ವೈದಿಕ ಶಾಸ್ತ್ರಲ್ಲಿ ಕಲಶ ಪೂಜೆಗೆ ಅತ್ಯಂತ ಮಹತ್ವ ಇದ್ದು.
ದೇವತಾ ಚೈತನ್ಯವ ನಾವು ಮೂರ್ತಿ,ಅಗ್ನಿ,ಮಂಡಲ ಮತ್ತೆ ಕಲಶಂಗಳಲ್ಲಿ ನಮ್ಮ ಹಿರಿಯರು ಆರಾಧನೆ ಮಾಡುವ ಪದ್ಧತಿ ಇಂದಿನ ವರೆಗೆ ಅನೂಚಾನವಾಗಿ ಬೆಳಕ್ಕೊಂಡು ಬಯಿಂದು.
ಇದರ ಆರಾಧನೆಲಿ ರಜ್ಜ ಲೋಪದೋಷ ಬಂದರೂ ಅದರ ಪರಿಣಾಮ ಬೇರೆ ಆಗಿರ್ತು- ಹೊಟ್ಟೆ ಬೇನೆಗೆ ಜ್ವರದ ಮಾತ್ರೆ ತಿಂದ ಹಾಂಗೆ.
ಹಾಂಗಾದ ಕಾರಣ ಅದರ್ಲಿ ಸುದಾರ್ಸುವದು ಹೇಳಿ ಗೊಂಡು ಕುರೆಕಟ್ಟಿದರೆ ಅದರ ಫಲಲ್ಲಿಯೂ ವ್ಯತ್ಯಾಸ ಆವ್ತು ಖಂಡಿತಾ..!!!
ಸಂಖ್ಯಾ ಶಾಸ್ತ್ರಲ್ಲಿ ಒಂಭತ್ತು ಹೇಳುವ ಸಂಖ್ಯೆಯ ಬ್ರಹ್ಮಸಂಖ್ಯೆ ಹೇಳಿ ಹೇಳ್ತವು..
ದೈವಸಂಖ್ಯೆ, ವೃದ್ಧಿ ಸಂಖ್ಯೆ – ಹಾಂಗೆ ಪುರಾಣ ಸಂಖ್ಯೆ ಹೇಳಿ ಇದಕ್ಕೆ ಹೆಚ್ಚು ಮಹತ್ವ ಕೊಡ್ತವು..
ಈ ಒಂಭತ್ತನೇ ಸಂಖ್ಯೆಯ ಮಹತ್ವ ಎಂತದು ಹೇಳಿ ರಜ್ಜ ನೋಡುವ:
ನಿಂಗ ಯಾವುದಾದರೂ ನಿಂಗೋಗೆ ಕೊಶಿ ಕಂಡ ಸಂಖ್ಯೆಯ ಒಂಭತ್ತರಿಂದ ಗುಣ್ಸಿ..
ಬಂದ ಶೇಷ ಸಂಖ್ಯೆಯ ಏಕ ಸಂಖ್ಯೆಯಾಗಿ ಉಪಯೋಗ ಮಾಡಿ.
ಅದು ಒಂಭತ್ತು ಆಗಿರ್ತು…
ಅಮ್ಮಂದ್ರ ದಿನದ ವಿಶೇಷ ಲೇಖನ… ನಿನ್ನೆ ಅಮ್ಮ ಫೋನ್ ಮಾಡಿ, “ಯಾವಾಗ ಬತ್ತೆ ಮಗಾ ? ಬಾರದ್ರೆ ರಜ ಪೈಸೆ ಕಳ್ಸಿ ಕೊಡು… ಜಾಗೆ ವಿಷಯಕ್ಕೆ ಅಮ್ಮoಗೆ ಅರ್ಜೆಂಟಾಗಿ ಪೈಸೆ ಬೇಕಿತ್ತು”. ಅಮ್ಮ ಯಾವತ್ತೂ ಹಾoಗೇ ನೇರವಾಗಿ ಎನ್ನ ಹತ್ರೆ ಪೈಸೆ ಕೇಳಿದ್ದೇ ಇಲ್ಲೆ.. ಆದರೆ, ನಿನ್ನೆ ಇದ್ದಕ್ಕಿದ್ದ ಹಾoಗೇ ಕೇಳಿಯಪ್ಪಗ ಎನಗೆ ಆಶ್ಚರ್ಯ!! ಮೊದಲೇ ಬೆಂಗ್ಳೂರಿಲಿ ಬಾಡಿಗೆ ಮನೆಯ ಅವಸ್ಥೆ ಹೇಳುಲೆ ಎಡಿಯ..ಬಾಡಿಗೆ ಈಗ ಡಬ್ಬಲು.. ಅಮ್ಮಂಗೆ ಆನು ಪೈಸೆ ಇಲ್ಲೆ ಹೇಳಿ ಹೇಂಗೆ ಹೇಳುವದು?. [...]
ಅಜಿತನ ಪ್ರಾಯ ಈಗ ೧೩ ಕಳುದು ೧೪ ಆತಷ್ಟೇ… 7ನೇ ಕ್ಲಾಸು ಪರೀಕ್ಷೆ ಮುಗಿಸಿ ರಜೆಯ ಮಜಾ ಸವಿಯುವ ಪ್ರಯತ್ನಲ್ಲಿ ಇತ್ತಿದ್ದ .
ಈ ಬೇಸಿಗೆ ಮಂತ್ರ ಪಾಠ,ಕೋಚಿಂಗ್ ಕ್ಲಾಸ್ ಸುತರಾಂ ಅವಂಗೆ ಇಷ್ಟ ಇಲ್ಲೆ.
ಪುಣ್ಯವಶಾತ್ ಅಪ್ಪ-ಅಮ್ಮoಗೂ ಈ ಸಮಯಲ್ಲಿ ಇವನ ಎಲ್ಲಿಗಾದರೂ ಕಳುಸಿ ಹುಷಾರು ಮಾಡೆಕ್ಕು ಹೇಳಿ ಕಂಡದು ಈಗ..
ಈಗ ಅವನ ಮನೇಲಿ ಎಲ್ಲೋರಿಂಗಿಪ್ಪ ಇಪ್ಪ ಯಕ್ಷ ಪ್ರಶ್ನೆ ಈ 2 ತಿಂಗಳ ರಜೆಯ ಕಳವದು ಹೇಂಗೆ ?
ಅವನ ದೋಸ್ತಿಗ ಎಲ್ಲ ನೆಂಟರ ಮನೆ ವಿಶೇಷವಾಗಿ ಅಜ್ಜನಮನೆಲಿ ಕಳವ ಪ್ಲಾನ್ . ಆದರೆ ಇವ ಎಂಥ ಮಾಡಲಿ?
ಭವ ರೋಗ ಹೇಳಿದರೆ ಹುಟ್ಟು – ಸಾವೆಂಬ ಬೇನೆ. ಇದರಿಂದ ತಪ್ಪುಸುಲೆ ಆರಿಂಗೂ ಎಡಿತ್ತಿಲ್ಲೆ.. ಆದರೂ ಗುರು ದೀಕ್ಷೆoದ ಮುಕ್ತಿ ಮಾರ್ಗವ ಕಂಡುಕೊಂಡು ಭಗವತ್ಪಾದ ಸೇರಿ ಮುಂದಾಣ ಜನ್ಮಕ್ಕೆ ಮುಕ್ತಿ ಪಡೆಯುವ ಈ ಕ್ರಿಯೆಗೆ ಉಪನಯನವೊಂದೇ ಮಂತ್ರ ಹೇಳಿ ಹಿರಿಯರು ಹೇಳ್ತವು…. ಉಪನಯನದ ನಂತರ ಶ್ರದ್ಧಾ ಭಕ್ತಿoದ ತ್ರಿಕಾಲ ಸಂಧ್ಯಾವಂದನೆ, ಜಪ, ತಪಾದಿಗಳ ಮಾಡಿದರೆ ಮುಖ್ಯವಾಗಿ ಧೀ ಶಕ್ತಿ ನಮ್ಮಲ್ಲಿ ಉದ್ದೀಪನ ಆವ್ತು… ಇದಕ್ಕಾಗಿ ಉಪನಯನವ ಸೂಕ್ತ ಕಾಲಲ್ಲಿ ಮಾಡೆಕ್ಕು . ಹೇಳಿ ಜೋಯಿಶಪ್ಪಚ್ಚಿ ಹೇಳುಗು… ಮದುವೆಗೆ [...]
ನಮ್ಮ ಹತ್ತರಾಣವು ಹೇಳಿ ಗ್ರೇಶಿಗೊಂಬವರೊಟ್ಟಿಂಗೆ ಸಂತೋಷಂದ ಕಾಲ ಕಳವಲೆ – ಮದುವೆ, ಉಪ್ನಾಯನ ಹೇಳ್ತ ಜೆಂಬಾರಂಗೊ ಒಳ್ಳೆ ಛಾನ್ಸು ಹೇಳಿ ಕೆಲವು ಜನ ಲೆಕ್ಕ ಹಾಕುತ್ತವು.
ಇದರಿಂದಾಗಿ ಕೆಲವು ಸರ್ತಿ ಎಲ್ಲೋ ಒಂದು ದಿಕ್ಕೆ ದೃಶ್ಯಮಾಲಿನ್ಯ ಅಥವಾ ಶಬ್ದಮಾಲಿನ್ಯ ಆವ್ತು ಹೇಳಿ ನವಗೆ ಅನಿಸುತ್ತೇ ಇಲ್ಲೆ.
ದೃಶ್ಯಮಾಲಿನ್ಯ ಆದರೂ ತಡವಲಕ್ಕು, ಶಬ್ದಮಾಲಿನ್ಯ ಹೇಳ್ತದು ನಮ್ಮ ಕೆಮಿಗೆ ಬಿದ್ದರೆ ಮುಗುದತ್ತು ಕತೆ..!
ಇಷ್ಟಕ್ಕೂ ಮೊನ್ನೆ ಎಂತಾತು ಹೇಳಿದರೆ. . .
ನಮ್ಮ ಆಚಕರೆ ಗೋಪಾಲ ಮಾವನ ಮನೇಲಿ ಅವರ ಮಗಂಗೆ ಉಪ್ನಾಯನ.
ಕೋಣಮ್ಮೆ ಭಟ್ರು ಹೋಮ ಮಾಡಿಗೊಂಡು ಇತ್ತಿದ್ದವು.
ಸಣ್ಣ ಇಪ್ಪಗ ಜೆಪದ ಮಂತ್ರಂದ ಕಲಿವಲೆ ಸುರುಮಾಡ್ತವು.
ಅಂಬಗ ಗೋಪಿ ಮೆತ್ತಿಗೊಂಡು ಜೆಪ ಮಾಡ್ತದು ತುಂಬ ಕುಶಿಯ ಸಂಗತಿ.
ದೊಡ್ಡ ಆದ ಮತ್ತೆ ಕೈನ್ನೀರು ತೆಗವ ಮಂತ್ರಂದ ಕಲಿವಲೆ ಸುರು ಮಾಡುದಡ – ಎಂತಕೆ ಹೇಳಿರೆ, ದೊಡ್ಡವಕ್ಕೆ ಉಂಬದೇ ಕುಶಿಯ ಸಂಗತಿ ಅಡ -ಗಣೇಶಮಾವ ಹೇಳಿದ್ದು!