Oppanna.com

“ಅಷ್ಟಾವಧಾನ” ಕಾರ್ಯಕ್ರಮ ನೇರ ಪ್ರಸಾರ

ಬರದೋರು :   ಶುದ್ದಿಕ್ಕಾರ°    on   21/04/2013    7 ಒಪ್ಪಂಗೊ

|ಹರೇ ರಾಮ|

ನಮ್ಮ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ ), ಆಯೋಜಿಸಿದ

ಶತಾವಧನಿ ಡಾ| ಆರ್ .ಗಣೇಶರವರ,  ಪುತ್ತೂರಿನ ಜೈನ ಭವನದಲ್ಲಿ ನಡೆತ್ತಿಪ್ಪ  “ಅಷ್ಟಾವಧಾನ” ಕಾರ್ಯಕ್ರಮ ನೇರ ಪ್ರಸಾರದ ಸ೦ಕೋಲೆ:


https://new.livestream.com/accounts/3676823/events/2039669

 

 

7 thoughts on ““ಅಷ್ಟಾವಧಾನ” ಕಾರ್ಯಕ್ರಮ ನೇರ ಪ್ರಸಾರ

  1. ಸಾಹಿತ್ಯ,ಸಂಗೀತ,ಕಲೆ ಗೊಂತಿಲ್ಲದ್ದೋರಿಂಗೆ ಅದೇ ಶಿಕ್ಶೆಡೊ. ಅಷ್ಟಾವಧಾನ ನೋಡದ್ದೋರಿಂಗೆ ಯಾವದು? ಕಾರ್ಯಕ್ರಮ ಚೆಂದ ಆಯಿದು.(ವಿಡಿಯೂ ನೋಡಿದ್ಫ್ದು)

  2. ಚೆ! ಎನ್ನ ಮೊಬೈಲ್ಲಿ STREAMING FECILITY ಇಲ್ಲೆನ್ನೆಪ್ಪಾ:-(

  3. ಕಾರ್ಯಕ್ರಮ ತುಂಬಾ ಲಾಯ್ಕ ಆಯಿದು.ನಿಷೇಧಾಕ್ಷರಿ ನೋಡಿ ಮೂಕವಿಸ್ಮಿತನಾದೆ.

  4. ಹರೇ ರಾಮ , ಯಬ್ಬಾ!ಅಮೋಘ.! ಪುತ್ತೂರಿಂಗೆ ಪುತ್ತೂರೇಸೇರಿತ್ತು ಮಿನಿಯ. ಅಷ್ಟಾವಧಾನ ಒಳ್ಲೆ ರೀತಿ ಸಂಪನ್ನಗೊಂಡತ್ತು ಮಿನಿಯ!!

    . ಆನು ತಲಪುವಗ[ತಲಪುವಗ ಹನ್ನೊದೂವರೆ ಮಜ್ಜಾನ್ನ] ಜೆನಕಮ್ಮಿ ಜಾನ್ಸಿದ್ದೆ ಆದರೆ ಎರಡು ಗಂಟೆ ಮೇಲೆ ಜೆನ ಪ್ರವಾಹ ಸುರುವಾತದ! ಭರ್ಜರಿ ಕಾರ್ಯಕ್ರಮ .ಪ್ರತಿಷ್ಟಾನದವರ ಶ್ರಮ ಸಾರ್ತಕ ಆತು. ಬಹುಮಾನವೂ ಬೆಳವಣಿಗೆ ಆಯಿದು ಊಟವೂ ಒಂದು ಮದುವೆ ಊಟಕ್ಕೆ ಸಮ! ಮುಂದಾಣವರ್ಷಲ್ಲಿ ಇದಕ್ಕೂಮಿಗಿಲಾಗಿ ನೆಡೆಯಲಿ ಹೇಳಿ ಹಾರೈಕೆ

  5. ಕೂತು ಪೂರ್ತಿ ನೋಡಿದೆ. ಕಾರ್ಯಕ್ರಮ ಲಾಯಿಕಾಯಿದು.

  6. ಇದು ಯೂ ಟ್ಯೂಬಿಲ್ಲಿಯೊ ಮತ್ತೋ ಅಪ್ ಲೋಡ್ ಮಾಡಿರೆ ಅದರ ಸ೦ಕೋಲೆ ಒ೦ದರಿ ತಿಳಿಸಿಕ್ಕಿ ಆತೋ..

  7. ಈ ವ್ಯವಸ್ಥೆ ಮಾಡಿದ್ದು ಲಾಯಕ ಆಯ್ದು. ಬಪ್ಪಲೆಡಿಗಾಗದ್ದ ಎನ್ನಾಂಗಿಪ್ಪೋರಿಂಗೆ ಇಲ್ಲಿ ಕೂದುಗೊಂಡು ನೋಡ್ಳೆ ಅವಕಾಶ ಮಾಡಿಕೊಟ್ಟದಕ್ಕೆ ಪ್ರತಿಷ್ಠಾನಕ್ಕೆ ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×