ಬೈಲಿಂಗೆ ಲಾಗ ಹಾಕಲೆ

ಎನ್ನ ನೆಂಪು ಮಡಿಕ್ಕೊ

ಗುಟ್ಟುಶಬ್ದ ಮರದತ್ತೋ!

ಚೋಲು - ಡಬ್ಬಲ್ ಚೋಲು

ಹಳತ್ತಿಂಗೆ ಮಡಗಿದ್ದು:

ಮಿಂಚಂಚೆಗೆ ಶುದ್ದಿ ಬರೆಕ್ಕೋ?

ಬೆಶಿ ಬೆಶಿ ಒಪ್ಪಂಗೊ..

  • ಆಚಕರೆ ಮಾಣಿ: ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯಚ ವೈದ್ಯಕೇನಾ, ಯೋಪಾಕರೋತ್ತಂ ಪ್ರವರಂ ಮುನೀನಾಂ...
  • ಅಡ್ಕತ್ತಿಮಾರುಮಾವ°: ಡಾ.ಮಹೇಶ ಣ್ಣೋ..ಶುಭಾಶಯಂಗ…
  • ಅಡ್ಕತ್ತಿಮಾರುಮಾವ°: ಅಂತೂ ಮಾಡಾವಿಂಗೆ ಎತ್ತಿದ್ದು ಗೊಂತೇ ಆಯಿದಿಲ್ಲೆ !!!!ಬಾರೀ ಲಾಯಿಕ ಆಯಿದು ಒಪ್ಪಣ್ಣೊ…
  • prashanth: sariyagi helidde vekateshanna
  • ಕುಮಾರ: ಪುತ್ತೂರಿ೦ದ ಹೆರಟು ಮಾಡಾವಿನವರೆಗೆ ವಿವರಣೆ (chronological events) ಲಾಯಿಕಾಯಿದು…ಮಿನಿಯ..
  • ಡಾ.ಕೆ.ಜಿ.ಭಟ್: ಇಪ್ಪತ್ತೈದು ವರ್ಷ ಹಿಂದೆ ಎನ್ನ ಮಾಡುವೆ ಕೂಡ ಇರುಳೆ ಆದ್ದು ಮಿನಿಯ°.ಒಂದು ಹಗಲು ಆನುದೇ ಕೆಲಸ...
  • ನೀರ್ಕಜೆ ಚಿಕ್ಕಮ್ಮ: ಡಾ . ಮಹೇಶಣ್ಣೋ, ಶುಭಾಶಯಂಗೊ ಎನ್ನ ಹೊಡೆಂದ……..
  • ಸುವರ್ಣಿನೀ: ಆನೆ ಮೊಟ್ಟೆ ಮಡುಗಿದ್ದು !!!
  • ಶ್ರೀಕೃಷ್ಣ ಶರ್ಮ. ಹಳೆಮನೆ: ಗುರು ಹಿರಿಯರ ಆಶೀರ್ವಾದಂದ ನಿನ್ನ ಸಂಶೋಧನೆಗೊ ಹೀಂಗೇ ಮುಂದುವರಿಯಲಿ. ಸಂಸ್ಕೃತಲ್ಲಿ...
  • Venkatesh: ಕಳುದ ತಿಂಗಳು ಸುಬ್ರಹ್ಮಣ್ಯಲ್ಲಿ ಉದೆಕಾಲ ಮೂರೂಮುಕ್ಕಾಲಕ್ಕೆ ಒಂದು ಮದುವೆ ಆಗಿತ್ತು.(ಅಭಯ ಗಣಪತಿ...
  • ಶ್ರೀಕೃಷ್ಣ ಶರ್ಮ. ಹಳೆಮನೆ: ಪೇಟೆಯ ಜೀವನಕ್ಕೆ ಒಗ್ಗಿ ಹೋದ ಕೂಸುಗೊ ಹಳ್ಳಿ ಜೀವನಕ್ಕೆ ಹೊಂದಿಗೊಂಬಲೆ ತಯಾರು...
  • ಶ್ರೀಶ. ಹೊಸಬೆಟ್ಟು: [ಆನೆ ಮಡಗಿದ್ದು :) ] ಆನೆ ಎಂತರ ಮಡಗಿದ್ದು :) :)
  • ಶ್ರೀಕೃಷ್ಣ ಶರ್ಮ. ಹಳೆಮನೆ: ನೆನಪಿನ ರಜ ಹಿಂದಂಗೆ ಓಡಿಸಿದೆ ದೊಡ್ಡ ಭಾವಯ್ಯ. ಇರುಳಿಂಗೆ ಮದುವೆ ಈಗ ಕೂಡಾ...
  • ಪುಟ್ಟಬಾವ ಹಾಲುಮಜಲು: ಎಂಗಳ ಪೆರ್ಲನ್ಪಾಡಿಲಿಯೂ ಕಾರಿಲಿ ಉದಿಉದಿಯಪ್ಪಗಳೇ ಹೋಗಿಗೊಂಡಿತ್ತದು ನೆನಪಾವ್ತು…!!...
  • ಪುಟ್ಟಬಾವ ಹಾಲುಮಜಲು: ಇದು ಖಂಡಿತವಾಗಿಯೂ ನೈಜ ಮೂಲಂಗಳ ಆಧರಿಸಿದ ಕಥೆ!!!! ಈ ರೀತಿಯ ಘಟನೆಗೊ ಮುಂದೆ ಆಗದ್ದಿರಲಿ...
  • ಒಪ್ಪಕ್ಕ: ಶುದ್ದಿ ಲಾಯ್ಕಾಯ್ದು…. :-) ಒಂದೊಪ್ಪ ಭಾರೀ ಲಾಯ್ಕಾಯ್ದು… ಅರ್ಥಪೂರ್ಣ… :-) ...
  • ಲೂಟಿ ಮಾಣಿ: ಇದು ಕಥೆಯಲ್ಲ ಹವ್ಯಕರ ಜೀವನ ಬಾವಯ್ಯ
  • ಒಪ್ಪಕ್ಕ: ಅಪ್ಪಪ್ಪು…. ಖಂಡಿತ ಇಕ್ಕು….. ;-)
  • Soumya: ಅಂಬಗಾಣ ಕಾಗದ ನೋಡಿದ ನೆಂಪು ಇದ್ದು.ತೆಳು ಕಾಗದ. ಎದುರು ಶಿವ-ಪಾರ್ವತಿ. ಒಳ details. ಅದರ ಮತ್ತೆ...
  • ಒಪ್ಪಕ್ಕ: ಬಟ್ಯಂಗೆ ಎಂಗಳ ಭಾಷೆ ಬತ್ತಲ್ಲದ? ಮತ್ತೆಂತಕೆ ತುಳುವಿಲಿ ಮಾತಾಡುದು?
  • ಕೊಳಚಿಪ್ಪು ಭಾವ: ಈ ಕತೆಯ ಆಶಯ ಯಾರಿಂಗೆ ಮುಟ್ಟೆಕ್ಕೋ ಅವಕ್ಕೆ ಮುಟ್ಟಿದರೆ ಅಷ್ಟೇ ಸಾಕು.
  • vishnunandana: Hengippa suddi kathage mathra seemith aadare saku.
  • ಬಟ್ಯ: ಪಂಡಿತೆರು ಪಂಡಿನ ಎನ್ನ ಮಂಡೆಗು ಪೋಪಜ್ಜಿ..
  • ಮಹೇಶ: ಆಹಾ! ಒಪ್ಪಣ್ಣ-ಜಾಲಪುಟೇ ಸಂಸ್ಕೃತ ತರಂಗಾಃ !! :)
  • ಗಣೇಶ ಮಾವ°: ವಾಸ್ತವ ಲೇಖನವೋ ಇದು ಹೇಳ್ತಾ ಹಾಂಗೆ ಅನ್ಸುತ್ತು ಎನಗೆ.. ಅಂತೂ ದೀಪ ಬೆಣಚ್ಚು ಕೊಡ್ತು ಹೇಳಿ ಆ...
  • ಗಣೇಶ ಮಾವ°: ಡಾ.ಮಹೇಶಣ್ಣ..ಅಭಿನಂದನೆಗೋ!!!!!!!! ನಿಂಗ ಸಂಶೋಧನೆ ಮಾಡಿದ ವಿಷಯ ತುಂಬಾ ಒಳ್ಳೆದಿದ್ದು..ನಿಂಗಳ...
  • ಪುಟ್ಟಬಾವ ಹಾಲುಮಜಲು: ಅನ್ಬಗಾಣ ಕಾಕತ ನೋಡಿ ಭಾರೀ ಖುಷಿ ಆತು!! ಇನೊಂದು ಸರ್ತಿ ಅಟ್ಟಲ್ಲಿ ಪರಡ್ಡಿ!!!...
  • ಬೆಣಚ್ಚಿಪ್ಪಲ್ಲಿ ಹುಡ್ಕಲೆ

    15

    ರಾಮೇಶ್ವರದ ಕೆಲವು ನೋಟಂಗೊ

    VN:F [1.9.3_1094]
    ರೇಟೆಷ್ಟು :
    Rating: 5.0/5 (1 vote cast)
    July 21, 2010 ರಂದು 12:00 pmಗೆ ಗಣೇಶ ಮಾವ° ಬರೆದ್ದು, ಇದುವರೆಗೆ 15 ಒಪ್ಪಂಗೊ.
    ರಾಮೇಶ್ವರದ ಕೆಲವು ನೋಟಂಗೊ

    ಓ ಮೊನ್ನೆ ಆನುದೇ ನೆಕ್ರಾಜೆ ಅಪ್ಪಚ್ಚಿಯೂ ನೆಕ್ರಾಜೆ ಅಪ್ಪಚ್ಚಿಯ ಮದ್ರಾಸಿಲಿ ಇಪ್ಪ ಮಗಳ ಮನೆಗೆ ಹೋಗಿಪ್ಪಗ ಒಂದರಿ ರಾಮೇಶ್ವರಕ್ಕೆ ಹೋಗಿತ್ತಿದ್ದೆಯೊ.
    ರಾಮ ಲಂಕೆಯ ಗೆದ್ದು, ವಿಭೀಷಣಂಗೆ ಪಟ್ಟಕಟ್ಟಿ ಆಶೀರ್ವಾದ ಮಾಡಿದ ಜಾಗೆ ರಾಮೇಶ್ವರ. (ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್ ಹುಟ್ಟಿದ ಊರುದೇ ಅಪ್ಪು)

    13

    ಕಲಶ

    VN:F [1.9.3_1094]
    ರೇಟೆಷ್ಟು :
    Rating: 5.0/5 (7 votes cast)
    July 10, 2010 ರಂದು 8:00 amಗೆ ಗಣೇಶ ಮಾವ° ಬರೆದ್ದು, ಇದುವರೆಗೆ 13 ಒಪ್ಪಂಗೊ.
    ಕಲಶ

    ವೈದಿಕ ಶಾಸ್ತ್ರಲ್ಲಿ ಕಲಶ ಪೂಜೆಗೆ ಅತ್ಯಂತ ಮಹತ್ವ ಇದ್ದು.
    ದೇವತಾ ಚೈತನ್ಯವ ನಾವು ಮೂರ್ತಿ,ಅಗ್ನಿ,ಮಂಡಲ ಮತ್ತೆ ಕಲಶಂಗಳಲ್ಲಿ ನಮ್ಮ ಹಿರಿಯರು ಆರಾಧನೆ ಮಾಡುವ ಪದ್ಧತಿ ಇಂದಿನ ವರೆಗೆ ಅನೂಚಾನವಾಗಿ ಬೆಳಕ್ಕೊಂಡು ಬಯಿಂದು.
    ಇದರ ಆರಾಧನೆಲಿ ರಜ್ಜ ಲೋಪದೋಷ ಬಂದರೂ ಅದರ ಪರಿಣಾಮ ಬೇರೆ ಆಗಿರ್ತು- ಹೊಟ್ಟೆ ಬೇನೆಗೆ ಜ್ವರದ ಮಾತ್ರೆ ತಿಂದ ಹಾಂಗೆ.
    ಹಾಂಗಾದ ಕಾರಣ ಅದರ್ಲಿ ಸುದಾರ್ಸುವದು ಹೇಳಿ ಗೊಂಡು ಕುರೆಕಟ್ಟಿದರೆ ಅದರ ಫಲಲ್ಲಿಯೂ ವ್ಯತ್ಯಾಸ ಆವ್ತು ಖಂಡಿತಾ..!!!

    3

    ಮರೆಯದ್ದ ಮರವಂತೆ

    VN:F [1.9.3_1094]
    ರೇಟೆಷ್ಟು :
    Rating: 5.0/5 (4 votes cast)
    July 6, 2010 ರಂದು 10:32 pmಗೆ ಗಣೇಶ ಮಾವ° ಬರೆದ್ದು, ಇದುವರೆಗೆ 3 ಒಪ್ಪಂಗೊ.
    ಮರೆಯದ್ದ  ಮರವಂತೆ

    ಎಲ್ಲೋರಿಂಗೂ ನಮಸ್ಕಾರ!!!!!

    ಬೈಲಿಂಗೆ ಬಾರದ್ದೆ ರಜ್ಜ ದಿನ ಆತು..
    ಹಾಂಗೆ ಹೇಳಿ ಬೈಲಿನ ಮೋರೆ ದಿನಾಗಲೂ ನೋಡಿಗೊಂಡಿತ್ತೆ..
    ಲೇಖನವ ಕೂಡಾ ಓದಿಗೊಂಡಿತ್ತೆ.. ಬೈಲಿಲಿ ಒಳ್ಳೆ ಮಳೆ ಬಂತು. ಒಂದು ಸರ್ತಿಯಾಣ ಮದ್ದು ಬಿಟ್ಟಾತು..

    12

    ಒಂಭತ್ತರ ಮಹತ್ವ

    VN:F [1.9.3_1094]
    ರೇಟೆಷ್ಟು :
    Rating: 5.0/5 (2 votes cast)
    June 10, 2010 ರಂದು 7:20 pmಗೆ ಗಣೇಶ ಮಾವ° ಬರೆದ್ದು, ಇದುವರೆಗೆ 12 ಒಪ್ಪಂಗೊ.
    ಒಂಭತ್ತರ ಮಹತ್ವ

    ಸಂಖ್ಯಾ ಶಾಸ್ತ್ರಲ್ಲಿ ಒಂಭತ್ತು ಹೇಳುವ ಸಂಖ್ಯೆಯ ಬ್ರಹ್ಮಸಂಖ್ಯೆ ಹೇಳಿ ಹೇಳ್ತವು..
    ದೈವಸಂಖ್ಯೆ, ವೃದ್ಧಿ ಸಂಖ್ಯೆ – ಹಾಂಗೆ ಪುರಾಣ ಸಂಖ್ಯೆ ಹೇಳಿ ಇದಕ್ಕೆ ಹೆಚ್ಚು ಮಹತ್ವ ಕೊಡ್ತವು..
    ಈ ಒಂಭತ್ತನೇ ಸಂಖ್ಯೆಯ ಮಹತ್ವ ಎಂತದು ಹೇಳಿ ರಜ್ಜ ನೋಡುವ:

    ನಿಂಗ ಯಾವುದಾದರೂ ನಿಂಗೋಗೆ ಕೊಶಿ ಕಂಡ ಸಂಖ್ಯೆಯ ಒಂಭತ್ತರಿಂದ ಗುಣ್ಸಿ..
    ಬಂದ ಶೇಷ ಸಂಖ್ಯೆಯ ಏಕ ಸಂಖ್ಯೆಯಾಗಿ ಉಪಯೋಗ ಮಾಡಿ.
    ಅದು ಒಂಭತ್ತು ಆಗಿರ್ತು…

    4

    ಅಮ್ಮಾ…..

    VN:F [1.9.3_1094]
    ರೇಟೆಷ್ಟು :
    Rating: 4.8/5 (8 votes cast)
    May 9, 2010 ರಂದು 2:12 pmಗೆ ಗಣೇಶ ಮಾವ° ಬರೆದ್ದು, ಇದುವರೆಗೆ 4 ಒಪ್ಪಂಗೊ.
    ಅಮ್ಮಾ.....

    ಅಮ್ಮಂದ್ರ ದಿನದ ವಿಶೇಷ ಲೇಖನ… ನಿನ್ನೆ ಅಮ್ಮ ಫೋನ್ ಮಾಡಿ, “ಯಾವಾಗ ಬತ್ತೆ ಮಗಾ ? ಬಾರದ್ರೆ ರಜ ಪೈಸೆ ಕಳ್ಸಿ ಕೊಡು… ಜಾಗೆ ವಿಷಯಕ್ಕೆ ಅಮ್ಮoಗೆ ಅರ್ಜೆಂಟಾಗಿ ಪೈಸೆ ಬೇಕಿತ್ತು”. ಅಮ್ಮ ಯಾವತ್ತೂ ಹಾoಗೇ ನೇರವಾಗಿ ಎನ್ನ ಹತ್ರೆ ಪೈಸೆ ಕೇಳಿದ್ದೇ ಇಲ್ಲೆ.. ಆದರೆ, ನಿನ್ನೆ ಇದ್ದಕ್ಕಿದ್ದ ಹಾoಗೇ ಕೇಳಿಯಪ್ಪಗ ಎನಗೆ ಆಶ್ಚರ್ಯ!! ಮೊದಲೇ ಬೆಂಗ್ಳೂರಿಲಿ ಬಾಡಿಗೆ ಮನೆಯ ಅವಸ್ಥೆ ಹೇಳುಲೆ ಎಡಿಯ..ಬಾಡಿಗೆ ಈಗ ಡಬ್ಬಲು.. ಅಮ್ಮಂಗೆ ಆನು ಪೈಸೆ ಇಲ್ಲೆ ಹೇಳಿ ಹೇಂಗೆ ಹೇಳುವದು?. [...]

    ಅಜಿತನ ಬೇಸಗೆ ರಜೆ

    VN:F [1.9.3_1094]
    ರೇಟೆಷ್ಟು :
    Rating: 5.0/5 (4 votes cast)
    April 17, 2010 ರಂದು 10:16 amಗೆ ಗಣೇಶ ಮಾವ° ಬರೆದ್ದು, ಇದುವರೆಗೆ ಒಂದೇ ಒಪ್ಪ.
    ಅಜಿತನ ಬೇಸಗೆ ರಜೆ

    ಅಜಿತನ ಪ್ರಾಯ ಈಗ ೧೩ ಕಳುದು ೧೪ ಆತಷ್ಟೇ… 7ನೇ ಕ್ಲಾಸು ಪರೀಕ್ಷೆ ಮುಗಿಸಿ ರಜೆಯ ಮಜಾ ಸವಿಯುವ ಪ್ರಯತ್ನಲ್ಲಿ ಇತ್ತಿದ್ದ .
    ಈ ಬೇಸಿಗೆ ಮಂತ್ರ ಪಾಠ,ಕೋಚಿಂಗ್ ಕ್ಲಾಸ್ ಸುತರಾಂ ಅವಂಗೆ ಇಷ್ಟ ಇಲ್ಲೆ.
    ಪುಣ್ಯವಶಾತ್ ಅಪ್ಪ-ಅಮ್ಮoಗೂ ಈ ಸಮಯಲ್ಲಿ ಇವನ ಎಲ್ಲಿಗಾದರೂ ಕಳುಸಿ ಹುಷಾರು ಮಾಡೆಕ್ಕು ಹೇಳಿ ಕಂಡದು ಈಗ..
    ಈಗ ಅವನ ಮನೇಲಿ ಎಲ್ಲೋರಿಂಗಿಪ್ಪ ಇಪ್ಪ ಯಕ್ಷ ಪ್ರಶ್ನೆ ಈ 2 ತಿಂಗಳ ರಜೆಯ ಕಳವದು ಹೇಂಗೆ ?
    ಅವನ ದೋಸ್ತಿಗ ಎಲ್ಲ ನೆಂಟರ ಮನೆ ವಿಶೇಷವಾಗಿ ಅಜ್ಜನಮನೆಲಿ ಕಳವ ಪ್ಲಾನ್ . ಆದರೆ ಇವ ಎಂಥ ಮಾಡಲಿ?

    4

    ಜೆನಿವಾರ ಕಟ್ಟುತ್ತದು ಹೇಂಗೆ..?

    VN:F [1.9.3_1094]
    ರೇಟೆಷ್ಟು :
    Rating: 5.0/5 (5 votes cast)
    March 23, 2010 ರಂದು 9:00 amಗೆ ಗಣೇಶ ಮಾವ° ಬರೆದ್ದು, ಇದುವರೆಗೆ 4 ಒಪ್ಪಂಗೊ.

    ಭವ ರೋಗ ಹೇಳಿದರೆ  ಹುಟ್ಟು – ಸಾವೆಂಬ ಬೇನೆ. ಇದರಿಂದ ತಪ್ಪುಸುಲೆ  ಆರಿಂಗೂ ಎಡಿತ್ತಿಲ್ಲೆ.. ಆದರೂ ಗುರು ದೀಕ್ಷೆoದ ಮುಕ್ತಿ ಮಾರ್ಗವ ಕಂಡುಕೊಂಡು ಭಗವತ್ಪಾದ ಸೇರಿ ಮುಂದಾಣ  ಜನ್ಮಕ್ಕೆ  ಮುಕ್ತಿ ಪಡೆಯುವ ಈ ಕ್ರಿಯೆಗೆ ಉಪನಯನವೊಂದೇ ಮಂತ್ರ ಹೇಳಿ ಹಿರಿಯರು ಹೇಳ್ತವು…. ಉಪನಯನದ ನಂತರ ಶ್ರದ್ಧಾ ಭಕ್ತಿoದ ತ್ರಿಕಾಲ ಸಂಧ್ಯಾವಂದನೆ, ಜಪ, ತಪಾದಿಗಳ ಮಾಡಿದರೆ ಮುಖ್ಯವಾಗಿ ಧೀ ಶಕ್ತಿ ನಮ್ಮಲ್ಲಿ ಉದ್ದೀಪನ ಆವ್ತು… ಇದಕ್ಕಾಗಿ  ಉಪನಯನವ ಸೂಕ್ತ ಕಾಲಲ್ಲಿ ಮಾಡೆಕ್ಕು . ಹೇಳಿ ಜೋಯಿಶಪ್ಪಚ್ಚಿ ಹೇಳುಗು… ಮದುವೆಗೆ [...]

    7

    ಜೆಂಬಾರದ ಮನೆಯ ಶಬ್ದಮಾಲಿನ್ಯ..!

    VN:F [1.9.3_1094]
    ರೇಟೆಷ್ಟು :
    Rating: 4.0/5 (10 votes cast)
    February 12, 2010 ರಂದು 11:00 amಗೆ ಗಣೇಶ ಮಾವ° ಬರೆದ್ದು, ಇದುವರೆಗೆ 7 ಒಪ್ಪಂಗೊ.
    ಜೆಂಬಾರದ ಮನೆಯ ಶಬ್ದಮಾಲಿನ್ಯ..!

    ನಮ್ಮ ಹತ್ತರಾಣವು ಹೇಳಿ ಗ್ರೇಶಿಗೊಂಬವರೊಟ್ಟಿಂಗೆ ಸಂತೋಷಂದ ಕಾಲ ಕಳವಲೆ – ಮದುವೆ, ಉಪ್ನಾಯನ ಹೇಳ್ತ ಜೆಂಬಾರಂಗೊ ಒಳ್ಳೆ ಛಾನ್ಸು ಹೇಳಿ ಕೆಲವು ಜನ ಲೆಕ್ಕ ಹಾಕುತ್ತವು.
    ಇದರಿಂದಾಗಿ ಕೆಲವು ಸರ್ತಿ ಎಲ್ಲೋ ಒಂದು ದಿಕ್ಕೆ ದೃಶ್ಯಮಾಲಿನ್ಯ ಅಥವಾ ಶಬ್ದಮಾಲಿನ್ಯ ಆವ್ತು ಹೇಳಿ ನವಗೆ ಅನಿಸುತ್ತೇ ಇಲ್ಲೆ.
    ದೃಶ್ಯಮಾಲಿನ್ಯ ಆದರೂ ತಡವಲಕ್ಕು, ಶಬ್ದಮಾಲಿನ್ಯ ಹೇಳ್ತದು ನಮ್ಮ ಕೆಮಿಗೆ ಬಿದ್ದರೆ ಮುಗುದತ್ತು ಕತೆ..!

    ಇಷ್ಟಕ್ಕೂ ಮೊನ್ನೆ ಎಂತಾತು ಹೇಳಿದರೆ. . .
    ನಮ್ಮ ಆಚಕರೆ ಗೋಪಾಲ ಮಾವನ ಮನೇಲಿ ಅವರ ಮಗಂಗೆ ಉಪ್ನಾಯನ.
    ಕೋಣಮ್ಮೆ ಭಟ್ರು ಹೋಮ ಮಾಡಿಗೊಂಡು ಇತ್ತಿದ್ದವು.

    2

    ಗುಲಾಬಿ ಹೂಗಿಲಿ ನಮ್ಮ ಜೀವನದ ಹೋಲಿಕೆ

    VN:F [1.9.3_1094]
    ರೇಟೆಷ್ಟು :
    Rating: 0.0/5 (0 votes cast)
    February 2, 2010 ರಂದು 2:00 pmಗೆ ಗಣೇಶ ಮಾವ° ಬರೆದ್ದು, ಇದುವರೆಗೆ 2 ಒಪ್ಪಂಗೊ.
    ಗುಲಾಬಿ ಹೂಗಿಲಿ ನಮ್ಮ ಜೀವನದ ಹೋಲಿಕೆ

    ಗುಲಾಬಿ ಹೂಗಿನ ನೋಡಿಯಪ್ಪಗ ಎಂತನಿಸುತ್ತು??
    ಸಂತೋಷವೋ ? ನೋವೋ??
    ಬಹಳ ಜನಕ್ಕೆ ಗುಲಾಬಿ ಹೂಗಿನ ಕಾಂಬಗ ಖುಷಿ ಅಕ್ಕು ಅಲ್ದಾ??
    ಅದರೆ ಗಮನವಿಟ್ಟು ಗಮನಿಸಿ ನೋಡಿ…
    ಅದರದು ಮುಳ್ಳಿನ ಬಾಳು , ಹೂವೇ ಅದರ ದಿವ್ಯ ಕಿರೀಟ …
    ಅಂದರೆ ನಮ್ಮ ಜೀವನಕ್ಕೆ ಹೋಲಿಸಿಯಪ್ಪಗ ಕಾಲನ ಕೃಪೆ ಜೀವನದ ತಿರುಳು…

    5

    ಭೋಜನ ಸ್ವೀಕಾರ ಮಂತ್ರ

    VN:F [1.9.3_1094]
    ರೇಟೆಷ್ಟು :
    Rating: 3.7/5 (3 votes cast)
    January 16, 2010 ರಂದು 12:00 pmಗೆ ಗಣೇಶ ಮಾವ° ಬರೆದ್ದು, ಇದುವರೆಗೆ 5 ಒಪ್ಪಂಗೊ.

    ಸಣ್ಣ ಇಪ್ಪಗ ಜೆಪದ ಮಂತ್ರಂದ ಕಲಿವಲೆ ಸುರುಮಾಡ್ತವು.
    ಅಂಬಗ ಗೋಪಿ ಮೆತ್ತಿಗೊಂಡು ಜೆಪ ಮಾಡ್ತದು ತುಂಬ ಕುಶಿಯ ಸಂಗತಿ.
    ದೊಡ್ಡ ಆದ ಮತ್ತೆ ಕೈನ್ನೀರು ತೆಗವ ಮಂತ್ರಂದ ಕಲಿವಲೆ ಸುರು ಮಾಡುದಡ – ಎಂತಕೆ ಹೇಳಿರೆ, ದೊಡ್ಡವಕ್ಕೆ ಉಂಬದೇ ಕುಶಿಯ ಸಂಗತಿ ಅಡ -ಗಣೇಶಮಾವ ಹೇಳಿದ್ದು!