ್ಣಾ ವಿಶಾಲಾ ಸಃ ಹಿ ದರಿದ್ರಃ ಭವತು।

ಮನಸಿ ಪರಿತುಷ್ಟೇ (ಸತಿ) ಕಃ ಅರ್ಥವಾನ್? ಕಃ ದರಿದ್ರಃ?

 

ಭಾವಾರ್ಥ:

ಒಬ್ಬ ಸನ್ಯಾಸಿ ಶ್ರೀಮಂತನತ್ತರೆ ಹೇಳಿದಡ:

ಎಂಗಗೆ ನಾರುಬಟ್ಟೆಲಿ ಸಂತೋಷ ಇದ್ದು, ನಿನಗೆ ರೇಷ್ಮೆ ಬಟ್ಟೆಲಿ ಸಂತೋಷ ಸಿಕ್ಕುತ್ತು.

ಆದರೆ ನೋಡು ನಿನಗೆ ಸಿಕ್ಕಿದ ಸಂತೋಷಕ್ಕೂ ಎಂಗಗೆ ಸಿಕ್ಕಿದ ಸಂತೋಷಕ್ಕೂ ಯಾವುದೇ ರೀತಿಯ ವ್ಯತ್ಯಾಸ ಇಲ್ಲೆ!!

 

ಆರಿಂಗೆ ಅತಿಯಾದ ಆಸೆ ಇದ್ದೋ ಅವ ದರಿದ್ರನೇ ಸರಿ.

ಮನಸ್ಸಿಲಿ ಸಂತೃಪ್ತಿ ಇದ್ದರೆ ಆರು ಬಡವನೂ ಅಲ್ಲ ಆರು ಶ್ರೀಮಂತನೂ ಅಲ್ಲ.

 

ಸಂತೃಪ್ತಿ ಇಪ್ಪ ಬಡವನೂ ಶ್ರೀಮಂತನೇ! ಸಂತೃಪ್ತಿ ಇಲ್ಲದ ಶ್ರೀಮಂತನೂ ಬಡವನೇ!!

6 thoughts on “ಸುಭಾಷಿತ -೨೩

  1. ಧನ್ಯವಾದ . ಒಳ್ಳೆಯ ವಿಷಯ ತಿ ಳಿ ಸಿ ದ್ದ ರಿ.

  2. ಒಳ್ಳೆ ಮಾತುಗೊ. ಮನಸ್ಸಿಲ್ಲೇ ಎಲ್ಲವುದೆ ಇಪ್ಪದು.

  3. ಸಂತೃಪ್ತಿ ಇಪ್ಪ ಬಡವನೂ ಶ್ರೀಮಂತನೇ! ಸಂತೃಪ್ತಿ ಇಲ್ಲದ ಶ್ರೀಮಂತನೂ ಬಡವನೇ.
    ಒಳ್ಳೆ ಶುಭಾಷಿತ.

  4. ನಿಜ.ಮನಸಿನ ಸಂತೃಪ್ತಿ ಮುಖ್ಯ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×