Oppanna.com

16-ಫೆಬ್ರವರಿ-2014: ಬೆಂಗ್ಳೂರಿಲಿ ಸಾವಿರದ ಅಷ್ಟಾವಧಾನ – LIVE

ಬರದೋರು :   ಶುದ್ದಿಕ್ಕಾರ°    on   15/02/2014    2 ಒಪ್ಪಂಗೊ

ನಮಸ್ಕಾರ.
ಸಾಹಿತ್ಯ ಪ್ರಿಯರಿಂಗೆ ಮತ್ತೊಂದು ರಸದೌತಣ.
ಬೆಂಗ್ಳೂರಿನ “ಪದ್ಯಪಾನ” ತಂಡದವು ಈ ಆದಿತ್ಯವಾರ ಜಯನಗರದ ಎನ್.ಎಮ್.ಕೆ.ಆರ್.ವಿ ಕಾಲೇಜಿನ ಸಭಾಂಗಣಲ್ಲಿ ಶತಾವಧಾನಿ ಡಾ.ಆರ್.ಗಣೇಶರ ಅಷ್ಟಾವಧಾನ ಕಾರ್ಯಕ್ರಮವ ಆಯೋಜನೆ ಮಾಡಿದ್ದವು.
ಇದು ಶ್ರೀ ಗಣೇಶರ ಒಂದು ಸಾವಿರನೇ ಅವಧಾನ ಕಾರ್ಯಕ್ರಮ.
ಅತ್ಯಂತ ಕ್ಲಷ್ಟಕರವಾದ ಭಾರತೀಯ ಕಲೆಯ ಒಳುಶಿ, ಬೆಳೆಶಿ ಬೆಳಗಿದ ಮಹಾಕಾರ್ಯ ಮಾಡಿದ ಶತಾವಧಾನಿಗೊಕ್ಕೆ ಬೈಲಿನ ಅಭಿನಂದನೆಗೊ.
ಅವರ ಒಂದು ಸಾವಿರನೇ ಅವಧಾನಲ್ಲಿ ಅವಧಾನಿಗೊಕ್ಕೆ ಜಯವಾಗಲಿ ಹೇಳಿ ನಮ್ಮೆಲ್ಲರ ಹಾರೈಕೆ.
ಕಾರ್ಯಕ್ರಮದ ನೇರಪ್ರಸಾರ ಪದ್ಯಪಾನದ ಪುಟಲ್ಲಿ ಲಭ್ಯ.
ಇಲ್ಲಿಯೂ ನೋಡ್ಳಕ್ಕು:
http://new.livestream.com/accounts/1646169/saaviradaAvadhaana

~
ಕಾರ್ಯಕ್ರಮದ ಆಮಂತ್ರಣ ಪತ್ರಿಕೆ:

2 thoughts on “16-ಫೆಬ್ರವರಿ-2014: ಬೆಂಗ್ಳೂರಿಲಿ ಸಾವಿರದ ಅಷ್ಟಾವಧಾನ – LIVE

  1. ಮೊದಲು ರಂ ಗನಾಥ ಶರ್ಮಂದ ಶಬಾಸ್ ಗಿರಿ ಪದೆದು ಈಗ ಸಾವಿರದ ಸರ್ದಾರ ಅಪ್ಪದು ಕಾಂಬಾಗ ಭಲೆ ಹೇಳಿ ಕಾಣುತ್ತು. ಶುಭಾಶಯಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×