Oppanna.com

ಹೊಸ ಕಾದಂಬರಿ ಬಂತು

ಬರದೋರು :   ಗೋಪಾಲಣ್ಣ    on   06/02/2012    9 ಒಪ್ಪಂಗೊ

ಗೋಪಾಲಣ್ಣ

ಶ್ರೀಮತಿ ಸರಸ್ವತಿ ಶಂಕರ್ ಬರೆದ ಹೊಸ ಕಾದಂಬರಿ[ಪ್ರಕಾಶಕರು-ರವಿ ಪ್ರಕಾಶನ,ಬೆಂಗಳೂರು] “ಹೆಣ್ಣು-ಹೊನ್ನುತಾ.೫-೨-೧೨ ಆದಿತ್ಯವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರಲ್ಲಿ ಬಿಡುಗಡೆ ಆತು.

ಕಾರ್ಯಕ್ರಮದ ಅಧ್ಯಕ್ಷತೆಯ ಬೆಂಗಳೂರು ದೂರದರ್ಶನದ ಸಹಾಯಕ ನಿಲಯ ನಿರ್ದೇಶಕ ಶ್ರೀ ಸಿ.ಎನ್.ರಾಮಚಂದ್ರ ವಹಿಸಿದ್ದವು.

ಶ್ರೀಮತಿ ಸರಸ್ವತಿ ಶಂಕರ್ ಬರದ "ಹೆಣ್ಣು-ಹೊನ್ನು" ಬಿಡುಗಡೆ ಸಂದರ್ಭ

ಡಾ.ಸಿ.ವೀರಣ್ಣ, ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಪರಿಷತ್ – ಈ ಕಾದಂಬರಿಯ ಲೋಕಾರ್ಪಣ ಮಾಡಿದವು.
ಮೈಸೂರಿನ ಸಂಗೀತ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಕಾದಂಬರಿಯ ಪರಿಚಯಿಸಿದವು.
ಪ್ರಕಾಶಕ ಶ್ರೀ ಎಸ್.ಆರ್.ಸತ್ಯನಾರಾಯಣ ಸ್ವಾಗತಿಸಿದವು.
ಲೇಖಕಿ ಶ್ರೀಮತಿ ಸರಸ್ವತಿ ಶಂಕರ್ ಪ್ರಾಸ್ತಾವಿಕ ಮಾತು ಹೇಳಿದವು; ಅವರ ಪತಿ ಪ್ರೊ॥ಶಂಕರ ಭಟ್ ಸುಳ್ಯ ವಂದನಾರ್ಪಣೆ ಮಾಡಿದವು.
ಶ್ರೀ ಸೂರ್ಯನಾರಾಯಣ ಪಂಜಾಜೆ ನಿರೂಪಿಸಿದವು.

ಈ ಕಾರ್ಯಕ್ರಮಲ್ಲಿ ಶ್ರೀ ಕಿಶೋರ್ ದತ್,ಶ್ರೀಮತಿ ಮೇದಿನಿ ದತ್ ಮತ್ತೆ ಶ್ರೀಮತಿ ಜಯಶ್ರೀ ಅವರ ಗೀತ ಗಾಯನವೂ ಇತ್ತು.
ಇದು ಸರಸ್ವತಿಯವರ ಮೂರನೇ ಕಾದಂಬರಿ.
ಇವರ ಬಗ್ಗೆ ಕಳೆದ ವರ್ಷ ಬಿಡುಗಡೆ ಆದ ಪ್ರವಾಸ ಕಥನದ [ಚಿನ್ನದ ನಾಡಿಂದ ಹೊನ್ನ ದ್ವಾರದತ್ತ-ಹೇಳುವ ಕೃತಿ] ವರದಿಲಿ ಬರೆದ್ದೆ..

9 thoughts on “ಹೊಸ ಕಾದಂಬರಿ ಬಂತು

  1. ಸರಸ್ವತಿ ಅಕ್ಕಂಗೆ ಅಭಿನಂದನೆಗೊ.
    ಸಾಹಿತ್ಯ ಕ್ಷೇತ್ರಕ್ಕೆ ಅವರಿಂದ ಇನ್ನೂ ಹೆಚ್ಚಿನ ಸೇವೆ ಸಲ್ಲಲಿ.
    ಬೈಲಿಂಗೆ ಬಂದು ನಮ್ಮ ಭಾಶೆಲಿ ಶುದ್ದಿ ಹೇಳ್ತವೋ ಕೇಳ್ಲಾವ್ತಿತು.

  2. ಸಂತೋಷದ ಶುದ್ದಿ.
    ಅಭಿನಂದನೆಗೋ.

    1. ಸಿಕ್ಕೆಕ್ಕಾರೆ ಹುಡ್ಕುಯೊಂಡು ಹೋಯೆಕ್ಕಡಾ ಭಾವ..

      1. ಓಯ್ ಪೆಂಗಣ್ಣ..
        ರಾಮಕಥೆಲಿ ಕೊಣುಕ್ಕೊಂಡಿದ್ದ ಹಾಂಗೇ ಎಲ್ಲಿ ಮಾಯ ಆದ್ದು ನೀನು..?

        ಎಷ್ಟು ಹುಡುಕ್ಕಿರೂ ಸಿಕ್ಕಿದ್ದೇ ಇಲ್ಲೆ – ಅಂಬಗ ಹುಡ್ಕಿದ್ದೆಲ್ಲ ಸಿಕ್ಕ ಹೇಳಿ ಆತಿಲ್ಲೆಯೋ 😉

  3. ಕಾರ್ಯಕ್ರಮಕ್ಕೆ ಹೋಯೆಕ್ಕು ಹೇಳಿ ಭಾರೀ ಆಶೆ ಇತ್ತು.ಊರಿಲಿ ಇಲ್ಲದ್ದ ಕಾರಣ ಅವಕಾಶ ಆತಿಲ್ಲೆ,ಚೆ..ಆ ಪುಸ್ತಕ ಆದರೂ ಓದೆಕ್ಕು.

    1. ಪಾಚ ಸಿಕ್ಕಿಯಪ್ಪಗ ಪುಸ್ತಕ ನೆಂಪಪ್ಪಲೇ ನಿಂಗೋ ಟಿ.ಕೆ. ಮಾವನೋ.. ಸಪ್ನಕ್ಕೆ ಹೋದರೆ ಸಿಕ್ಕುಗು ಹೇಳ್ತವು ಟಿ.ಕೆ. ಮಾವ

  4. ಶುದ್ದಿಗೆ ಧನ್ಯವಾದಂಗೊ…..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×