Oppanna.com

ಶ್ರೀ ಮಹಿಷಾಸುರಮರ್ದಿನೀ ಸ್ತೋತ್ರಮ್

ಬರದೋರು :   ಶ್ರೀಅಕ್ಕ°    on   30/09/2014    6 ಒಪ್ಪಂಗೊ

ನವರಾತ್ರಿಲಿ ದೇವಿಯ ವಿಭಿನ್ನ ರೂಪಂಗಳ ನಾವು ಕಾಣುತ್ತು. ದೇವಿಯ ಪ್ರತಿಯೊಂದು ಅವತಾರಕ್ಕೂ ಒಂದೊಂದು ಉದ್ದೇಶವೂ ಇದ್ದು. ಲೋಕಲ್ಲಿ ಅಸುರಂಗಳ ಪ್ರಭಾವ ಹೆಚ್ಚಾಗಿ ಎಲ್ಲೋರಿಂಗೂ ತೊಂದರೆ ಅಪ್ಪಲೆ ಸುರು ಆವುತ್ತೋ, ಅಂಬಗ ಅಸುರ ಶಕ್ತಿಯ ನಿಗ್ರಹಿಸುಲೆ, ಲೋಕಕ್ಕೆ ಒಳಿತು ಮಾಡುಲೆ ತಾಳ್ಮೆಯ ಮೂರ್ತಿ ಆದ ಅಬ್ಬೆ, ಆಯಾ ಅಸುರ ನಿಗ್ರಹಕ್ಕೆ ಬೇಕಾದ ರೂಪಲ್ಲಿ, ಆಯಾ ಸಮಯಲ್ಲಿ ಅವತರಿಸಿ ದೇವತೆಗಳ, ಸೃಷ್ಟಿಯ ರಕ್ಷಣೆ ಮಾಡಲೇ ಬೇಕಾವುತ್ತು.

ರಕ್ಕಸಂಗೋ ಹೇಳಿದರೆ ದೇವದೇವತೆಗಳ ತಪಸ್ಸು ಮಾಡಿ ಒಲಿಶಿ, ಹತ್ತರೆ ವರ ಪಡಕ್ಕೊಂಡು ಅವಕ್ಕೇ ತಿರುಮಂತ್ರ ಹಾಕುತ್ತ ಸಂಪ್ರದಾಯದೋರು. ಹೀಂಗೇ ಸುಮಾರು ಜೆನ ವರ ಪಡದರೂ ಕೂಡಾ ಆ ವರವ ನಿಭಾಯಿಸುಲೆ ಎಡಿಯದ್ದೆ ಅವರ ವರ ಅವಕ್ಕೇ ತಿರುಗಿ ಬಿದ್ದು ಪ್ರಾಣ ಕಳಕ್ಕೊಂಡೋರು. ಹಾಂಗೇ ಒಂದು ಕಾಲಕ್ಕೆ ಮಹಿಷಾಸುರ ಹೇಳ್ತ ರಕ್ಕಸನ ಉಪದ್ರ ಮಿತಿ ಮೀರಿ ಹೋತಡ್ಡ. ಆರಿಂದಲೂ ಅವನ ತಡವಲೆ ಎಡಿಗಾಗದ್ದೆ ತ್ರಿಮೂರ್ತಿಗೋ ಕೋಪಗೊಂಡವಡ್ಡ. ಬ್ರಹ್ಮ, ವಿಷ್ಣು, ಮಹೇಶ್ವರ ಮೂರು ಜನರ ನೇತ್ರಂದ ಹೆರಟ ಅಗ್ನಿಯಜ್ವಾಲೆಗೋ ಒಂದು ಕಡೆ ಕೇಂದ್ರೀಕೃತ ಆಗಿ, ಸಹಸ್ರ ಸೂರ್ಯರ ತೇಜದ ಒಂದು ರೂಪ ಮೂರ್ತಗೊಂಡತ್ತಡ್ಡ. ಮಹಿಷಾಸುರನ ನಿಗ್ರಹ ಮಾಡೆಕ್ಕು ಹೇಳ್ತ ಸಕಲ ದೇವರುಗಳ ಸಂಕಲ್ಪಕ್ಕೆ ಅವತಾರ ಆದ ರೂಪ ದೇವೀದುರ್ಗೆ.

ನವಗೆ ಸಂಕಟ ಬಂದಪ್ಪಗ, ಕಷ್ಟಂಗ ಬಂದಪ್ಪಗ ನಮ್ಮ ಶಕ್ತಿ ಹೇಂಗೆ ಒಂದೇ ಕಡೆ ಕೇಂದ್ರೀಕೃತ ಆಗಿ ಆ ಕಷ್ಟಂದ ಹೆರ ಬಪ್ಪಲೆ ನೋಡ್ತೋ ಹಾಂಗೇ ದೇವತೆಗಳುದೇ ಮಹಿಷಾಸುರಂದ ಒದಗಿದ ಕಷ್ಟಂದ ಹೆರ ಬಪ್ಪಲೆ ಎಲ್ಲೋರೂ ಒಟ್ಟಾಗಿ ಆ ಕಷ್ಟವ ಪರಿಹರಿಸುಲೆ ನೋಡ್ತವು. ದೇವಿಯ ಅವತಾರ ಆದ ಕೂಡ್ಲೇ ಎಲ್ಲಾ ದೇವರುಗೋ, ದೇವತೆಗೋ ಅವರವರ ಹತ್ತರೆ ಇದ್ದ ಆಯುಧಂಗಳ ದೇವಿಗೆ ಕೊಟ್ಟವಡ್ಡ. ಹೀಂಗೆ ಸರ್ವಾಯುಧಧಾರಿಣಿಯಾಗಿ, ಸಿಂಹವಾಹಿನಿಯಾದ ದುರ್ಗೆ ಮಹಿಷಾಸುರನ ಪಾಪದ ಕೊಡ ತುಂಬಿ ಅಪ್ಪಗ ಮಹಿಷಾಸುರನ ಯುದ್ಧ ಮಾಡಿ ಸಂಹಾರ ಮಾಡ್ತು.

ಮಹಿಷಾಸುರ ಸಂಹಾರದ ದುರ್ಗೆಯ ವರ್ಣಿಸಿ ಶ್ರೀ ಶಂಕರಾಚಾರ್ಯರು ಶ್ರೀ ಮಹಿಷಾಸುರಮರ್ದಿನಿ ಸ್ತೋತ್ರಮ್ ನ ಬರದ್ದವು. ಮಹಿಷಾಸುರಮರ್ದಿನಿಯಾದ ಶೈಲರಾಜನ ಪುತ್ರಿಯ ವೈಭವವ ಸಾರುವ ಈ ಸ್ತೋತ್ರ ಬಹುತೇಕ ಎಲ್ಲರ ಪ್ರಿಯ ಸ್ತೋತ್ರ.
ಈ ನವರಾತ್ರಿಯ ಸಂದರ್ಭಲ್ಲಿ ಇಂದು ಅಮ್ಮನ ದುರ್ಗೆಯ ರೂಪವ ನೆನಪ್ಪು ಮಾಡುವ°.
ಈಗ ಲೋಕಲ್ಲಿ ತುಂಬಿಪ್ಪ ಮಹಿಷಾಸುರಂಗಳ ಸಂಹಾರ ಮಾಡ್ಲೂ ಅಬ್ಬೆ ಒಂದರಿ ಪುನಾ ಅವತಾರ ಎತ್ತಿ ಬರಲಿ..
ನಾವೆಲ್ಲ ಭಕ್ತಿಲಿ ಮನಸಾ ನೆನೆಸಿದರೆ ಯಾವ ಅಸುರ ಶಕ್ತಿಗಳೂ ಕೂಡಾ ತಲೆ ಎತ್ತಿ ನಿಲ್ಲವು. ದೇವಿ ದುರ್ಗೆ ಎಲ್ಲರ ಕಷ್ಟಂಗಳ ಕಳದು ಮಂಗಳ ನೀಡಲಿ ಹೇಳಿ ಹಾರಯಿಕೆ.

ಶ್ರೀ ಮಹಿಷಾಸುರಮರ್ದಿನೀ ಸ್ತೋತ್ರಮ್

ಅಯಿ ಗಿರಿನಂದಿನಿ ನಂದಿತಮೇದಿನಿ ವಿಶ್ವವಿನೋದಿನಿ ನಂದಿನುತೇ
ಗಿರಿವರವಿಂಧ್ಯಶಿರೋಧಿನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇ |
ಭಗವತಿ ಹೇ ಶಿತಿಕಂಠಕುಟುಂಬಿನಿ ಭೂರಿಕುಟುಂಬಿನಿ ಭೂರಿಕೃತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ ||1||

ಸುರವರವರ್ಷಿಣಿ ದುರ್ಧರಧರ್ಷಿಣಿ ದುರ್ಮುಖಮರ್ಷಿಣಿ ಹರ್ಷರತೇ
ತ್ರಿಭುವನಪೋಷಿಣಿ ಶಂಕರತೋಷಿಣಿ ಕಿಲ್ಬಿಷಮೋಷಿಣಿ ಘೋಷರತೇ |
ದನುಜನಿರೋಷಿಣಿ ದಿತಿಸುತರೋಷಿಣಿ ದುರ್ಮದಶೋಷಿಣಿ ಸಿಂಧುಸುತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ ||2||

ಅಯಿ ಜಗದಂಬ ಮದಂಬ ಕದಂಬವನಪ್ರಿಯವಾಸಿನಿ ಹಾಸರತೇ
ಶಿಖರಿಶಿರೋಮಣಿ-ತುಂಗಹಿಮಾಲಯಶೃಂಗನಿಜಾಲಯಮಧ್ಯಗತೇ |
ಮಧುಮಧುರೇ ಮಧುಕೈಟಭಭಂಜಿನಿ ಕೈಟಭಭಂಜಿನಿ ರಾಸರತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ ||3||

ಅಯಿ ಶತಖಂಡವಿಖಂಡಿತರುಂಡವಿತುಂಡಿತಶುಂಡಗಜಾಧಿಪತೇ
ರಿಪುಗಜಗಂಡವಿದಾರಣಚಂಡಪರಾಕ್ರಮಶುಂಡಮೃಗಾಧಿಪತೇ |
ನಿಜಭುಜದಂಡನಿಪಾತಿತಖಂಡವಿಪಾತಿತಮುಂಡಭಟಾಧಿಪತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||4||

ಅಯಿ ರಣದುರ್ಮದ ಶತ್ರುವಧೋದಿತದುರ್ಧರನಿರ್ಜಯಶಕ್ತಿಭೃತೇ
ಚತುರವಿಚಾರಧುರೀಣಮಹಾಶಿವದೂತಕೃತಪ್ರಮಥಾಧಿಪತೇ |
ದುರಿತದುರೀಹದುರಾಶಯದುರ್ಮತಿದಾನವದೂತಕೃತಾಂತಮತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ ||5||

ಅಯಿ ಶರಣಾಗತವೈರಿವಧೂವರವೀರವರಾಭಯದಾಯಕರೇ
ತ್ರಿಭುವನಮಸ್ತಕಶೂಲವಿರೋಧಿಶಿರೋsಧಿಕೃತಾಮಲಶೂಲಕರೇ|
ದುಮಿದುಮಿತಾಮರದುಂದುಭಿನಾದಮಹೋಮುಖರೀಕೃತದಿಙ್ಮಕರೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||6||

ಅಯಿ ನಿಜಹುಂಕೃತಿಮಾತ್ರನಿರಾಕೃತ-ಧೂಮ್ರವಿಲೋಚನಧೂಮ್ರಶಿಖೇ
ಸಮರವಿಶೋಷಿತಶೋಣಿತಬೀಜಸಮುದ್ಭವಶೋಣಿತಬೀಜಲತೇ |
ಶಿವಶಿವಶುಂಭನಿಶುಂಭಮಹಾಹವತರ್ಪಿತಭೂತಪಿಶಾಚಪತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ ||7||

ಧನುರನುಷಂಗರಣಕ್ಷಣಸಂಗಪರಿಸ್ಫುರದಂಗ ನಟತ್ಕಟಕೇ
ಕನಕಪಿಶಂಗಪೃಷತ್ಕನಿಷಂಗರಸದ್ಭಟಶೃಂಗಹತಾಬಟುಕೇ |
ಕೃತಚತುರಂಗಬಲಕ್ಷಿತಿರಂಗಘಟದ್ಬಹುರಂಗರಟದ್ಬಟುಕೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ ||8||

ಜಯ ಜಯ ಜಪ್ಯಜಯೇ ಜಯಶಬ್ಧಪರಸ್ತುತಿತತ್ಪರವಿಶ್ವನುತೇ
ಝಣಝಣಝಿಂಝಿಮಿಝಿಂಕೃತನೂಪುರಶಿಂಜಿತಮೋಹಿತಭೂತಪತೇ |
ನಟಿತನಟಾರ್ಧನಟೀನಟನಾಯಕನಾಟಿತನಾಟ್ಯಸುಗಾನರತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ ||9||

ಅಯಿ ಸುಮನಸ್ಸುಮನಸ್ಸುಮನಸ್ಸುಮನಸ್ಸುಮನೋಹರಕಾಂತಿಯುತೇ
ಶ್ರಿತರಜನೀರಜನೀರಜನೀರಜನೀರಜನೀಕರವಕ್ತ್ರಭೃತೇ |
ಸುನಯನವಿಭ್ರಮರಭ್ರಮರಭ್ರಮರಭ್ರಮರಭ್ರಮರಾಧಿಪತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ ||10||

ಸಹಿತಮಹಾಹವಮಲ್ಲಮತಲ್ಲಿಕಮಲ್ಲಿತರಲ್ಲಕಮಲ್ಲರತೇ
ವಿರಚಿತವಲ್ಲಿಕಪಲ್ಲಿಕಮಲ್ಲಿಕಝಿಲ್ಲಿಕಭಿಲ್ಲಿಕವರ್ಗವೃತೇ |
ಶಿತಕೃತಫುಲ್ಲಸಮುಲ್ಲಸಿತಾರುಣತಲ್ಲಜಪಲ್ಲವಸಲ್ಲಲಿತೇ
ಜಯ ಜಯ ಹೇ ಮಹಿಷಾಸುರ ಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||11||

ಅವಿರಲಗಂಡಗಲನ್ಮದಮೇದುರಮತ್ತಮತಂಗಜರಾಜಪತೇ
ತ್ರಿಭುವನಭೂಷಣಭೂತಕಲಾನಿಧಿರೂಪಪಯೋನಿಧಿರಾಜಸುತೇ |
ಅಯಿ ಸುದತೀಜನಲಾಲಸಮಾನಸಮೋಹನಮನ್ಮಥರಾಜಸುತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ ||12||

ಕಮಲದಲಾಮಲಕೋಮಲಕಾಂತಿಕಲಾಕಲಿತಾಮಲಭಾಲಲತೇ
ಸಕಲವಿಲಾಸಕಲಾನಿಲಯಕ್ರಮಕೇಲಿಚಲತ್ಕಲಹಂಸಕುಲೇ |
ಅಲಿಕುಲಸಂಕುಲಕುವಲಯಮಂಡಲಮೌಲಿಮಿಲದ್ಬಕುಲಾಲಿಕುಲೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ ||13||

ಕರಮುರಲೀರವವೀಜಿತಕೂಜಿತಲಜ್ಜಿತಕೋಕಿಲಮಂಜುಮತೇ
ಮಿಲಿತಪುಲಿಂದಮನೋಹರಗುಂಜಿತರಂಜಿತಶೈಲನಿಕುಂಜಗತೇ |
ನಿಜಗಣಭೂತಮಹಾಶಬರೀಗಣಸದ್ಗುಣಸಂಭೃತಕೇಲಿತಲೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||14||

ಕಟಿತಟಪೀತದುಕೂಲವಿಚಿತ್ರಮಯೂಖತಿರಸ್ಕೃತಚಂದ್ರರುಚೇ
ಪ್ರಣತಸುರಾಸುರಮೌಲಿಮಣಿಸ್ಫುರದಂಶುಲಸನ್ನಖಚಂದ್ರರುಚೇ |
ಜಿತಕನಕಾಚಲಮೌಲಿಮದೋರ್ಜಿತನಿರ್ಭರಕುಂಜರಕುಂಭಕುಚೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ ||15||

ವಿಜಿತಸಹಸ್ರಕರೈಕಸಹಸ್ರಕರೈಕಸಹಸ್ರಕರೈಕನುತೇ
ಕೃತಸುರತಾರಕಸಂಗರತಾರಕಸಂಗರತಾರಕಸೂನುಸುತೇ |
ಸುರಥಸಮಾಧಿಸಮಾನಸಮಾಧಿಸಮಾಧಿಸಮಾಧಿಸುಜಾತರತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ ||16||

ಪದಕಮಲಂ ಕರುಣಾನಿಲಯೇ ವರಿವಸ್ಯತಿ ಯೋsನುದಿನಂ ಸುಶಿವೇ
ಅಯಿ ಕಮಲೇ ಕಮಲಾನಿಲಯೇ ಕಮಲಾನಿಲಯಃ ಸ ಕಥಮ್ ನ ಭವೇತ್ |
ತವ ಪದಮೇವ ಪರಂ ಪದಮಿತ್ಯನುಶೀಲಯತೋ ಮಮ ಕಿಂ ನ ಶಿವೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ ||17||

ಕನಕಲಸತ್ಕಲಸಿಂಧುಜಲೈರನುಷಿಂಚತಿ ತೇ ಗುಣರಂಗಭುವಂ
ಭಜತಿ ಸ ಕಿಂ ನ ಶಚೀಕುಚಕುಂಭತಟೀಪರಿರಂಭಸುಖಾನುಭವಮ್ |
ತವ ಚರಣಂ ಶರಣಂ ಕರವಾಣಿ ನತಾಮರವಾಣಿ ನಿವಾಸಿಶಿವಮ್
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ||18||

ತವವಿಮಲೇಂದುಕುಲಂ ವದನೇಂದುಮಲಂ ಸಕಲಂ ನನು ಕೂಲಯತೇ
ಕಿಮು ಪುರುಹೂತಪುರೀಂದುಮುಖೀಸುಮುಖೀಭಿರಸೌ ವಿಮುಖೀಕ್ರಿಯತೇ |
ಮಮ ತು ಮತಂ ಶಿವನಾಮಧನೇ ಭವತೀ ಕೃಪಯಾ ಕಿಮುತ ಕ್ರಿಯತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ ||19||

ಅಯಿ ಮಯಿ ದೀನದಯಾಲುತಯಾ ಕೃಪಯೈವ ತ್ವಯಾ ಭವಿತವ್ಯಮುಮೇ
ಅಯಿ ಜಗತೋ ಜನನೀ ಕೃಪಯಾಸಿ ಯಥಾಸಿ ತಥಾನುಮಿತಾಸಿರತೇ |
ಯದುಚಿತಮತ್ರ ಭವತ್ಯುರರೀಕುರುತಾದುರುತಾಪಮಪಾಕುರುತೇ
ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ ||20||

ಸ್ತೋತ್ರವ ಕೇಳಲೆಃ

[audio:audio/MAHISHASURAMARDHINI STOTRAM.mp3]

6 thoughts on “ಶ್ರೀ ಮಹಿಷಾಸುರಮರ್ದಿನೀ ಸ್ತೋತ್ರಮ್

  1. ಶ್ರೀ ಅಕ್ಕ ಎಲ್ಲಾ ಸ್ತೋತ್ರಂಗಳೂ ಚೆಂದಕೆ ಬಯಿಂದು. ಧನ್ಯವಾದಂಗೊ.

  2. ಜಯ ಜಯ ಹೇ ಮಹಿಷಾಸುರ ಮರ್ದಿನಿ………….
    ಒಳ್ಲೆ ಸುದ್ದಿ ಅಕ್ಕ. ಧನ್ಯವಾದಗಳು…………

  3. ಸ್ತೋತ್ರದ ಐತಿಹ್ಯ ಕಿರುವಾಕ್ಯಲ್ಲಿ ನೀಡಿ ಶ್ರೀ ಶಂಕರಾಚಾರ್ಯರ ಈ ವಿಶಿಷ್ಠ ಸ್ತೋತ್ರವ ಧ್ವನಿ ಸಹಿತ ಬೈಲಿಂಗೆ ನೀಡಿದ್ದಕ್ಕೆ ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×