Oppanna.com

ಮಂಗಳೂರು ಹವ್ಯಕ ಸಭಾಲ್ಲಿ ಯಕ್ಷಗಾನವುದೆ ಸನ್ಮಾನವುದೆ

ಬರದೋರು :   ಬೊಳುಂಬು ಮಾವ°    on   20/09/2012    5 ಒಪ್ಪಂಗೊ

ಬೊಳುಂಬು ಮಾವ°

23.09.2012ನೇ ಆದಿತ್ಯವಾರ ಅಪರಾಹ್ನ ಮಂಗಳೂರಿನ ಪುರಭವನಲ್ಲಿ ಯಕ್ಷಗಾನ ಬಯಲಾಟವುದೆ, ಖ್ಯಾತ ಭಾಗವತರಾದ ಶ್ರೀಯುತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವಕ್ಕೆ ಸನ್ಮಾನ ಕಾರ್ಯಕ್ರಮವುದೆ ನೆಡವಲಿದ್ದು. ಮಂಗಳೂರು ಹವ್ಯಕ ಸಭಾ ಪ್ರತಿ ವರ್ಷದ ಹಾಂಗೆ ಈ ವರ್ಷವುದೆ ಈ ಕಾರ್ಯಕ್ರಮವ ಆಯೋಜಿಸಿದ್ದು. ಅಪರಾಹ್ನ 4.00 ಗಂಟಗೆ ಸುರು ಅಪ್ಪಲಿಪ್ಪ ಈ ಕಾರ್ಯಕ್ರಮಕ್ಕೆ ನಿಂಗೊ ಎಲ್ಲೋರು ಮನೆಯವರ, ನೆರೆಕರೆಯವರ, ಬಂಧುಮಿತ್ರರ ಎಲ್ಲೋರನ್ನೂ ಕರಕ್ಕೊಂಡು ಬರೆಕು, ಕಾರ್ಯಕ್ರಮವ ಚೆಂದ ಕಾಣುಸಿಕೊಡೆಕು.

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವಕ್ಕೆ ಸನ್ಮಾನ.
ದಕ್ಷಾಧ್ವರ ಯಕ್ಷಗಾನ ಬಯಲಾಟ.
ಭಾಗವತಿಕೆ: ಶ್ರೀಯುತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ.
ಕಲಾವಿದರಾಗಿ ಶ್ರೀ ಕೆ. ಗೋವಿಂದ ಭಟ್, ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ ಮೊದಲಾದವು

ಎಲ್ಲೋರು ಬನ್ನಿ.

5 thoughts on “ಮಂಗಳೂರು ಹವ್ಯಕ ಸಭಾಲ್ಲಿ ಯಕ್ಷಗಾನವುದೆ ಸನ್ಮಾನವುದೆ

  1. ಯಕ್ಷಗಾನ ಲಾಯಕ್ಕಾಯಿದು. ಕಾರ್ಯಕ್ರಮ ಭಾರಿ ಒಳ್ಲೆದಿತ್ತು. ಆನು ಇಷ್ಟರವರೆಗೆ ಶಾಸ್ತ್ರಿಗಳ ಭಾಗವತಿ ಕೇಳಿ ಇತ್ತಿಲ್ಲೆ. ಭಾರೀ ಲಾಯಕ್ಕಲ್ಲಿ ಈ ಪ್ರಾಯಲ್ಲಿಯುದೆ ಹಾಡುದು ಅವು ಆ ಕ್ಷೇತ್ರ್ಲಲ್ಲಿ ಮಾಡಿದ ಸಾಧನೆಗೆ ಸಾಕ್ಷಿ. ಕೆಲವು ಯುವ ಪ್ರತಿಭೆಗೊಕ್ಕು ಅವಕಾಶ ಮಾಡಿಕೊಟ್ಟದು ಒಳೆಯ ಕೆಲಸ. ಕೊಟ್ಟ ಅವಕಶವ ಆ ಯುವ ಪ್ರತಿಭೆಗ ಲಾಯಕಾಗಿ ಉಪಯೋಗಿಸಿಕೊಂಡಿದವು ಮತ್ತು ತಮ್ಮಲ್ಲಿ ಪ್ರತಿಭೆ ಇಪ್ಪದರ ತೋರಿಸಿಗೊಂಡಿದವು. ಮಂಗಳೂರು ಹವ್ಯಕ ಸಭಾಕ್ಕೆ ಧನ್ಯವಾದಂಗ.

  2. ಯಕ್ಷಗಾನಕ್ಕೆ  ಸಂಬಂಧಪಟ್ಟ  ಎಲ್ಲ  ಕಾರ್ಯಕ್ರಮಂಗೋ  ಯಶಸ್ವೀ  ಆಗಲ್ಲಿ  ಹೇಳಿ  ನಮ್ಮ  ಹಾರೈಕೆ .

  3. ತಥಾಸ್ತು . ಶುಭಮಸ್ತು . ಕಾರ್ಯಕ್ರಮ ಯಶಸ್ವಿಯಾಗಲೆಂದು ಹಾರೈಸುತ್ತು ಇತ್ಲಾಗಿಂದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×