Oppanna.com

ಧನ್ಯತೆಯ ಕ್ಷಣ ….!

ಬರದೋರು :   ಅನು ಉಡುಪುಮೂಲೆ    on   01/03/2013    13 ಒಪ್ಪಂಗೊ

ಅನು ಉಡುಪುಮೂಲೆ

ಕೊಡಗಿನ ಗೌರಮ್ಮನ ನೆನಪಿಲಿ

ಎಂತದೋ ಗೀಚಿದೆ

ಮೊಗ್ಗು ಬಿರುದತ್ತು

ಕಥೆಯಾಗಿ ಅರಳಿತ್ತು

ಪರಿಮಳವು ಹರಡಿತ್ತು ಸುತ್ತು ಮುತ್ತೆಲ್ಲ !

ನೋಡಿದವು ಆರೋ

ಮೆಚ್ಚಿದವು ಇನ್ನಾರೋ

ಬಿತ್ತರವಾತು ಬಹುಮಾನ

ದೊಡ್ದದಲ್ಲ !

ಆಯೆಕಾದರೆ ಕಾರ್ಯ ಏವದೇ ಆದರೂ

ಕಾರಣವು ಬೇಕೆ ಬೇಕು

ಬರವಲೇ ಎನಗೆ ನೆಪವಾತು

ಗೌರಮ್ಮತಟ್ಟಿತ್ತು  ಬಾಗಿಲು

ಬಂತದಾ ಭಾಗ್ಯ ಕೂಡಿ ಹೀಂಗೆ .

ಅಂತಿಂಥ ಭಾಗ್ಯ ಅಲ್ಲ ಇದು

ಬಯಸದ್ದೆ ಸಿಕ್ಕಿತ್ತು ಸೌಭಾಗ್ಯ

ಕೇಳುವಿರೋ ಏನು ಎಂತ….?

ಸ್ಪರ್ಧೆಯಾ ಹೆಸರಿಲಿ

ಗುರುಕರುಣ ಹರಿಚರಣ ಕಂಡೆ

ಅಲ್ಲಿ ಗುರುಗಳ ರಾಮ ಪೂಜೆಯ

ಕಂಡು ಹೃದಯ ತುಂಬಿತ್ತು

ಧನ್ಯತೆಯು ಬಂತು ಬಾಳಿಂಗೆ

ಗುರು ಹರಸಿದೀ ಕ್ಷಣವ

ಬದುಕಿಲಿ ಎಂದಿಂಗೂ ಮರವಲೆಡಿಯಾ……

13 thoughts on “ಧನ್ಯತೆಯ ಕ್ಷಣ ….!

  1. ಯಕ್ಷತೂಣೀರ ಸಂಪ್ರತಿಷ್ಠಾನದ ಸದಸ್ಯೆಯಾದ ಅನುಪಮಂಗೆ ಸಿಕ್ಕಿದ ಪ್ರಶಸ್ತಿ ಎಂಗೊಗೆಲ್ಲೋರಿಂಗೂ ಅಭಿಮಾನಕರ ವಿಷಯ. ಅಭಿನಂದನೆ ಅನು. ಧನ್ಯತಾ ಭಾವ ಪ್ರಕಟಣಗೆ ಕವನವನ್ನೇ ಆಯ್ಕೆ ಮಾಡಿದ್ದಕ್ಕೆ ಇನ್ನೊಂದು ಅಭಿನಂದನೆ. ಪ್ರೀತಿಯ ಶುಭಾಶಯ, ಆಶೀರ್ವಾದ.

  2. ಅನುಪಮಕ್ಕನ್ಗೆ ಎನ್ನ ತಡವಾದ ಅಭಿನ೦ದನೆಗಳ ಸಲ್ಲುಸುತ್ತ ಇದ್ದೆ. ಧನ್ಯತೆಯ ಕ್ಶಣಲ್ಲಿದೆ ‘ ಗೀಚಿದ್ದು’ ಲಾಯಿಕಾಯಿದು.ಪಟ೦ಗಳು ಲಾಯಿಕ್ಕಿದ್ದು.

  3. ಅಕ್ಕಾ… ನಿಂಗಳ ಪ್ರತಿಭಾ ಪರಿಚಯ ವಿಜಯ ವಾಣಿಲಿ ನೋಡಿದೆ…. ಅದರೊಟ್ಟಿಂಗೆ ಕಥೆಯೂ ಇಪ್ಪದು ಇಲ್ಲಿ ಗೊಂತಾತು… ತುಂಬಾ ಅಭಿನಂದನೆಗೊ…

  4. ಅನುಪಮಂಗೆ ಅಭಿನಂದನೆಗೊ. ಕಥೆ ಬರದು ಬಹುಮಾನ ಪಡದು ಗುರುಗಳ ಕೈಯಿಂದಲೇ ಸ್ವೀಕರಿಸಿದ್ದು ನಿಜವಾಗಿಯೂ ಧನ್ಯತೆಯ ಕ್ಷಣಂಗೊ. ಫೊಟೊಂಗಳೂ ಲಾಯಕು ಬಯಿಂದು.

  5. abhinandanegalu…., kanipura balagada nimma santasave namma santasa…! guru balavilladiddare berenuuu illa..antaha paramguruvina ‘ankana’ sheegrave namma kanipura’dalluu barabahudu….

  6. ಧನ್ಯರಾದ ಅನುಪಮಕ್ಕ ಬರೆದ ಕವನ ಲಾಯ್ಕ ಆಯಿದು. ಬಹುಮಾನದೊಟ್ಟಿಂಗೆ ಗುರುಗಳನ್ನೂ ನೋಡಿ ಆದ್ದದಕ್ಕೆ ಸಂತೋಷ -ಅಲ್ಲದೊ?

  7. ಹರೆ ರಾಮ ಲಾಯಿಕಾಯಿದು ನಿನ್ನ ಧನ್ಯತೆ ಸಾಕಾರಾವುತ್ತು ಈ ಕವನಲ್ಲಿ
    ಇದಕ್ಕೊಂದು ಅಂತಕರಣದ ಒಪ್ಪ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×