ಪಯಣ
January 20, 2010 ರಂದು 8:00 amಗೆ ಕಾವಿನಮೂಲೆ ಮಾಣಿ ಬರೆದ್ದು, ಇದುವರೆಗೆ 4 ಒಪ್ಪಂಗೊ.ಬೆಂಗಳೂರು ರೈಲಿಗೆ ಹತ್ತಿದ ಮೇಲೆ ಅದೆಂಥದೋ ತಳಮಳ.
ಸುಬ್ರಹ್ಮಣ್ಯ ದಾಟಿ ರೈಲು ಘಟ್ಟ ಹತ್ತುಕೆ ಶುರುವಾದ ಮೇಲಂತೂ ಎನೋ ಒಂದು ವಿಚಿತ್ರ ಮನಸ್ಥಿತಿ.!
ಸುರಂಗಗಳ ಒಳಗೆ ಹೋಗಿ ಸಂಕದಾಟಿ ರೈಲು ಮುಂದೆ ಹೋಗ್ತಾ ಇದ್ರೂ ಮನಸ್ಸು ಎಲ್ಲಿಯೋ ಉಳುದು ಹೋದ ಭಾವ.
ಹೊರಗೆ ನೋಡುವಾ ಹೇಳಿ ರೈಲಿನ ಬಾಗಿಲಿಲಿ ಕೂತ್ರೂ ಸಮಾಧಾನ ಇಲ್ಲ. “ಸರಿ ಎಂತಾರೂ ಬರಿವ” ಹೇಳಿ ಪೆನ್ನು ಕಾಗದ ಹಿಡ್ಕೊಂಡು ಕೂತ್ರೆ “ಎಂತ ಬರಿಯುದು ?” ಹೇಳುವ ಪ್ರಶ್ನೆ.
ಬದುಕು ಎಷ್ಟು ವಿಚಿತ್ರ ಅಲ್ವಾ ?
ಎಲ್ಲೆಲ್ಲಿಗೋ ಕರ್ಕೊಂಡು ಹೋಗ್ತೆ…
