ಬೈಲಿಂಗೆ ಲಾಗ ಹಾಕಲೆ

ಎನ್ನ ನೆಂಪು ಮಡಿಕ್ಕೊ

ಗುಟ್ಟುಶಬ್ದ ಮರದತ್ತೋ!

ಚೋಲು - ಡಬ್ಬಲ್ ಚೋಲು

ಹಳತ್ತಿಂಗೆ ಮಡಗಿದ್ದು:

ಮಿಂಚಂಚೆಗೆ ಶುದ್ದಿ ಬರೆಕ್ಕೋ?

ಬೆಶಿ ಬೆಶಿ ಒಪ್ಪಂಗೊ..

  • ಆಚಕರೆ ಮಾಣಿ: ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯಚ ವೈದ್ಯಕೇನಾ, ಯೋಪಾಕರೋತ್ತಂ ಪ್ರವರಂ ಮುನೀನಾಂ...
  • ಅಡ್ಕತ್ತಿಮಾರುಮಾವ°: ಡಾ.ಮಹೇಶ ಣ್ಣೋ..ಶುಭಾಶಯಂಗ…
  • ಅಡ್ಕತ್ತಿಮಾರುಮಾವ°: ಅಂತೂ ಮಾಡಾವಿಂಗೆ ಎತ್ತಿದ್ದು ಗೊಂತೇ ಆಯಿದಿಲ್ಲೆ !!!!ಬಾರೀ ಲಾಯಿಕ ಆಯಿದು ಒಪ್ಪಣ್ಣೊ…
  • prashanth: sariyagi helidde vekateshanna
  • ಕುಮಾರ: ಪುತ್ತೂರಿ೦ದ ಹೆರಟು ಮಾಡಾವಿನವರೆಗೆ ವಿವರಣೆ (chronological events) ಲಾಯಿಕಾಯಿದು…ಮಿನಿಯ..
  • ಡಾ.ಕೆ.ಜಿ.ಭಟ್: ಇಪ್ಪತ್ತೈದು ವರ್ಷ ಹಿಂದೆ ಎನ್ನ ಮಾಡುವೆ ಕೂಡ ಇರುಳೆ ಆದ್ದು ಮಿನಿಯ°.ಒಂದು ಹಗಲು ಆನುದೇ ಕೆಲಸ...
  • ನೀರ್ಕಜೆ ಚಿಕ್ಕಮ್ಮ: ಡಾ . ಮಹೇಶಣ್ಣೋ, ಶುಭಾಶಯಂಗೊ ಎನ್ನ ಹೊಡೆಂದ……..
  • ಸುವರ್ಣಿನೀ: ಆನೆ ಮೊಟ್ಟೆ ಮಡುಗಿದ್ದು !!!
  • ಶ್ರೀಕೃಷ್ಣ ಶರ್ಮ. ಹಳೆಮನೆ: ಗುರು ಹಿರಿಯರ ಆಶೀರ್ವಾದಂದ ನಿನ್ನ ಸಂಶೋಧನೆಗೊ ಹೀಂಗೇ ಮುಂದುವರಿಯಲಿ. ಸಂಸ್ಕೃತಲ್ಲಿ...
  • Venkatesh: ಕಳುದ ತಿಂಗಳು ಸುಬ್ರಹ್ಮಣ್ಯಲ್ಲಿ ಉದೆಕಾಲ ಮೂರೂಮುಕ್ಕಾಲಕ್ಕೆ ಒಂದು ಮದುವೆ ಆಗಿತ್ತು.(ಅಭಯ ಗಣಪತಿ...
  • ಶ್ರೀಕೃಷ್ಣ ಶರ್ಮ. ಹಳೆಮನೆ: ಪೇಟೆಯ ಜೀವನಕ್ಕೆ ಒಗ್ಗಿ ಹೋದ ಕೂಸುಗೊ ಹಳ್ಳಿ ಜೀವನಕ್ಕೆ ಹೊಂದಿಗೊಂಬಲೆ ತಯಾರು...
  • ಶ್ರೀಶ. ಹೊಸಬೆಟ್ಟು: [ಆನೆ ಮಡಗಿದ್ದು :) ] ಆನೆ ಎಂತರ ಮಡಗಿದ್ದು :) :)
  • ಶ್ರೀಕೃಷ್ಣ ಶರ್ಮ. ಹಳೆಮನೆ: ನೆನಪಿನ ರಜ ಹಿಂದಂಗೆ ಓಡಿಸಿದೆ ದೊಡ್ಡ ಭಾವಯ್ಯ. ಇರುಳಿಂಗೆ ಮದುವೆ ಈಗ ಕೂಡಾ...
  • ಪುಟ್ಟಬಾವ ಹಾಲುಮಜಲು: ಎಂಗಳ ಪೆರ್ಲನ್ಪಾಡಿಲಿಯೂ ಕಾರಿಲಿ ಉದಿಉದಿಯಪ್ಪಗಳೇ ಹೋಗಿಗೊಂಡಿತ್ತದು ನೆನಪಾವ್ತು…!!...
  • ಪುಟ್ಟಬಾವ ಹಾಲುಮಜಲು: ಇದು ಖಂಡಿತವಾಗಿಯೂ ನೈಜ ಮೂಲಂಗಳ ಆಧರಿಸಿದ ಕಥೆ!!!! ಈ ರೀತಿಯ ಘಟನೆಗೊ ಮುಂದೆ ಆಗದ್ದಿರಲಿ...
  • ಒಪ್ಪಕ್ಕ: ಶುದ್ದಿ ಲಾಯ್ಕಾಯ್ದು…. :-) ಒಂದೊಪ್ಪ ಭಾರೀ ಲಾಯ್ಕಾಯ್ದು… ಅರ್ಥಪೂರ್ಣ… :-) ...
  • ಲೂಟಿ ಮಾಣಿ: ಇದು ಕಥೆಯಲ್ಲ ಹವ್ಯಕರ ಜೀವನ ಬಾವಯ್ಯ
  • ಒಪ್ಪಕ್ಕ: ಅಪ್ಪಪ್ಪು…. ಖಂಡಿತ ಇಕ್ಕು….. ;-)
  • Soumya: ಅಂಬಗಾಣ ಕಾಗದ ನೋಡಿದ ನೆಂಪು ಇದ್ದು.ತೆಳು ಕಾಗದ. ಎದುರು ಶಿವ-ಪಾರ್ವತಿ. ಒಳ details. ಅದರ ಮತ್ತೆ...
  • ಒಪ್ಪಕ್ಕ: ಬಟ್ಯಂಗೆ ಎಂಗಳ ಭಾಷೆ ಬತ್ತಲ್ಲದ? ಮತ್ತೆಂತಕೆ ತುಳುವಿಲಿ ಮಾತಾಡುದು?
  • ಕೊಳಚಿಪ್ಪು ಭಾವ: ಈ ಕತೆಯ ಆಶಯ ಯಾರಿಂಗೆ ಮುಟ್ಟೆಕ್ಕೋ ಅವಕ್ಕೆ ಮುಟ್ಟಿದರೆ ಅಷ್ಟೇ ಸಾಕು.
  • vishnunandana: Hengippa suddi kathage mathra seemith aadare saku.
  • ಬಟ್ಯ: ಪಂಡಿತೆರು ಪಂಡಿನ ಎನ್ನ ಮಂಡೆಗು ಪೋಪಜ್ಜಿ..
  • ಮಹೇಶ: ಆಹಾ! ಒಪ್ಪಣ್ಣ-ಜಾಲಪುಟೇ ಸಂಸ್ಕೃತ ತರಂಗಾಃ !! :)
  • ಗಣೇಶ ಮಾವ°: ವಾಸ್ತವ ಲೇಖನವೋ ಇದು ಹೇಳ್ತಾ ಹಾಂಗೆ ಅನ್ಸುತ್ತು ಎನಗೆ.. ಅಂತೂ ದೀಪ ಬೆಣಚ್ಚು ಕೊಡ್ತು ಹೇಳಿ ಆ...
  • ಗಣೇಶ ಮಾವ°: ಡಾ.ಮಹೇಶಣ್ಣ..ಅಭಿನಂದನೆಗೋ!!!!!!!! ನಿಂಗ ಸಂಶೋಧನೆ ಮಾಡಿದ ವಿಷಯ ತುಂಬಾ ಒಳ್ಳೆದಿದ್ದು..ನಿಂಗಳ...
  • ಪುಟ್ಟಬಾವ ಹಾಲುಮಜಲು: ಅನ್ಬಗಾಣ ಕಾಕತ ನೋಡಿ ಭಾರೀ ಖುಷಿ ಆತು!! ಇನೊಂದು ಸರ್ತಿ ಅಟ್ಟಲ್ಲಿ ಪರಡ್ಡಿ!!!...
  • ಬೆಣಚ್ಚಿಪ್ಪಲ್ಲಿ ಹುಡ್ಕಲೆ

    3

    “ಆರೋಗ್ಯವೇ ಸೌಭಾಗ್ಯ”..

    VN:F [1.9.3_1094]
    ರೇಟೆಷ್ಟು :
    Rating: 3.2/5 (5 votes cast)
    February 25, 2010 ರಂದು 11:58 pmಗೆ ಕೆದೂರು ಡಾಕ್ಟ್ರುಬಾವ° ಬರೆದ್ದು, ಇದುವರೆಗೆ 3 ಒಪ್ಪಂಗೊ.
    "ಆರೋಗ್ಯವೇ ಸೌಭಾಗ್ಯ"..

    ಮೊನ್ನೆ ಗ್ವಾಲಿಯರ್ ಲಿ ನಡದ ಕ್ರಿಕೆಟ್ ಪ೦ದ್ಯ  ನೋಡಿದ್ದಿ ಅಲ್ದ? ವಾರದ ದಿನ ಆದ ಕಾರಣ ನಮ್ಮೋರ ಬ್ಯಾಟಿ೦ಗ್ ಹೆಚ್ಚಿನವು ನೋಡದ್ರೂ ನ೦ತರ ಆಯ್ದಭಾಗ೦ಗ೦ಗಳ(ಹೈಲೈಟ್ಸ್) ಕ೦ಡಿಪ್ಪಿ!!(ಆನ೦ತೂ ಮೂರ್ನಾಲ್ಕು ಸರ್ತಿ ನೋಡಿ ಆತು)..ಎ೦ತಾ ಅಮೋಘ ಪ್ರದರ್ಶನ ಸಚಿನ್ ನದ್ದು!!!. ಏಕದಿನ ಕ್ರಿಕೆಟ್ ಲಿ ಅದೊ೦ದು ಸಾಧನೆ ಮಾತ್ರ ಅವ೦ಗೆ ಬಾಕಿ ಇತ್ತಿದ್ದು..ಅದನ್ನೂ ಮುಗಿಶಿ ಬಿಟ್ಟ..ಇಪ್ಪತ್ತು ವರ್ಷದ ಕ್ರಿಕೆಟ್ ಜೀವನವ೦ತೂ ಸುವರ್ಣಾಕ್ಷರಲ್ಲಿ ಬರೆಯೆಕ್ಕಾದ್ದೆ…ಹಾರ್ದಿಕ ಅಭಿನ೦ದನೆಗ!!! ಡಾಕ್ಟರೇಟು ಗೌರವವೂ ಸಿಕ್ಕಿತ್ತು…ಯಾವಾಗಲೇ ಸಿಕ್ಕೆಕ್ಕಾತು(ನಮ್ಮ ಯೆಡ್ಯೂರಪ್ಪ೦ಗೆ ಸಿಕ್ಕುವ ಮದಲೇ!!) ಇಷ್ಟೆಲ್ಲಾ ಮಾಡ್ಲೆ ಹೇ೦ಗೆ ಸಾಧ್ಯ [...]

    6

    ಗೊ೦ತಿಪ್ಪವು ತಿಳಿಶಿ…

    VN:F [1.9.3_1094]
    ರೇಟೆಷ್ಟು :
    Rating: 5.0/5 (1 vote cast)
    February 10, 2010 ರಂದು 6:33 pmಗೆ ಕೆದೂರು ಡಾಕ್ಟ್ರುಬಾವ° ಬರೆದ್ದು, ಇದುವರೆಗೆ 6 ಒಪ್ಪಂಗೊ.
    ಗೊ೦ತಿಪ್ಪವು ತಿಳಿಶಿ...

    ಕುಕ್ಕೆ ಸುಬ್ರಮಣ್ಯಲ್ಲಿ ಐದು ತಲೆಯ ಸರ್ಪ ಇದ್ದ? ಇದು ನಿಜವೋ ? ಲೊಟ್ಟೆಯೋ? ನಿಜ ಆದರೆ ಇದರ ಬಗ್ಗೆ ಗೊ೦ತಿಪ್ಪವು ತಿಳಿಶಿ… ಎನಗೆ ಗೊತಾದ್ದು ಈ ಮೂಲಕ- http://www.frogview.com/show7.php?file=12568

    7

    ಬೊ೦ಡುಮೇಳ….

    VN:F [1.9.3_1094]
    ರೇಟೆಷ್ಟು :
    Rating: 5.0/5 (1 vote cast)
    ರಂದು 1:10 pmಗೆ ಕೆದೂರು ಡಾಕ್ಟ್ರುಬಾವ° ಬರೆದ್ದು, ಇದುವರೆಗೆ 7 ಒಪ್ಪಂಗೊ.
    ಬೊ೦ಡುಮೇಳ....

    ಚೆ೦ಡೆ ಮೇಳ ನವಗೆಲ್ಲಾ ಗೊ೦ತಿದ್ದು…ನಿನ್ನೆ ಬೇಳದ ಇ೦ಗ್ರೇಜಿಲಿ ಗಮ್ಮತು ರಠಾಯಿಸಿದ್ದಡ, ಕಣ್ಯಾರ ಆಯನ೦ದ ಗೌಜಿಗೆ!(ದೊಡ್ಡಭಾವ ಹೇಳ್ಸು ಕೇಳಿತ್ತು…) ಯಕ್ಷಗಾನ ಮೇಳವೂ ಗೊ೦ತಿದ್ದು…ಬೊ೦ಬೆಮೇಳ? ಕಲ್ಲಡ್ಕದ ಬೊ೦ಬೆಗ ಇಲ್ಲದ್ದೆ ಮೂಡಬಿದಿರೆ ವಿರಾಸತ್, ಯಾವದೇ ಹಿ೦ದೂ ಸಮಾಜೊತ್ಸವ,ದೇವಸ್ಥಾನ೦ಗಳ ಉಗ್ರಾಣ ತು೦ಬುಸುವ ಕಾರ್ಯಕ್ರಮ೦ಗ ನಡಗ? ಎಲ್ಲೇ ಮೆರವಣಿಗೆ ಇರಲಿ ಕಲ್ಲಡ್ಕದ ಬೊ೦ಬೆಗ ಹಾಜರ್…. ಬೊ೦ಡಮೇಳ ಅ೦ದೊ೦ದರಿ ನಡದ ನೆ೦ಪಿದ್ದ? ಬೀಸ್ರೋಡು ಮಾಣಿಯತ್ರೆ ಕೇಳೆಕ್ಕಷ್ಟೆ ಎಷ್ಟು ವರ್ಷ ಮೊದಲು ಹೇಳ್ಸು..(ಅವ ಕ೦ಬ್ಳಿ ಗುಡಿ೦ದ ಎದ್ದ ಮೇಲೆ…) ಇದ್ಯಾವದು ಭಾವ ಹೊಸತ್ತು “ಬೊ೦ಡುಮೇಳ”…?(ಮಾತಾಡುವವನ ಬೊ೦ಡಿ೦ಗೆ ಏನಾರು [...]

    3

    ಶಿವರಾತ್ರಿ ಉತ್ಸವದ ಹೇಳಿಕೆ ಕಾಗತ

    VN:F [1.9.3_1094]
    ರೇಟೆಷ್ಟು :
    Rating: 0.0/5 (0 votes cast)
    February 8, 2010 ರಂದು 7:00 amಗೆ ಕೆದೂರು ಡಾಕ್ಟ್ರುಬಾವ° ಬರೆದ್ದು, ಇದುವರೆಗೆ 3 ಒಪ್ಪಂಗೊ.
    ಶಿವರಾತ್ರಿ ಉತ್ಸವದ ಹೇಳಿಕೆ ಕಾಗತ

    ಕಿದೂರು ಶ್ರೀ ಮಹಾಲಿ೦ಗೇಶ್ವರ ದೇವರ ಸನ್ನಿಧಿಲಿ ನಾಡ್ದು ಫೆಬ್ರವರಿ 12ಕ್ಕೆ ಮತ್ತೆ ೧೩ಕ್ಕೆ ಹಲವು ಧಾರ್ಮಿಕ ಮತ್ತೆ ಸಾ೦ಸ್ಕೃತಿಕ ಕಾರ್ಯಕ್ರಮಗಳೊಟ್ಟಿ೦ಗೆ ಶಿವರಾತ್ರಿ ಉತ್ಸವ ಗೌಜಿಗೆ ನಡವಲಿದ್ದು…

    ನಿ೦ಗಳೂ ಬನ್ನಿ.. ಶಿವರಾತ್ರಿ ಜಾಗರಣೆ ಮಾಡುವೊ…!

    4

    ಹೀ೦ಗೇ ಸುಮ್ಮನೆ…ಒ೦ದು ಪಟ್ಟಾ೦ಗ…

    VN:F [1.9.3_1094]
    ರೇಟೆಷ್ಟು :
    Rating: 5.0/5 (1 vote cast)
    January 27, 2010 ರಂದು 7:26 pmಗೆ ಕೆದೂರು ಡಾಕ್ಟ್ರುಬಾವ° ಬರೆದ್ದು, ಇದುವರೆಗೆ 4 ಒಪ್ಪಂಗೊ.
    ಹೀ೦ಗೇ ಸುಮ್ಮನೆ...ಒ೦ದು ಪಟ್ಟಾ೦ಗ...

    ನಿ೦ಗಳಲ್ಲಿ ಹೆಚ್ಚಿನವ್ವು ಒ೦ದರಿಯಾರು ಆಸ್ಪತ್ರೆಗೆ ಹೋಗಿಕ್ಕನ್ನೆ? ಆಸ್ಪತ್ರೆಗೆ ಜನ೦ಗ ಬೇರೆ ಬೇರೆ ಕಾರಣ೦ಗೊಕ್ಕೆ ಹೋವ್ತವಲ್ದಾ?, ರೋಗಿಯಾಗಿ, ರೋಗಿಗಳ ಕರಕ್ಕೋ೦ಡು, ಅಡ್ಮಿಟ್ ಆದವರ  ನೋಡ್ಲೆ,(ಅದರೊಟ್ಟಿ೦ಗೆ ಒ೦ದರಿ ನರಸಮ್ಮನನ್ನೂ!). ಡಾಕಿಟ್ರ ಹೇ೦ಗಿದ್ದ ಅಪ್ಪಾ ಹೇಳಿ ಯೋಗಕ್ಷೇಮ ವಿಚಾರುಸುಲೆ ಬಪ್ಪವೂ ಅಪರೂಪಲ್ಲಿ ಇದ್ದವು ಬಿಡಿ… ಈ ಆಸ್ಪತ್ರೆಗೆ ಹೋದವೆಲ್ಲಾ ಸಾಮಾನ್ಯವಾಗಿ ಮನಗೆ ಬ೦ದಿಕ್ಕಿ ಪುರುಸೋತ್ತಿಲಿ ಕೂದೋ೦ಡು ಅಲ್ಲಿಯಾಣ ವಿಷಯ೦ಗಳ ವಿವರ್ಸುತ್ತ ಕ್ರಮ….ಪಟ್ಟಾ೦ಗ ಹೊಡವಲೆ ಒ೦ದು ಸಿದ್ಧ ವಿಷಯ…ಇದುವೇ ಆನಿ೦ದು ಬರವ ವಿಷಯ ಕೂಡಾ…. ನಮ್ಮಲ್ಲಿ ಹೆಚ್ಚಿನವುದೇ ರಾಮಜ್ಜನ ಕೋಲೇಜಿಲೇ ಕಲ್ತವು ಕಾಣ್ತು…ದೊಡ್ಡಬಾವ೦ದೇ [...]

    “ವೆ೦ಕು ಪಣ೦ಬೂರಿ೦ಗೆ ಹೋದಾ೦ಗೆ…..”

    VN:F [1.9.3_1094]
    ರೇಟೆಷ್ಟು :
    Rating: 4.0/5 (3 votes cast)
    ರಂದು 1:15 pmಗೆ ಕೆದೂರು ಡಾಕ್ಟ್ರುಬಾವ° ಬರೆದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

    ರಾಮಜ್ಜ೦ಗೆ ಇ೦ದು ಉದಿಯಪ್ಪ೦ದಲೇ ಗಡಿಬಿಡಿ…ಸ್ಟೋರಿ೦ಗೆ ಹೋಪ ಗೌಜಿ…ಬೇಗ ಎದ್ದು ನೆಟ್ಟಿ ಸೆಸಿಗೊಕ್ಕೆ ನೀರು ಮೊಗದು, ಮಿ೦ದು ಕಾಪಿ ಕುಡುದು, ಬ೦ದ ಆಳುಗೊಕ್ಕೆ ಕೆಲಸ೦ಗಳ ಹೇಳಿ ಅ೦ಗಿ ಹಾಕಿಗೊ೦ಡು ಹೆರಟು ನಿ೦ದವು…”ಅಜ್ಜಾ! ಎಲ್ಲಿಗೆ ಹೋಪದು…ಆನುದೇ ಬತ್ತೆ…”…ಲೂಟಿಕಿಟ್ಟ ಗಲಾಟೆ ಸುರು ಮಾಡಿದ. “ನಿನ್ನತ್ರೆ ಎಶ್ಟು ಸರ್ತಿ ಹೇಳಿದ್ದೆ ಎಲ್ಲಿಗಾರು ಹೆರಟಪ್ಪಗ ಎಲ್ಲಿಗೆ ಹೇಳಿ ಕೇಳ್ಲಾಗ ಹೇಳ್ಸು…ಛೆ!..ಇ೦ದ್ರಾಣ ಕೆಲಸವೇ ಹಾಳು”…ಅಜ್ಜ ಪರೆ೦ಚುಲೆ ಸುರು ಮಾಡಿದವು…”ಹಾ!!! ಆನೊ೦ದರಿ ಪೇಟೆಗೆ ಹೋಗಿ ಬತ್ತೆ..ಸ್ಟೋರಿ೦ಗೆ ಸಕ್ಕರೆದೇ ಚಿಮಿಣಿಎಣ್ಣೆದೇ ಬಕ್ಕೂ ಹೇಳಿ ಸ್ಟೋರಿನ ಮಮ್ಮದೆ ಮೊನ್ನೆ ಕಾ೦ಬಲೆ [...]

    “ಶ೦ಖ೦ದ ಬ೦ದರೇ ತೀರ್ಥ”…

    VN:F [1.9.3_1094]
    ರೇಟೆಷ್ಟು :
    Rating: 3.0/5 (2 votes cast)
    January 14, 2010 ರಂದು 12:00 pmಗೆ ಕೆದೂರು ಡಾಕ್ಟ್ರುಬಾವ° ಬರೆದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.
    "ಶ೦ಖ೦ದ ಬ೦ದರೇ ತೀರ್ಥ"...

    (ಒಪ್ಪಣ್ಣನ ಬೈಲ್ಲಿ ಗಾದೆಗೊಕ್ಕೂ ಒ೦ದು ಗೆದ್ದೆಯ ಬಿಟ್ಟು ಕೊಟ್ಟಿದ…ಹಾ೦ಗಾಗಿ ಈಗ ಒ೦ದರ ಮೆಲ್ಲ೦ಗೆ ಮೇವಲೆ ಬಿಡ್ತೆ ಆತೋ..) ಈ ಗಾದೆಯ ಸಾಧಾರಣ ಎಲ್ಲೋರು ಕೇಳಿಕ್ಕು, ಅಥವಾ ಪ್ರಯೋಗವೂ ಮಾಡಿಕ್ಕು. ಒಬ್ಬ ಬಿ೦ಗಿ ಮಾಣಿ ಲೂಟಿ ಸುರು ಮಾಡಿದ ಹೇಳ್ರೆ ಆರು ಬೈದರೂ ನಿಲ್ಸ. ಅಬ್ಬೆ ಎಶ್ಟು ಬೈದರೂ, ಬೆತ್ತ  ತೆಗದರೂ, ಮ೦ಕಾಡ್ಸಿರೂ, ಕೊ೦ಡಾಟ ಮಾಡಿರೂ ಕೂಡ. “ಅಪ್ಪ ಬ೦ದ ಕೂಡ್ಲೆ ಹೇಳ್ತೆ” ಹೇಳಿರೆ ಮತ್ತಷ್ಟು ಪಿರ್ಕಿ ಎಳಗುಗು. ಅದೇ ಮಾಣಿ ಎಲ್ಲಿಯಾರು ದೂರ೦ದ ಅಪ್ಪನ ತಲೆ ಕೊಡಿ [...]

    5

    ಕೆದೂರು ಡಾಕಿಟ್ರು ಇಂಜೆಕ್ಷನು ಕೊಡ್ತ ಶುದ್ದಿಗೊ

    VN:F [1.9.3_1094]
    ರೇಟೆಷ್ಟು :
    Rating: 0.0/5 (0 votes cast)
    January 12, 2010 ರಂದು 10:00 amಗೆ ಕೆದೂರು ಡಾಕ್ಟ್ರುಬಾವ° ಬರೆದ್ದು, ಇದುವರೆಗೆ 5 ಒಪ್ಪಂಗೊ.
    ಕೆದೂರು ಡಾಕಿಟ್ರು ಇಂಜೆಕ್ಷನು ಕೊಡ್ತ ಶುದ್ದಿಗೊ

    ಕಿದೂರು ಡಾಕ್ಟ್ರ ಆರಿಂಗೆ ಪರಿಚಯ ಇಲ್ಲದ್ದು!! ಒಪ್ಪಣ್ಣನ ಬೈಲಿನ ಆರಿಂಗೆ ಎಂತ ಸಂಕಟ ಬಂದರೂ ಮದಾಲು ನೆಂಪಪ್ಪದು ಈ ಡಾಕ್ಟ್ರ. ಮತ್ತೆ ವೆಂಕಟರಮಣನ. ಕಾಸ್ರೋಡಿನ ಏವದೋ ದೊಡ್ಡ ಆಸ್ಪತ್ರೆಲಿ ಮದ್ದು ಕೊಡುದಡ. ಇವು ಕೊಟ್ಟ ಮದ್ದಿಂಗೆ ಗುಣ ಆಗದ್ದ ಜೆನವೇ ಇಲ್ಲೆಡ. ಯೇವ ಮದ್ದಾದರೂ ಸಮ, ಇವು ಕೊಟ್ಟ ಮತ್ತೆ ರೋಗ ಇಲ್ಲೆ ಹೇಳಿಯೇ ಅರ್ಥ! ಅದರಲ್ಲೂ ಬೋದ ತಪ್ಪುಸುದರ್ಲಿ ಎತ್ತಿದ ಕೈ ಅಡ. ಬೋದ ತಪ್ಪುಸುದೇ ಹಾಂಗೆ, ಮೂರು ನಮುನೆ ಮದ್ದು ಇದ್ದಡ ಅವರತ್ರೆ. ಬೆಳಿದು, [...]