ಬೈಲಿಂಗೆ ಲಾಗ ಹಾಕಲೆ

ಎನ್ನ ನೆಂಪು ಮಡಿಕ್ಕೊ

ಗುಟ್ಟುಶಬ್ದ ಮರದತ್ತೋ!

ಚೋಲು - ಡಬ್ಬಲ್ ಚೋಲು

ಹಳತ್ತಿಂಗೆ ಮಡಗಿದ್ದು:

ಮಿಂಚಂಚೆಗೆ ಶುದ್ದಿ ಬರೆಕ್ಕೋ?

ಬೆಶಿ ಬೆಶಿ ಒಪ್ಪಂಗೊ..

  • ಆಚಕರೆ ಮಾಣಿ: ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯಚ ವೈದ್ಯಕೇನಾ, ಯೋಪಾಕರೋತ್ತಂ ಪ್ರವರಂ ಮುನೀನಾಂ...
  • ಅಡ್ಕತ್ತಿಮಾರುಮಾವ°: ಡಾ.ಮಹೇಶ ಣ್ಣೋ..ಶುಭಾಶಯಂಗ…
  • ಅಡ್ಕತ್ತಿಮಾರುಮಾವ°: ಅಂತೂ ಮಾಡಾವಿಂಗೆ ಎತ್ತಿದ್ದು ಗೊಂತೇ ಆಯಿದಿಲ್ಲೆ !!!!ಬಾರೀ ಲಾಯಿಕ ಆಯಿದು ಒಪ್ಪಣ್ಣೊ…
  • prashanth: sariyagi helidde vekateshanna
  • ಕುಮಾರ: ಪುತ್ತೂರಿ೦ದ ಹೆರಟು ಮಾಡಾವಿನವರೆಗೆ ವಿವರಣೆ (chronological events) ಲಾಯಿಕಾಯಿದು…ಮಿನಿಯ..
  • ಡಾ.ಕೆ.ಜಿ.ಭಟ್: ಇಪ್ಪತ್ತೈದು ವರ್ಷ ಹಿಂದೆ ಎನ್ನ ಮಾಡುವೆ ಕೂಡ ಇರುಳೆ ಆದ್ದು ಮಿನಿಯ°.ಒಂದು ಹಗಲು ಆನುದೇ ಕೆಲಸ...
  • ನೀರ್ಕಜೆ ಚಿಕ್ಕಮ್ಮ: ಡಾ . ಮಹೇಶಣ್ಣೋ, ಶುಭಾಶಯಂಗೊ ಎನ್ನ ಹೊಡೆಂದ……..
  • ಸುವರ್ಣಿನೀ: ಆನೆ ಮೊಟ್ಟೆ ಮಡುಗಿದ್ದು !!!
  • ಶ್ರೀಕೃಷ್ಣ ಶರ್ಮ. ಹಳೆಮನೆ: ಗುರು ಹಿರಿಯರ ಆಶೀರ್ವಾದಂದ ನಿನ್ನ ಸಂಶೋಧನೆಗೊ ಹೀಂಗೇ ಮುಂದುವರಿಯಲಿ. ಸಂಸ್ಕೃತಲ್ಲಿ...
  • Venkatesh: ಕಳುದ ತಿಂಗಳು ಸುಬ್ರಹ್ಮಣ್ಯಲ್ಲಿ ಉದೆಕಾಲ ಮೂರೂಮುಕ್ಕಾಲಕ್ಕೆ ಒಂದು ಮದುವೆ ಆಗಿತ್ತು.(ಅಭಯ ಗಣಪತಿ...
  • ಶ್ರೀಕೃಷ್ಣ ಶರ್ಮ. ಹಳೆಮನೆ: ಪೇಟೆಯ ಜೀವನಕ್ಕೆ ಒಗ್ಗಿ ಹೋದ ಕೂಸುಗೊ ಹಳ್ಳಿ ಜೀವನಕ್ಕೆ ಹೊಂದಿಗೊಂಬಲೆ ತಯಾರು...
  • ಶ್ರೀಶ. ಹೊಸಬೆಟ್ಟು: [ಆನೆ ಮಡಗಿದ್ದು :) ] ಆನೆ ಎಂತರ ಮಡಗಿದ್ದು :) :)
  • ಶ್ರೀಕೃಷ್ಣ ಶರ್ಮ. ಹಳೆಮನೆ: ನೆನಪಿನ ರಜ ಹಿಂದಂಗೆ ಓಡಿಸಿದೆ ದೊಡ್ಡ ಭಾವಯ್ಯ. ಇರುಳಿಂಗೆ ಮದುವೆ ಈಗ ಕೂಡಾ...
  • ಪುಟ್ಟಬಾವ ಹಾಲುಮಜಲು: ಎಂಗಳ ಪೆರ್ಲನ್ಪಾಡಿಲಿಯೂ ಕಾರಿಲಿ ಉದಿಉದಿಯಪ್ಪಗಳೇ ಹೋಗಿಗೊಂಡಿತ್ತದು ನೆನಪಾವ್ತು…!!...
  • ಪುಟ್ಟಬಾವ ಹಾಲುಮಜಲು: ಇದು ಖಂಡಿತವಾಗಿಯೂ ನೈಜ ಮೂಲಂಗಳ ಆಧರಿಸಿದ ಕಥೆ!!!! ಈ ರೀತಿಯ ಘಟನೆಗೊ ಮುಂದೆ ಆಗದ್ದಿರಲಿ...
  • ಒಪ್ಪಕ್ಕ: ಶುದ್ದಿ ಲಾಯ್ಕಾಯ್ದು…. :-) ಒಂದೊಪ್ಪ ಭಾರೀ ಲಾಯ್ಕಾಯ್ದು… ಅರ್ಥಪೂರ್ಣ… :-) ...
  • ಲೂಟಿ ಮಾಣಿ: ಇದು ಕಥೆಯಲ್ಲ ಹವ್ಯಕರ ಜೀವನ ಬಾವಯ್ಯ
  • ಒಪ್ಪಕ್ಕ: ಅಪ್ಪಪ್ಪು…. ಖಂಡಿತ ಇಕ್ಕು….. ;-)
  • Soumya: ಅಂಬಗಾಣ ಕಾಗದ ನೋಡಿದ ನೆಂಪು ಇದ್ದು.ತೆಳು ಕಾಗದ. ಎದುರು ಶಿವ-ಪಾರ್ವತಿ. ಒಳ details. ಅದರ ಮತ್ತೆ...
  • ಒಪ್ಪಕ್ಕ: ಬಟ್ಯಂಗೆ ಎಂಗಳ ಭಾಷೆ ಬತ್ತಲ್ಲದ? ಮತ್ತೆಂತಕೆ ತುಳುವಿಲಿ ಮಾತಾಡುದು?
  • ಕೊಳಚಿಪ್ಪು ಭಾವ: ಈ ಕತೆಯ ಆಶಯ ಯಾರಿಂಗೆ ಮುಟ್ಟೆಕ್ಕೋ ಅವಕ್ಕೆ ಮುಟ್ಟಿದರೆ ಅಷ್ಟೇ ಸಾಕು.
  • vishnunandana: Hengippa suddi kathage mathra seemith aadare saku.
  • ಬಟ್ಯ: ಪಂಡಿತೆರು ಪಂಡಿನ ಎನ್ನ ಮಂಡೆಗು ಪೋಪಜ್ಜಿ..
  • ಮಹೇಶ: ಆಹಾ! ಒಪ್ಪಣ್ಣ-ಜಾಲಪುಟೇ ಸಂಸ್ಕೃತ ತರಂಗಾಃ !! :)
  • ಗಣೇಶ ಮಾವ°: ವಾಸ್ತವ ಲೇಖನವೋ ಇದು ಹೇಳ್ತಾ ಹಾಂಗೆ ಅನ್ಸುತ್ತು ಎನಗೆ.. ಅಂತೂ ದೀಪ ಬೆಣಚ್ಚು ಕೊಡ್ತು ಹೇಳಿ ಆ...
  • ಗಣೇಶ ಮಾವ°: ಡಾ.ಮಹೇಶಣ್ಣ..ಅಭಿನಂದನೆಗೋ!!!!!!!! ನಿಂಗ ಸಂಶೋಧನೆ ಮಾಡಿದ ವಿಷಯ ತುಂಬಾ ಒಳ್ಳೆದಿದ್ದು..ನಿಂಗಳ...
  • ಪುಟ್ಟಬಾವ ಹಾಲುಮಜಲು: ಅನ್ಬಗಾಣ ಕಾಕತ ನೋಡಿ ಭಾರೀ ಖುಷಿ ಆತು!! ಇನೊಂದು ಸರ್ತಿ ಅಟ್ಟಲ್ಲಿ ಪರಡ್ಡಿ!!!...
  • ಬೆಣಚ್ಚಿಪ್ಪಲ್ಲಿ ಹುಡ್ಕಲೆ

    9

    ಆಧುನಿಕತೆಲಿ ಕವಲಾದ ಬದುಕಿನ ಕತೆ

    VN:F [1.9.3_1094]
    ರೇಟೆಷ್ಟು :
    Rating: 5.0/5 (3 votes cast)
    July 25, 2010 ರಂದು 10:45 pmಗೆ ಕೊಳಚ್ಚಿಪ್ಪು ಬಾವ ಬರೆದ್ದು, ಇದುವರೆಗೆ 9 ಒಪ್ಪಂಗೊ.
    ಆಧುನಿಕತೆಲಿ ಕವಲಾದ ಬದುಕಿನ ಕತೆ

    ಪರ್ವ-ಸಾರ್ಥ-ಆವರಣ-ಗೃಹಭಂಗ ಇಂತ ಅತ್ಯಂತ ಉತ್ತಮ ಪುಸ್ತಕಗಳ ಬರದ ಎಸ್.ಎಲ್.ಭೈರಪ್ಪನ ಹೊಸ ಕಾದಂಬರಿಯ ಹೆಸರು “ಕವಲು”.

    10

    ಭೋಪಾಲದ ಗ್ಯಾಸಿನ ಕತೆ.

    VN:F [1.9.3_1094]
    ರೇಟೆಷ್ಟು :
    Rating: 4.3/5 (6 votes cast)
    June 20, 2010 ರಂದು 1:54 pmಗೆ ಕೊಳಚ್ಚಿಪ್ಪು ಬಾವ ಬರೆದ್ದು, ಇದುವರೆಗೆ 10 ಒಪ್ಪಂಗೊ.
    ಭೋಪಾಲದ ಗ್ಯಾಸಿನ ಕತೆ.

    ಭೋಪಾಲ ಭಾರತದ ಮಧ್ಯಭಾಗಲ್ಲಿ ಇಪ್ಪ ಮಧ್ಯಪ್ರದೇಶದ ರಾಜಧಾನಿ.ಅಲ್ಲಿ ಮೊದಲಿಂದಲೂ ಫ಼್ಯಾಕ್ಟರಿ ಎಲ್ಲ ಇತ್ತು.1969 ರಲ್ಲಿ ಶುರುವಾದ ಫ಼್ಯಾಕ್ಟರಿ ತುಂಬಾ ಜೆನಕ್ಕೆ ಕೆಲಸ ಕೊಟ್ಟತ್ತು. ಆ ಫ಼್ಯಾಕ್ಟರಿಲಿ ತಯಾರಾದ ಕೀಟನಾಶಕವ ಬಳಕೆ ಮಾಡಿ ತುಂಬಾ ಜೆನ ರೈತರು ಒಳ್ಳೆ ಕೃಷಿ ಮಾಡಿದವು. ಅಲ್ಲಿ 1984ರಲ್ಲಿ ಒಂದು ದುರಂತ ಆತು.ಆ ದುರಂತಂದ ದೊಡ್ಡ ದುರಂತ ಆ ದುರಂತದದ ಮತ್ತೆ ನಡದ್ದು.

    6

    ಹರಿಶ್ಚಂದ್ರನ ಫ್ಯಾಕ್ಟರಿಯ ಕತೆ

    VN:F [1.9.3_1094]
    ರೇಟೆಷ್ಟು :
    Rating: 5.0/5 (6 votes cast)
    May 3, 2010 ರಂದು 9:00 amಗೆ ಕೊಳಚ್ಚಿಪ್ಪು ಬಾವ ಬರೆದ್ದು, ಇದುವರೆಗೆ 6 ಒಪ್ಪಂಗೊ.
    ಹರಿಶ್ಚಂದ್ರನ ಫ್ಯಾಕ್ಟರಿಯ ಕತೆ

    ದುಂಡಿರಾಜ ಗೋವಿಂದ ಫಾಲ್ಕೆಗೆ ಮದುವೆ ಆಗಿತ್ತು, ಮಕ್ಕೊ ಇತ್ತಿದ್ದವು ,ಸರಕಾರಿ ಕೆಲಸಲ್ಲಿ ಇತ್ತಿದ್ದ. ಆದರೂ ಆ ಕೆಲಸಲ್ಲಿ ಮನಸಾಗದ್ದೆ ಅದರ ಬಿಟ್ಟು ಪ್ರಿಂಟಿಂಗ್ ಕೆಲಸ ಶುರು ಮಾಡ್ತ. ಚಿತ್ರಂಗಳ ಪ್ರಿಂಟ್ ಮಾಡ್ತ ಕೆಲಸಲ್ಲಿ ಗಟ್ಟಿಗ ಹೇಳ್ಸಿಕೊಳ್ತ. ಅವ ರಾಜ ರವಿವರ್ಮನ ಹತ್ರವೂ ಅವನ ಚಿತ್ರಂಗಳ ಪ್ರಿಂಟ್ ಮಾಡುವ ಕೆಲಸ ಮಾಡ್ತ. ಆ ಕೆಲಸಕ್ಕೆ ಬೇಕಾದ ಹೊಸ ತಾಂತ್ರಿಕತೆ ಕಲಿವಲೆ ಜರ್ಮನಿಗೆ ಹೋವುತ್ತ. ಅಲ್ಲಿ ಪ್ರಿಂಟಿಂಗ್ ನ ಒಟ್ಟಿಂಗೆ ಜರ್ಮನಿಯ ಹೆಸರಾಂತ ಜಾದೂಗಾರನಲ್ಲಿ ಜಾದೂ ಕೂಡ ಕಲಿತ್ತ. ಅವಂಗೆ [...]

    6

    ವಿಕ್ಟೋರಿಯಾ ಗೌರಮ್ಮನ ಕತೆ

    VN:F [1.9.3_1094]
    ರೇಟೆಷ್ಟು :
    Rating: 5.0/5 (4 votes cast)
    March 9, 2010 ರಂದು 11:12 pmಗೆ ಕೊಳಚ್ಚಿಪ್ಪು ಬಾವ ಬರೆದ್ದು, ಇದುವರೆಗೆ 6 ಒಪ್ಪಂಗೊ.
     ವಿಕ್ಟೋರಿಯಾ ಗೌರಮ್ಮನ ಕತೆ

    ಕೊಡಗಿನ ಕಡೇ ರಾಜ ಚಿಕ್ಕವೀರರಾಜೇಂದ್ರ ಅವನ ಮಗಳು ಗೌರಮ್ಮನೊಟ್ಟಿಂಗೆ ಲಂಡನಿಂಗೆ ಹೋವ್ತ. ಆಲ್ಲಿ ಗೌರಮ್ಮ ಕ್ರಿಶ್ಚಿಯನ್ ಆಗಿ ಮತಾಂತರ ಆವ್ತು. ಕ್ರಿಶ್ಚಿಯನ್ ಆದ ಮೇಲೆ ಅದರ ಮೂಲಕ ಭಾರತದ ಬೇರೆ ರಾಜಂಗಳನ್ನೂ ಮತಾಂತರ ಮಾಡೆಕ್ಕು ಹೇಳಿ ಬ್ರಿಟೀಷರು ಯೋಚನೆ ಮಾಡ್ತವು…

    6

    `ಹಿಮಾಲಯನ್ ಬ್ಲಂಡರ್’ – 1962 ಚೈನಾ ಭಾರತ ಯುದ್ಧದ ಗೊಂತಿಲ್ಲದ ಕತೆ

    VN:F [1.9.3_1094]
    ರೇಟೆಷ್ಟು :
    Rating: 4.2/5 (10 votes cast)
    March 1, 2010 ರಂದು 10:00 amಗೆ ಕೊಳಚ್ಚಿಪ್ಪು ಬಾವ ಬರೆದ್ದು, ಇದುವರೆಗೆ 6 ಒಪ್ಪಂಗೊ.
    `ಹಿಮಾಲಯನ್ ಬ್ಲಂಡರ್' – 1962 ಚೈನಾ ಭಾರತ ಯುದ್ಧದ ಗೊಂತಿಲ್ಲದ ಕತೆ

    ನವಗೆಲ್ಲ ದೇಶದ ಬಗ್ಗೆ ಅಭಿಮಾನ ಭಕ್ತಿ ಬರೆಕ್ಕಾರೆ ಯುದ್ಧವೇ ಬೇಕು. 99ರಲ್ಲಿ ಕಾರ್ಗಿಲ್ ಯುದ್ಧ ಆಗದ್ರೆ ನಮ್ಮಲ್ಲಿ ಸುಮಾರು ಜೆನಕ್ಕೆ ದೇಶದ ಬಗ್ಗೆ, ನಮ್ಮ ಸೈನ್ಯದ ಬಗ್ಗೆ ಗೊತ್ತೆ ಆವುತ್ತಿತ್ತಿಲ್ಲೆ. ಆ ಯುದ್ಧ ಆಗಿ ಏಷ್ಟೋ ಸಮಯ ಆದ ಮೇಲೆ ಆನು ಪುಸ್ತಕ ಹುಡುಕ್ಕೆಕ್ಕಾರೆ ಅನಿರೀಕ್ಶಿತ ಆಗಿ ಸಿಕ್ಕಿದ ಪುಸ್ತಕ “ಹಿಮಾಲಯನ್ ಬ್ಲಂಡರ್“. ಮೂಲ ಇಂಗ್ಲೀಷಿಲಿ ಬರದ ಜೆನ ಮೇಜರ್ ಜಾನ್ ಪರಶುರಾಮ್ ದಳವಿ. 1962ರ ಯುದ್ಧಲ್ಲಿ ಭಾರತದ ಬಗ್ಗೆ ಬರೆದ ಪುಸ್ತಕ ಏಕೆ ಭಾರತ ಆ ಯುದ್ಧಲ್ಲಿ ಸೊತತ್ತು ,ಹಾಂಗೆ ಸೊಲಲೇ ಯಾರು ಕಾರಣ ಹೇಳ್ತ ಪ್ರಶ್ನೆಗೆ ಉತ್ತರ ಪುಸ್ತಕಲ್ಲಿ ಸಿಕ್ಕುತ್ತು…

    2

    ಚಿಪ್ಪಿನ ಒಳಾಣ ಮುತ್ತುಗೊ – ಕೊಳಚ್ಚಿಪ್ಪು ಬಾವನ ಶುದ್ದಿಗೊ!

    VN:F [1.9.3_1094]
    ರೇಟೆಷ್ಟು :
    Rating: 4.8/5 (4 votes cast)
    February 28, 2010 ರಂದು 10:00 pmಗೆ ಗುರಿಕ್ಕಾರ° ಬರೆದ್ದು, ಇದುವರೆಗೆ 2 ಒಪ್ಪಂಗೊ.

    ಅದಪ್ಪು, ನಾವು ಇಷ್ಟು ಸಮೆಯ ಆದರೂ ನಮ್ಮ ಕೊಳಚ್ಚಿಪ್ಪು ಬಾವನ ಬಗ್ಗೆ ಮಾತಾಡಿದ್ದೇ ಇಲ್ಲೆ!
    ನಮ್ಮ ಬೈಲಿನ ಆಚ ಕೊಡೀಲಿ ಇಪ್ಪದು ಅವರ ಮನೆ.
    ಅವು ಮನೆಲಿಪ್ಪದು ಕಮ್ಮಿ ಇದಾ, ಇಂದು ಪುತ್ತೂರಾದರೆ ನಾಳೆ ಮಯಿಸೂರು, ನಾಳ್ತು ಬೆಂಗ್ಳೂರು – ಅವನ ಬಾವನ ಮನಗೆ, ಆಚ ನಾಳ್ತು ಡೆಳ್ಳಿ!!
    ಮತ್ತೊಂದರಿ ಸಾಗರ, ಶಿರಸಿ! ಬಪ್ಪವಾರ ಪುಣೆ!!
    ಒಂದೊಂದಿನ ಪೋನು ಮಾಡಿರೆ ಒಂದೊಂದು ಊರಿನ ಹೆಸರು ಹೇಳ್ತವು.
    ಹಾಂಗಾಗಿ ನಮ್ಮ ಬೈಲಿಂಗೆ ಮಾತಾಡುಸುಲೆ ಸಿಕ್ಕುದೇ ಅಪುರೂಪ!

    ಪ್ರಯಾಣದ ಬಗೆಗೆ ತುಂಬಾ ಒಲವು.