ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಮಾಷ್ಟ್ರುಮಾವ°ಕೊಳಚ್ಚಿಪ್ಪು ಬಾವಪೆರ್ಲದಣ್ಣವಿಜಯತ್ತೆಅನಿತಾ ನರೇಶ್, ಮಂಚಿಬಟ್ಟಮಾವ°ಸರ್ಪಮಲೆ ಮಾವ°ದೊಡ್ಮನೆ ಭಾವಎರುಂಬು ಅಪ್ಪಚ್ಚಿಬೊಳುಂಬು ಮಾವ°ಶೇಡಿಗುಮ್ಮೆ ಪುಳ್ಳಿಶುದ್ದಿಕ್ಕಾರ°ಬಂಡಾಡಿ ಅಜ್ಜಿಸಂಪಾದಕ°ಡಾಮಹೇಶಣ್ಣಮಂಗ್ಳೂರ ಮಾಣಿಗಣೇಶ ಮಾವ°ವಾಣಿ ಚಿಕ್ಕಮ್ಮದೇವಸ್ಯ ಮಾಣಿನೆಗೆಗಾರ°ಕೇಜಿಮಾವ°ಪಟಿಕಲ್ಲಪ್ಪಚ್ಚಿ


ಬೈಲಿನ ಮೋರೆಪುಟ:

ಶ್ರಾವಣ ಪೂರ್ಣಿಮಾ – `ಸಂಸ್ಕೃತ-ದಿನಮ್’

August 24, 2010 ರ 8:00 amಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅದ್ಯ ಶ್ರಾವಣ ಪೂರ್ಣಿಮಾ |
ಏತದ್ ದಿನಂ ಅಸ್ಮಾಕಂ ಮಹತ್ತ್ವಪೂರ್ಣಂ ದಿನಮ್|
ವಯಂ ಅಸ್ಮಿನ್ ದಿನೇ ‘ಉಪಾಕರ್ಮ’ ಆಚರಾಮಃ |
ನೂತನ-ಯಜ್ನೋಪವೀತಧಾರಣಂ ಕುರ್ಮಃ | ಅಸ್ಮಿನ್ ದಿನೇ ರಕ್ಷಾ-ಬಂಧನ ಕಾರ್ಯಕ್ರಮಃ ಅಪಿ ಭವತಿ |

ಶ್ರಾವಣ ಪೂರ್ಣಿಮಾ ದಿನಂ ‘ಸಂಸ್ಕೃತ ದಿನಂ’ ಇತಿ ವಯಂ ಆಚರಣಂ ಕುರ್ಮಃ |
ಏಷಃ ಸಂಪೂರ್ಣ-ಸಪ್ತಾಹಃ ‘ಸಂಸ್ಕೃತ ಸಪ್ತಾಹಃ’ ಇತಿ ಭಾರತ ಸರ್ವಕಾರಸ್ಯ (ಸರಕಾರ) ಘೋಷಣಾ ಅಸ್ತಿ.. |
ಸರ್ವತ್ರ ಸಂಸ್ಕೃತ-ವಿಶ್ವವಿದ್ಯಾಲಯೇಷು ವೈಭವೇನ ಸಂಸ್ಕೃತೋತ್ಸವಃ ಪ್ರಚಲತಿ.
ಅತ್ರ ಭಾರತೀಯ-ಪ್ರೌದ್ಯೋಗಿಕೀ-ಸಂಸ್ಥಾನೇ (IIT) ಅಪಿ ಸಂಸ್ಕೃತದಿನಸ್ಯ ಆಚರಣಂ ಕುರ್ವಂತಿ | ವಿದೇಶೇಷು ಅಪಿ ಸಂಸ್ಕೃತೋತ್ಸವಃ ಆಚರ್ಯತೇ |

ವಯಂ ಸರ್ವೇ ಸಂಸ್ಕೃತಸ್ಯ ಮಹತ್ತ್ವಂ ಜಾನೀಮಃ !!

कर्णाटके एकः संस्कृत-ग्रामः अस्ति । मध्यप्रदेशे संस्कृत-ग्रामद्वयं अस्ति।
एकं विज्ञापनं पश्यतु:

ಒಪ್ಪಣ್ಣಸ್ಯ ಪರಿಸರೇ ಸುಸಂಸ್ಕೃತ-ಜನಾಃ ಸಂತಿ |
ಸರ್ವೇ ಸಂಸ್ಕೃತ-ಸಂಸ್ಕೃತಿ-ಪ್ರೋತ್ಸಾಹಕಾಃ!

॥ सर्वेभ्यः संस्कृत-सप्ताहस्य शुभाशयाः ॥

|| ವದತು ಸಂಸ್ಕೃತಮ್ — ಜಯತು ಭಾರತಮ್ ||

ಶ್ರಾವಣ ಪೂರ್ಣಿಮಾ – `ಸಂಸ್ಕೃತ-ದಿನಮ್’, 5.0 out of 5 based on 3 ratings
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

  1. ಬಟ್ಯ
    VA:F [1.9.22_1171]
    Rating: +1 (from 1 vote)

    ಓ.. ಮರ ಬೂರ್ತಿತ್ತಿನ? ಆಕ್ಲು ಮಾಂತ ಮಂತ್ರ ಪಣೋಂದಿತ್ತೇರ್. ಮರ ಬೂರ್ತುಂಡು ಪಣೋಳಿತ್ತುಂಡತ್ತ?

    [ಉತ್ತರುಸಿ]

    ಮಹೇಶ ಉತ್ತರ ಕೊಟ್ಟದು:
    ಡಾಮಹೇಶಣ್ಣ

    VA:F [1.9.22_1171]
    Rating: 0 (from 0 votes)

    ಬಟ್ಯ,
    “ಮರ ಬೂರ್ತುಂಡು” ಇತಿ ವಕ್ತುಂ ತೇ ಜನಾಃ ತುಳು ಭಾಷಾಂ ನ ಜಾನಂತಿ!

    [ಉತ್ತರುಸಿ]

    ಬಟ್ಯ ಉತ್ತರ ಕೊಟ್ಟದು:

    VA:F [1.9.22_1171]
    Rating: 0 (from 0 votes)

    ಈರ್ಲಾ ಮಂತ್ರ ಪಣೋಂದುಲ್ಲಾರ್…!

    [ಉತ್ತರುಸಿ]

  2. ಗಣೇಶ ಮಾವ°
    ಗಣೇಶ ಮಾವ°
    VN:F [1.9.22_1171]
    Rating: 0 (from 0 votes)

    ವೀಡ್ಯ ನೋಡಿ ತುಂಬಾ ಕೊಶಿ ಆತು ಮಹೇಶಣ್ಣ,ಶಿವಮೊಗ್ಗದ ಹತ್ತರೆ ಒಂದು ಸಂಸ್ಕೃತ ಗ್ರಾಮ ಇದ್ದು ಹೇಳಿ ಕೇಳಿದ್ದೆ.ಒಂದರಿ ಟಿವಿ ಲಿ ಕೂಡಾ ನೋಡಿದ್ದೆ.. ಅಲ್ಲಿಯ ಹೆಸರು ನೆಂಪು ಆವ್ತಿಲ್ಲೆ…. ಬೈಲಿಲಿ ಆರಿನ್ಗಾದರೂ ಗೊಂತಾದರೆ ಒಂದರಿ ತಿಳ್ಶಿಕ್ಕಿ ಆತಾ..!!!!!!!

    [ಉತ್ತರುಸಿ]

    ಶ್ರೀಶ. ಹೊಸಬೆಟ್ಟು ಉತ್ತರ ಕೊಟ್ಟದು:
    ಶ್ರೀಶಣ್ಣ

    VA:F [1.9.22_1171]
    Rating: +1 (from 1 vote)

    ಅದು ” ಮತ್ತೂರು” ಗ್ರಾಮ ಅಲ್ಲದಾ ಗಣೇಶ ಭಾವಾ

    [ಉತ್ತರುಸಿ]

    ಗಣೇಶ ಮಾವ° ಉತ್ತರ ಕೊಟ್ಟದು:
    ಗಣೇಶ ಮಾವ°

    VN:F [1.9.22_1171]
    Rating: 0 (from 0 votes)

    ಹ,ಅಪ್ಪು ಸರಿ…ನೆಂಪು ಮಾಡಿದ್ದಕ್ಕೆ ಧನ್ಯವಾದ ಶ್ರೀಶ ಭಾವಾ,

    [ಉತ್ತರುಸಿ]

  3. ರಾಜನಾರಾಯಣ ಹಾಲುಮಜಲು
    VA:F [1.9.22_1171]
    Rating: 0 (from 0 votes)

    ಲೇಖನ ಲೈಕಾಯಿದು.ಎಲ್ಲವನ್ನೂ ಸಂಸ್ಕೃತಲ್ಲಿ (ದೇವನಾಗರಲಿಪಿಲಿ ) ಬರದಿದ್ದರೆ ಲೈಕಾವುತಿತು.
    ಬೈಲಿಲಿ .ಎಲ್ಲರೂ ಮಹೇಶಣ್ಣ ನ ಮಾರ್ಗದರ್ಶನಲ್ಲಿ ಸಂಸ್ಕೃತ ಕಲಿವ ಹಾಂಗೆ ಆಗಲಿ.
    सर्वे जन: सुजनो भवन्तु। सुजनो सुखिनो भवन्थु।

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VN:F [1.9.22_1171]
    Rating: 0 (from 0 votes)

    ಯೆ ರಾಜ ಬಾವ ಈಗಲೇ ಬಲ್ನಾಡು ಮಾಣಿಗೆ ಎಂತ ಬರೆವದು ಹೇಳಿ ಅರಡಿಯದ್ದೆ ಮಂಡೆ ಬೆಶಿ ಮಾಡಿಯೊಂಡಿದ್ದ.. ಬಲ್ನಾಡು ಮಾವ ಸಣ್ಣಾಗಿಪ್ಪಗ ಹೇಳಿಕೊಟ್ಟದ್ದರೆ ಕಲ್ತಿದನಿಲ್ಲೆ ಹೇಳಿದ್ದಕ್ಕೆ ಅಬ್ಬೆಯ ಸೆರಗಿನ ಹಿಂದೆ ಕೂಯಿದನಡಾ

    [ಉತ್ತರುಸಿ]

    ರಾಜನಾರಾಯಣ ಹಾಲುಮಜಲು ಉತ್ತರ ಕೊಟ್ಟದು:

    VA:F [1.9.22_1171]
    Rating: 0 (from 0 votes)

    ಬಾವ, ಹೆಂಗಾರೂ. ಮಂಕಡಿಸಿ , ಹೆರ ಕರಕ್ಕೊಂಡು ಬನ್ನಿ. ಮಹೇಶಣ್ಣನ ಹತ್ತಾರೆ ಪಾಠ ಹೇಳ್ಸುವ.
    ಬಟ್ಯ ಕೇಳಿದ ಪ್ರಶ್ನೆ ನಮ್ಮ ಜವ್ವನಿಗರು ಕೇಳಿದರೆ ಗುರಿಕ್ಕಾರಿಂಗೆ ಬೇಶಿ ಅಕ್ಕು.

    [ಉತ್ತರುಸಿ]

    ಆದರ್ಶ ಉತ್ತರ ಕೊಟ್ಟದು:
    ಬಲ್ನಾಡುಮಾಣಿ

    VA:F [1.9.22_1171]
    Rating: 0 (from 0 votes)

    :)

    [ಉತ್ತರುಸಿ]

    ಅಜ್ಜಕಾನ ಭಾವ ಉತ್ತರ ಕೊಟ್ಟದು:
    ಅಜ್ಜಕಾನ ಭಾವ

    VN:F [1.9.22_1171]
    Rating: 0 (from 0 votes)

    ರಾಜ ಬಾವ ಮಾಣಿ ಬಂದ…. ನೆಗೆ ಮಾಡಿಯೊಂಡು.. ಅಬ್ಬೆ ಉಪಕರ್ಮಾ ಲೆಕ್ಕಲ್ಲಿ ಮಾಡಿದ ಸ್ವೀಟು ಕೊಟ್ಟತ್ತೊ ಕಾಣ್ತು..

    [ಉತ್ತರುಸಿ]

  4. ಶ್ರೀಶ. ಹೊಸಬೆಟ್ಟು
    ಶ್ರೀಶಣ್ಣ
    VA:F [1.9.22_1171]
    Rating: 0 (from 0 votes)

    ಮತ್ತೂರು ಗ್ರಾಮಲ್ಲಿ ತೆಗದ ವೀಡಿಯೋ ಲಾಯಿಕ್ ಇದ್ದು.
    ಸಂಸ್ಕೃತ ಕಲಿವವರ ಸಂಖ್ಯೆ ಹೆಚ್ಚು ಆವ್ತಾ ಇದ್ದು ಹೇಳುವದೇ ಸಂತೋಷ.

    [ಉತ್ತರುಸಿ]

  5. ganapathi.bhat
    ಗಣಪತಿ.ಭಟ್.ಬಿ
    VA:F [1.9.22_1171]
    Rating: 0 (from 0 votes)

    ಈಗಾಣ ಕಾಲಲ್ಲಿ ….ಇಂಗ್ಲಿಷೇ ದೊಡ್ಡಪ್ಪ …… ಮಾತಾ.. ಪಿತಾ ಹೇಳುಲೇ ಕಷ್ಟ ಅಕ್ಕು ನಮ್ಮ ಜೆನಕ್ಕೆ ಅವಕ್ಕೆ ಮಮ್ಮಿ ಡ್ಯಾಡಿ ಯೇ ಬೇಕು ..ಎಂಥ ಮಾಡುದು ಕಲಾಯ ತಸ್ಮೈ ನಮಃ …ಎಂಥ ಹೇಳ್ತಿ…?? ಆದರೂ ಸಂಸ್ಕೃತ ಹೆಚ್ಚೆಚ್ಚು ಜನ ಕಲಿತವನ್ನೇ …ಅಸ್ಟೇ..

    [ಉತ್ತರುಸಿ]

    ಮಂಗ್ಳೂರ ಮಾಣಿ... ಉತ್ತರ ಕೊಟ್ಟದು:
    ಮಂಗ್ಳೂರ ಮಾಣಿ

    VA:F [1.9.22_1171]
    Rating: 0 (from 0 votes)

    ಮಾತಾ ಪಿತಾ ಹೇಳಿರೆ ನಮ್ಮ ಕೂಸುಗಳ ಲಿಪ್ಸ್ಟಿಕ್ ಹಾಳಾವುತ್ತದ ಮಾವ… ಹಾಂಗಾಗಿ ಮಮ್ಮಿ ಡ್ಯಾಡಿ ಹೇಳುದು….

    [ಉತ್ತರುಸಿ]

  6. ಮಂಗ್ಳೂರ ಮಾಣಿ...
    ಮಂಗ್ಳೂರ ಮಾಣಿ
    VA:F [1.9.22_1171]
    Rating: +1 (from 1 vote)

    ಶಾಲೆ ಕಾಲೆಜಿಲ್ಲಿ ಎನಗೆ ಸಂಸ್ಕೃತದ ಗಂಧ ಗಾಳಿ ಇತ್ತಿಲ್ಲೇ, ಚರ್ಚು ಶಾಲೆಲಿ ಕಲ್ತದಿದ ಹಾಂಗೆ.. ಈಗ ಕಾಲೇಜು ಮುಗುದ ಮೇಲೆ ಭಾರಿ ಆಸಕ್ತಿಲಿ ಕಲಿವಲೆ ಹೆರಟಿದೆ… मम नामः नन्द किशोरः। अहं मन्गलुरु नगरे वसामि। अहमपि संस्क्र्तं स्वल्पम् जानामि । अहं पत्रालय द्वारा संस्क्र्तं पठामि। ಹೇಳುಲೇ ಕಲ್ತಿದೆ ಇದಾ… ಈ ಪ್ರಯತ್ನ ಸ್ವಾಗತಾರ್ಹ… ಸಂಸ್ಕೃತದ ಬಗ್ಗೆ ಇನ್ನೂ ಮಾಹಿತಿ ಮಹೇಶಣ್ಣ ಬೈಲಿನ್ಗೆ ಕೊಡಲಿ ಹೇಳಿ ಆಶೆ. कष्टं नास्ति, बहु सुलभं।

    [ಉತ್ತರುಸಿ]

  7. ಸಿರಿರಮಣ
    ಕಾಂತಣ್ಣ
    VA:F [1.9.22_1171]
    Rating: +1 (from 1 vote)

    ವಿಚಿಂತನಮಪಿ ಸಂಸ್ಕೃತೇ ಏವ ಭವತು, ಚಿಂತನಂ ಆಂಗ್ಲಯಾ ವಾಚನಂ ಸಂಸ್ಕೃತೇನ ಭವತಿ ಚೇತ್, ಏವಮೇವ ಭವತಿ | ಇಯಂ DAY ಪರಿಕಲ್ಪನಮಸ್ಮಾಕಂ ನ| ಗತಮಾಸೇ ಅಹಂ ಮಮ ಪಿತೃದಿನಾರ್ಥಂ ಗ್ರಾಮಂ ಗತವಾನಾಸಮ್ | ಅತ್ರ ಕಃ ಅರ್ಥಃ ಸಾಮಾನ್ಯತಃ ಸ ಏವ ಅರ್ಥಃ “ದಿನ” ಇತ್ಯಸ್ಯ ಭವತಿ | ಅತಃ ಸಂಸ್ಕೃತೋತ್ಸವದಿನಮ್ ಇತಿ ವ್ಯವಹರಾಮಃ | ಅನ್ಯ ಪರ್ವದಿನಾನಾಮಪಿ ತೈವ ವ್ಯವಹರಾಮಃ | ಸಶ್ರದ್ಧಂ ಪ್ರಣಾಮಾಃ ||

    [ಉತ್ತರುಸಿ]

  8. ಸಿರಿರಮಣ
    ಕಾಂತಣ್ಣ
    VA:F [1.9.22_1171]
    Rating: 0 (from 0 votes)

    ಬಜಾಜ್ ಜಾಹಿರಾತಲ್ಲಿ ಇಪ್ಪ ಪಂಚೆ ಜುಟ್ನವ ಯನ್ನ ಸ್ನೇಹಿತ ಶ್ರೀನಿವಾಸ

    [ಉತ್ತರುಸಿ]

  9. shivakumar
    VA:F [1.9.22_1171]
    Rating: 0 (from 0 votes)

    namaskara
    dr maheshana samskrithada karyakke shubhavagali

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಲೇ: ಅನುಷಾ ಹೆಗಡೆ ಕುಳಿಮನೆವಿದ್ಯಾನಿಧಿಂದ ಪ್ರತಿಭಾನ್ವೇಷಣೆಕರ್ಣವೇಧನದ ಸಂದರ್ಭಸಮಸ್ಯೆ:31 ಚಿತ್ರಕ್ಕೆ ಪದ್ಯ (4)ಆಮಂತ್ರಣ ಪುಟ 1

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME