ಭೋಪಾಲ ಭಾರತದ ಮಧ್ಯಭಾಗಲ್ಲಿ ಇಪ್ಪ ಮಧ್ಯಪ್ರದೇಶದ ರಾಜಧಾನಿ.ಅಲ್ಲಿ ಮೊದಲಿಂದಲೂ ಫ಼್ಯಾಕ್ಟರಿ ಎಲ್ಲ ಇತ್ತು.1969 ರಲ್ಲಿ ಶುರುವಾದ ಫ಼್ಯಾಕ್ಟರಿ ತುಂಬಾ ಜೆನಕ್ಕೆ ಕೆಲಸ ಕೊಟ್ಟತ್ತು. ಆ ಫ಼್ಯಾಕ್ಟರಿಲಿ ತಯಾರಾದ ಕೀಟನಾಶಕವ ಬಳಕೆ ಮಾಡಿ ತುಂಬಾ ಜೆನ ರೈತರು ಒಳ್ಳೆ ಕೃಷಿ ಮಾಡಿದವು. ಅಲ್ಲಿ 1984ರಲ್ಲಿ ಒಂದು ದುರಂತ ಆತು.ಆ ದುರಂತಂದ ದೊಡ್ಡ ದುರಂತ ಆ ದುರಂತದದ ಮತ್ತೆ ನಡದ್ದು.
ದುಂಡಿರಾಜ ಗೋವಿಂದ ಫಾಲ್ಕೆಗೆ ಮದುವೆ ಆಗಿತ್ತು, ಮಕ್ಕೊ ಇತ್ತಿದ್ದವು ,ಸರಕಾರಿ ಕೆಲಸಲ್ಲಿ ಇತ್ತಿದ್ದ. ಆದರೂ ಆ ಕೆಲಸಲ್ಲಿ ಮನಸಾಗದ್ದೆ ಅದರ ಬಿಟ್ಟು ಪ್ರಿಂಟಿಂಗ್ ಕೆಲಸ ಶುರು ಮಾಡ್ತ. ಚಿತ್ರಂಗಳ ಪ್ರಿಂಟ್ ಮಾಡ್ತ ಕೆಲಸಲ್ಲಿ ಗಟ್ಟಿಗ ಹೇಳ್ಸಿಕೊಳ್ತ. ಅವ ರಾಜ ರವಿವರ್ಮನ ಹತ್ರವೂ ಅವನ ಚಿತ್ರಂಗಳ ಪ್ರಿಂಟ್ ಮಾಡುವ ಕೆಲಸ ಮಾಡ್ತ. ಆ ಕೆಲಸಕ್ಕೆ ಬೇಕಾದ ಹೊಸ ತಾಂತ್ರಿಕತೆ ಕಲಿವಲೆ ಜರ್ಮನಿಗೆ ಹೋವುತ್ತ. ಅಲ್ಲಿ ಪ್ರಿಂಟಿಂಗ್ ನ ಒಟ್ಟಿಂಗೆ ಜರ್ಮನಿಯ ಹೆಸರಾಂತ ಜಾದೂಗಾರನಲ್ಲಿ ಜಾದೂ ಕೂಡ ಕಲಿತ್ತ. ಅವಂಗೆ [...]
ನವಗೆಲ್ಲ ದೇಶದ ಬಗ್ಗೆ ಅಭಿಮಾನ ಭಕ್ತಿ ಬರೆಕ್ಕಾರೆ ಯುದ್ಧವೇ ಬೇಕು. 99ರಲ್ಲಿ ಕಾರ್ಗಿಲ್ ಯುದ್ಧ ಆಗದ್ರೆ ನಮ್ಮಲ್ಲಿ ಸುಮಾರು ಜೆನಕ್ಕೆ ದೇಶದ ಬಗ್ಗೆ, ನಮ್ಮ ಸೈನ್ಯದ ಬಗ್ಗೆ ಗೊತ್ತೆ ಆವುತ್ತಿತ್ತಿಲ್ಲೆ. ಆ ಯುದ್ಧ ಆಗಿ ಏಷ್ಟೋ ಸಮಯ ಆದ ಮೇಲೆ ಆನು ಪುಸ್ತಕ ಹುಡುಕ್ಕೆಕ್ಕಾರೆ ಅನಿರೀಕ್ಶಿತ ಆಗಿ ಸಿಕ್ಕಿದ ಪುಸ್ತಕ “ಹಿಮಾಲಯನ್ ಬ್ಲಂಡರ್“. ಮೂಲ ಇಂಗ್ಲೀಷಿಲಿ ಬರದ ಜೆನ ಮೇಜರ್ ಜಾನ್ ಪರಶುರಾಮ್ ದಳವಿ. 1962ರ ಯುದ್ಧಲ್ಲಿ ಭಾರತದ ಬಗ್ಗೆ ಬರೆದ ಪುಸ್ತಕ ಏಕೆ ಭಾರತ ಆ ಯುದ್ಧಲ್ಲಿ ಸೊತತ್ತು ,ಹಾಂಗೆ ಸೊಲಲೇ ಯಾರು ಕಾರಣ ಹೇಳ್ತ ಪ್ರಶ್ನೆಗೆ ಉತ್ತರ ಪುಸ್ತಕಲ್ಲಿ ಸಿಕ್ಕುತ್ತು…
ಅದಪ್ಪು, ನಾವು ಇಷ್ಟು ಸಮೆಯ ಆದರೂ ನಮ್ಮ ಕೊಳಚ್ಚಿಪ್ಪು ಬಾವನ ಬಗ್ಗೆ ಮಾತಾಡಿದ್ದೇ ಇಲ್ಲೆ!
ನಮ್ಮ ಬೈಲಿನ ಆಚ ಕೊಡೀಲಿ ಇಪ್ಪದು ಅವರ ಮನೆ.
ಅವು ಮನೆಲಿಪ್ಪದು ಕಮ್ಮಿ ಇದಾ, ಇಂದು ಪುತ್ತೂರಾದರೆ ನಾಳೆ ಮಯಿಸೂರು, ನಾಳ್ತು ಬೆಂಗ್ಳೂರು – ಅವನ ಬಾವನ ಮನಗೆ, ಆಚ ನಾಳ್ತು ಡೆಳ್ಳಿ!!
ಮತ್ತೊಂದರಿ ಸಾಗರ, ಶಿರಸಿ! ಬಪ್ಪವಾರ ಪುಣೆ!!
ಒಂದೊಂದಿನ ಪೋನು ಮಾಡಿರೆ ಒಂದೊಂದು ಊರಿನ ಹೆಸರು ಹೇಳ್ತವು.
ಹಾಂಗಾಗಿ ನಮ್ಮ ಬೈಲಿಂಗೆ ಮಾತಾಡುಸುಲೆ ಸಿಕ್ಕುದೇ ಅಪುರೂಪ!
ಪ್ರಯಾಣದ ಬಗೆಗೆ ತುಂಬಾ ಒಲವು.