ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ನಾವು ಯಾವದೇ ಪರಿಸ್ಥಿತಿ ಬಂದರೂ, ಪರಿಸ್ಥಿತಿಗೆ ಬೇಕಾದ ಹಾಂಗೆ ಬಣ್ಣಬದಲುಸದ್ದೆ, ನಮ್ಮ ವ್ಯಕ್ತಿತ್ವವ, ನಮ್ಮತ್ವವ ಒಳುಶಿಗೊಳೆಕ್ಕು ಹೇಳುವ ಅರ್ಥದ ಒಂದು ಸುಭಾಷಿತ ಇದ್ದು.
ಆ ಶ್ಳೋಕ ಇಲ್ಲಿದ್ದು:
ಸುಜನೋ ನ ಯಾತಿ ವಿಕೃತಿಂ ವಿನಾಶ ಕಾಲೇಪಿ
ಛೇದೇಪಿ ಚಂದನ ತರುಃ ಸುರಭಯತಿ ಮುಖಂ ಕುಠಾರಸ್ಯ ||
(ಮಹಾತ್ಮರು ವಿನಾಶ ಕಾಲಲ್ಲಿಯುದೆ ಅವರ ಒಳ್ಳೆ ಗುಣಂಗಳ ಕಳಕ್ಕೊಳ್ತವಿಲ್ಲೆ . ಗಂಧದ ಮರ ಕಡಿವಗಳುದೆ ಕುಡಾರಿಯ ಬಾಯಿ ಪರಿಮ್ಮಳ ಬಪ್ಪ ಹಾಂಗೆ ಮಾಡ್ತು.)
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಮಾಷ್ಟ್ರುಮಾವ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
Register:ರಿಜಿಸ್ತ್ರಿ
Facebook:ಮೋರೆಪುಟ