Oppanna.com

ಮುಳಿಯ ಬೈಲಿಲ್ಲಿ ಸೂರ್ಯಕಾಂತಿ ಮದುವೆ..!

ಬರದೋರು :   ಬೊಳುಂಬು ಮಾವ°    on   10/02/2014    10 ಒಪ್ಪಂಗೊ

ಬೊಳುಂಬು ಮಾವ°

ಮೊನ್ನೆ ಶನಿವಾರ ಮುಳಿಯ  ಭಾವನ ಹೆರಿಯೋರು ಕಟ್ಟುಸಿದ ತರವಾಡು ಮನೆಯ ಒಕ್ಕಲಿನ ಕಾರ್ಯಕ್ರಮದ ಒಟ್ಟಿ೦ಗೆ ಅವರ ವ೦ಶದ ಹಿರಿಯ ಕವಿ ದಿವ೦ಗತ ಮುಳಿಯ ತಿಮ್ಮಪ್ಪಯ್ಯರು ಸುಮಾರು ನೂರು ವರ್ಷ ಹಿ೦ದೆ ರಚನೆ ಮಾಡಿದ “ಸೂರ್ಯಕಾ೦ತಿ ಕಲ್ಯಾಣ” ಹೇಳ್ತ ರಸಭರಿತ ಯಕ್ಷಗಾನ ಪ್ರಸ೦ಗವ ತೆ೦ಕು ತಿಟ್ಟಿನ ಪ್ರಸಿದ್ಧ ಕಲಾವಿದರಿ೦ದ ಆಯೋಜನೆ ಮಾಡಿತ್ತಿದ್ದವು. ಮುಳಿಯ ಬೈಲಿಲ್ಲಿ ”ಸೂರ್ಯಕಾಂತಿ ಮದುವೆ”ಯ ರಸಕ್ಷಣ೦ಗೊ ಇಲ್ಲಿದ್ದು.

10 thoughts on “ಮುಳಿಯ ಬೈಲಿಲ್ಲಿ ಸೂರ್ಯಕಾಂತಿ ಮದುವೆ..!

  1. ಮುಳಿಯದಜ್ಜನ ಆಟ ನೋಡ್ಲೆ ಒಂದು ಒಳ್ಳೆ ಅವಕಾಶ ಸಿಕ್ಕಿತ್ತು.ಪೂರ್ತಿ ನೋಡ್ಲೆ ಎಡಿಗಾಯಿದಿಲ್ಲೆ.ಬೊಳೂಂಬು ಮಾವನ ಸಚಿತ್ರ ವರದಿಂದಾಗಿ ಆ ಕೊರತೆ ನೀಗಿತ್ತು.
    ತಿಮ್ಮಪ್ಪಯ್ಯರ ಮಗ,ಮಗಳು, ಅಳಿಯಂದ್ರ ಕಂಡು ಬಾಯಿ ತುಂಬ ಮಾತಾಡ್ಲೆ ಸಿಕ್ಕಿದ್ದು ಕೊಶೀ ಆತು.

  2. ಪಟ ತೆಗದು ಬೈಲಿಲಿ ಹ೦ಚಿದ ಬೊಳು೦ಬು ಮಾವ೦ಗೆ ಧನ್ಯವಾದ.
    ಗಡಿಬಿಡಿಲಿ ಎಲ್ಲಾ ನೆರೆಕರೆಯ ನೆ೦ಟ್ರಿ೦ಗೆ ಹೇಳಿಕೆ ಹೇಳುಲೆ ಎಡಿಗಾತಿಲ್ಲೆ,ಕ್ಷಮೆ ಇರಳಿ.
    ದೊಡ್ಡಜ್ಜ ನೂರು ಬವರುಷ ಮದಲು ಬರದ ಅದ್ಭುತ ಪ್ರಸ೦ಗಲ್ಲಿ ಮೂರು ಜೆನ ಪುಳ್ಯಕ್ಕೊಗೆ ಪಾತ್ರ ವಹಿಸುವ ಯೋಗ ಸಿಕ್ಕಿದ್ದು ಎ೦ಗೊಗೆ ತು೦ಬಾ ನೆಮ್ಮದಿ ತಯಿ೦ದು.
    ಗೊಪಾಲಣ್ಣ ಹೇಳಿದ ಹಾ೦ಗೆ ಒ೦ದು ವಿಶೇಷ ನಡೆಯ ಪ್ರಸ೦ಗ ಇದು.ಉದಿಯಪ್ಪಗಾಣ ಹೊತ್ತಿಲಿ ಅತ್ಯುತ್ತಮವಾಗಿ ಪ್ರದರ್ಶನ ಮಾಡಿದ ನಿಡ್ಲೆ ಗೋವಿ೦ದಣ್ಣನ ತ೦ಡದ ಪ್ರಯತ್ನಕ್ಕೆ ನೂರು ನಮಸ್ಕಾರ.

  3. ಸೂರ್ಯಕಾಂತಿ ಕಲ್ಯಾಣದ ಪ್ರದರ್ಶನದ ಬಗ್ಗೆ ಓದಿ ಕುಶಿ ಆತು. ಮುಳಿಯರ ಒಂದು ಕ್ಲಿಷ್ಟ ಕೃತಿ ಇದು.ಬಾಕಿ ಪ್ರಸಂಗದ ಹಾಂಗೆ ಸರಳ ಇಲ್ಲೆ.

  4. ‘ಸೂರ್ಯಕಾಂತಿ ಕಲ್ಯಾಣ’ದ ಎರಡನೆಯ ಪ್ರಯೋಗ ಭಾರೀ ಲಾಯಕಾಯಿದು ಹೇದು ಪ್ರತ್ಯಕ್ಷದರ್ಶಿಗೊ ಹೇಳಿದವು.

  5. ಪಟ೦ಗ ಚ೦ದಾಯಿದು. ಧೂಮ್ರಶಿಖೆ-ಕಾ೦ತಿ ಕ್ಯೂಟಾಗಿ ಕಾಡುತ್ತು!!!

  6. ಬೊಳುಂಬು ಮಾವಂಗೆ ಹರೇ ರಾಮ. ಶುದ್ದಿಯೂ ಪಟವೂ ನೋಡಿ ಕೊಶಿ ಆತಿದಾ. ಮುಳಿಯದೋರಿಂಗೆ ಧನ್ಯವಾದ, ಪ್ರತಿಷ್ಠಾನಕ್ಕೆ ಅಭಿನಂದನೆ.

    1. ಶುದ್ದಿ ಗೊ೦ತಾಗದ್ದೆ ಹೋತನ್ನೆಭಾವ! ವರ್ತಮಾನ ಸಿಕ್ಕಿರೆ ಬಪ್ಪಲಾವುತ್ತಿದಾ?ಏ೦ತಮಾಡುವದು ಪ್ರಾಪ್ತಿ ಬೇಕನ್ನೆ! ಶುದ್ದಿಯನ್ನೂ,ಪಟವನ್ನೂ ಹಾಕಿದ ಬೊಳು೦ಬು ಮಾವ೦ಗೆ ಧನ್ಯವಾದ೦ಗೊ.ಹರೇ ರಾಮ.

  7. ಕೊಶಿ ಆತು ಮಾವಾ, ಆಟದ ಕಥೆ ಚಿತ್ರಣದ ರೂಪಲ್ಲಿ ಚೆಂದಕೆ ಸಿಕ್ಕಿತ್ತು,
    ಆನು ಅಲ್ಲಿಗೆ ತಲಪುವಗ ಅಟ ಸುರುವಾಗಿದ್ದತ್ತು,
    ಹಾಂಗಾಗಿ ಪೂರ್ತಿ ಆಟ ನೋಡ್ಳೆ ಎಡಿಯದ್ದ ಬೇಜಾರು ಇದ್ದತ್ತು,
    ಈಗ ಸಮಧಾನ ಆತು,
    ಥ್ಯಾಂಕ್ಸ್…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×