Oppanna.com

2015ನೇ ಸಾಲಿನ ಕೊಡಗಿನ ಗೌರಮ್ಮ ಕತಾಸ್ಪರ್ದಗೆ ಕತೆ ಆಹ್ವಾನ

ಬರದೋರು :   ವಿಜಯತ್ತೆ    on   13/06/2015    4 ಒಪ್ಪಂಗೊ

2015 ನೇ ಸಾಲಿನ ಕೊಡಗಿನ ಗೌರಮ್ಮಕತಾಸ್ಪರ್ದಗೆ ಕತೆ ಆಹ್ವಾನ-

ಕೊಡಗಿನ ಗೌರಮ್ಮ ದತ್ತಿನಿಧಿ ಹಾಂಗೂ ಗೋಕರ್ಣಮಂಡಲ ಮಾತೃಮಂಡಳಿ ಸಹಯೋಗಲ್ಲಿ ಪ್ರತಿ ವರ್ಷದಹಾಂಗೆ ಈ ಸರ್ತಿಯೂ ಹವ್ಯಕ ಹೆಮ್ಮಕ್ಕೊಗೆ ಒಂದು ಸಣ್ಣಕತಾಸ್ಪರ್ಧೆ ಆಯೋಜಿಸಿದ್ದು. ಅದರ  ನಿಯಮಾವಳಿಗೊಃ-

  1. ಅಖಿಲ ಭಾರತ ಮಟ್ಟಲ್ಲಿ,
  2. ಹವ್ಯಕ ಹೆಮ್ಮಕ್ಕೊ[ವಯೋಮಿತಿ ಇಲ್ಲೆ.ಕೂಸುಗಳೂ ಬರವಲಕ್ಕು],
  3. ಹವ್ಯಕ ಭಾಷೆ[ಏವದೇ ಸೀಮೆಯ ಹವ್ಯಕ ಭಾಷೆ ಅಡ್ಡಿಇಲ್ಲೆ],
  4. ಈವರೆಗಿನ ಪ್ರಥಮ ವಿಜೇತೆಯರಿಂಗೆ ಅವಕಾಶ ಇಲ್ಲೆ,
  5. ಈ ವರೆಗೆ ಪ್ರಕಟ ಆಗದ್ದ ಸಾಮಾಜಿಕ ಕತೆ,
  6. ಸಾದಾರಣ ಎಂಟು ಪುಟಕ್ಕೆ ಮೀರದ್ದೆ  ಕಾಗದದ ಒಂದೇ ಹೊಡೆಂಗೆ ಸ್ಪುಟವಾಗಿ[ಟೈಪ್ ಮಾಡಿದ್ದಾದರೆಉತ್ತಮ] ಬರದು,ಹೆಸರು,ವಿಳಾಸ ಬೇರೆ ಕಾಗದಲ್ಲಿ ಬರದು ಪಿನ್ ಮಾಡಿರೆಕು

ಬಹುಮಾನಂಗೊಃ-ಪ್ರಶಸ್ತಿಪತ್ರದೊಟ್ಟಿಂಗೆ,ಪಥಮ-ಎರಡುಸಾವಿರ,ದ್ವಿತೀಯ-ಒಂದುಸಾವಿರ,ತೃತೀಯ-ಏಳುನೂರೈವತ್ತು ರೂಪಾಯಿ.

   ಅಕ್ಕ,ತಂಗೆಕ್ಕೊ,    31/8/15 ರ ಮೊದಲು ಕಳಿಸೆಕ್ಕಾದ ವಿಳಾಸಃ-

-ವಿಜಯಾಸುಬ್ರಹ್ಮಣ್ಯ,

ಕಾರ್ಯದರ್ಶಿ,ಕೊಡಗಿನ ಗೌರಮ್ಮ ಕತಾಸ್ಪರ್ಧೆ,

ನಾರಾಯಣ ಮಂಗಲ, ಕುಂಬಳೆ-671321,ಕಾಸರಗೋಡು ಜಿಲ್ಲೆ,

ಮೊಃ  ೦೮೫೪೭೨೧೪೧೨೫

—–೦——

 

4 thoughts on “2015ನೇ ಸಾಲಿನ ಕೊಡಗಿನ ಗೌರಮ್ಮ ಕತಾಸ್ಪರ್ದಗೆ ಕತೆ ಆಹ್ವಾನ

  1. ಕೊಡಗಿನ ಗೌರಮ್ಮ ಬರದ ಕಥಾ ಸಂಕಲನವ ಓದುತ್ತಾ ಹೋಪಗ ಅವರ ಭಾಷೆ , ವಸ್ತು , ದೃಷ್ಟಿಕೋನ೦ಗಳ ನೋಡಿ ಆಶ್ಚರ್ಯ ಆತು . ಸರಿಸುಮಾರು ಒಂದು ಶತಮಾನದ ಹಿಂದೆ ಈ ಚಿಂತನೆಗೋ ಸಮಾಜಕ್ಕೆ ಹೊಸತ್ತೇ ಆಗಿಕ್ಕು . ತನ್ನ ಅಲ್ಪಾಯುಷ್ಯದ ಜೀವಿತಾವಧಿಲಿ ಅವು ಮಾಡಿದ ಸಾಹಿತ್ಯ ಸೃಷ್ಟಿ ನಿಜಕ್ಕೂ ಮಾರ್ಗದರ್ಶಿ .
    ಗೌರಮ್ಮನ ಹೆಸರು ಮುಂದಾಣ ಪೀಳಿಗೆಗೊಕ್ಕೂ ಹಸುರಾಗಿ ಇಪ್ಪ ಹಾಂಗೆ , ನಮ್ಮ ಸಮಾಜದ ಲೇಖಕಿಯರಿಂಗೆ ಬರವ ಆಸಕ್ತಿ ಹೆಚ್ಚು ಅಪ್ಪ ಹಾಂಗೆ ,ಹೆಚ್ಚು ಹೆಚ್ಚು ಸಾಹಿತ್ಯ ರಚನಾಸಕ್ತರಿ೦ಗೆ ಒಂದು ಒಳ್ಳೆ ವೇದಿಕೆಯಾಗಿಪ್ಪ ಈ ದತ್ತಿನಿಧಿಯ ಪ್ರಯತ್ನ ಯಶಸ್ವಿಯಾಗಲಿ ಹೇಳಿ ಹಾರೈಕೆಗೋ .

  2. ಹರೇ ರಾಮ ಚೆನ್ನೈ ಭಾವ , ಗೋಪಾಲಕೃಷ್ಣ , ಧನ್ಯವಾದಂಗೊ ನಿಂಗಳ ಗೊಂತಿಲ್ಲಿ ಆರಾರು ಬರೆತ್ತವು ಇದ್ದರೆ ತಿಳಿಶಿಕ್ಕಿ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×