ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣವಿದ್ವಾನಣ್ಣನೀರ್ಕಜೆ ಮಹೇಶಬೊಳುಂಬು ಮಾವ°ಚೆನ್ನಬೆಟ್ಟಣ್ಣಚುಬ್ಬಣ್ಣಡಾಗುಟ್ರಕ್ಕ°ಪೆರ್ಲದಣ್ಣಅನುಶ್ರೀ ಬಂಡಾಡಿಶರ್ಮಪ್ಪಚ್ಚಿಶ್ಯಾಮಣ್ಣಮುಳಿಯ ಭಾವಗಣೇಶ ಮಾವ°ಕೊಳಚ್ಚಿಪ್ಪು ಬಾವಪುತ್ತೂರುಬಾವಅಕ್ಷರದಣ್ಣಸರ್ಪಮಲೆ ಮಾವ°ಶುದ್ದಿಕ್ಕಾರ°ಪೆಂಗಣ್ಣ°ಡೈಮಂಡು ಭಾವಚೂರಿಬೈಲು ದೀಪಕ್ಕಶಾಂತತ್ತೆಹಳೆಮನೆ ಅಣ್ಣಕಳಾಯಿ ಗೀತತ್ತೆಪುಟ್ಟಬಾವ°ಅಜಕ್ಕಳ ಮಾಷ್ಟ್ರಣ್ಣಕೇಜಿಮಾವ°ದೊಡ್ಡಮಾವ°ನೆಗೆಗಾರ°ಅಜ್ಜಕಾನ ಭಾವವೇಣೂರಣ್ಣಎರುಂಬು ಅಪ್ಪಚ್ಚಿವಸಂತರಾಜ್ ಹಳೆಮನೆಡಾಮಹೇಶಣ್ಣವೇಣಿಯಕ್ಕ°ಬಟ್ಟಮಾವ°ಕೆದೂರು ಡಾಕ್ಟ್ರುಬಾವ°ಮೋಂತಿಮಾರು ಮಾವ°ಸುವರ್ಣಿನೀ ಕೊಣಲೆದೊಡ್ಡಭಾವಸುಭಗಗೋಪಾಲಣ್ಣಜಯಶ್ರೀ ನೀರಮೂಲೆಒಪ್ಪಕ್ಕತೆಕ್ಕುಂಜ ಕುಮಾರ ಮಾವ°ಕಾವಿನಮೂಲೆ ಮಾಣಿಶ್ರೀಅಕ್ಕ°ಅಕ್ಷರ°ಯೇನಂಕೂಡ್ಳು ಅಣ್ಣಮಾಷ್ಟ್ರುಮಾವ°ಬಂಡಾಡಿ ಅಜ್ಜಿಅಡ್ಕತ್ತಿಮಾರುಮಾವ°ಬಲ್ನಾಡುಮಾಣಿಪುತ್ತೂರಿನ ಪುಟ್ಟಕ್ಕಅನುಪಮಾ ಉಡುಪಮೂಲೆಚೆನ್ನೈ ಭಾವ


ಮುಕುಂದಾಷ್ಟಕಮ್

September 1, 2010 ರ 6:00 amಗೆ ನಮ್ಮ ಗಣೇಶ ಮಾವ° ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆಟಿ ತಿಂಗಳು ಮುಗುದ ಹಾಂಗೆ ಹಬ್ಬಂಗ ಒಂದೊಂದೇ ಸುರು ಆತು.
ಮೊನ್ನೆ ರಕ್ಷಾಬಂಧನ ಮತ್ತೆ ನೂಲಹುಣ್ಣಮೆ ಬೈಲಿನೋರು ಎಲ್ಲೋರು ಸೇರಿ ಸಂಭ್ರಮಲ್ಲಿ ಆಚರಣೆ ಮಾಡಿ ಆತು.
ಇದರ ಬಗ್ಗೆ ನಾವು ಮಾತಾಡ್ತಾ ಇದ್ದ ಹಾಂಗೆ ಅಷ್ಟಮಿ ಕೂಡಾ ಹತ್ತರೆ ಬಂತು.
ಶ್ರೀ ಕೃಷ್ಣನ ಜನ್ಮ ದಿನ ಆದ ಇಂದು ನಾವು ಬೈಲಿಲಿ ಎಲ್ಲೋರು ಸೇರಿ ಸಂಭ್ರಮವಲ್ಲಿ ಅಷ್ಟಮಿ ಆಚರಣೆ ಮಾಡುವ°.
ಬಟ್ಟಮಾವ° ಬಂದು ಹೊತ್ತೋಪಗ ಅಷ್ಟಮಿ ಪೂಜೆ ಮಾಡ್ತವು.
ಶ್ರೀ ಅಕ್ಕ,ಸೌಮ್ಯಕ್ಕ,ಶಾಂತತ್ತೆ ಎಲ್ಲೋರು ಸೇರಿ ಕೊಟ್ಟಿಗೆ ಮಾಡ್ತವಡ.
ಅಂಬಗ ನಾವು ಬಟ್ಟಮಾವ ಪೂಜೆ ಮಾಡಿದ ಕೂಡ್ಲೆ ಎಲ್ಲೋರು ಸೇರಿ ಶ್ರೀಕೃಷ್ಣನ ಅತ್ಯಂತ ಮಹತ್ವವ ತಿಳಿಶುವ ಮುಕುಂದಾಷ್ಟಕ ಹೇಳುವ ಆಗದಾ?

ಮುಕುಂದಾಷ್ಟಕಮ್:

ಕರಾರವಿಂದೇನ ಪದಾರವಿಂದಂ
ಮುಖಾರವಿಂದೇ ವಿನಿವೇಶಯಂತಮ್ |
ವಟಸ್ಯ ಪತ್ರಸ್ಯ ಪುಟೇಶಯಾನಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 1 ||

ಬಾಲಂ ಮುಕುಂದಂ ಮನಸಾಸ್ಮರಾಮಿ

ಆಲೋಕ್ಯ ಮಾತುರ್ಮುಖಮಾದರೇಣ
ಸ್ತನ್ಯಂ ಪಿಬಂತಂ ಸರಸೀರುಹಾಕ್ಷಮ್ |
ತಂ ಚಿನ್ಮಯಂ ದೇವಮನಂತಮಾದ್ಯಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 2 ||

ಲಂಬಾಲಕಂ ಲಂಬಿತ ಹಾರಯಷ್ಟಿಂ
ಶೃಂಗಾರ ಲೀಲಾಂಕುರ ದಂತಪಂಕ್ತಿಮ್ |
ಬಿಂಬಾಧರಾ ಪೂರಿತ ವೇಣುನಾದಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 3 ||

ಶಿಕ್ಯೇ ನಿಧಾಯಾಜ್ಯ ಪಯೋದಧೀನಿ
ಕಾರ್ಯಾಂಗತಾಯಾಂ ವ್ರಜನಾಯಿಕಾಯಾಮ್ |
ಭುಕ್ತ್ವಾ ಯಥೇಷ್ಟಂ ಕಪಟೇನ ಸುಪ್ತಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 4 ||

ಇಂದೀವರ ಶ್ಯಾಮಲ ಕೋಮಲಾಂಗಂ
ಇಂದ್ರಾದಿ ದೇವಾರ್ಚಿತ ಪಾದಪದ್ಮಮ್ |
ವೇದಸ್ತುತಂಚಾಶ್ರಿತ ಕಲ್ಪವೃಕ್ಷಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 5 ||

ಉಲೂಖಲೇ ಬದ್ಧಮುದಾರ ಶೌರ್ಯಂ
ಉತ್ತುಂಗ ಯುಗ್ಮಾರ್ಜನಭಂಜನತಮ್ |
ಉತ್ಫಲ್ಲ ಪದ್ಮಾಯತ ಚಾರುನೇತ್ರಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 6 ||

ಯಮಸ್ಯ ಶಾಂತಸ್ಥಿತಕಾಲಿಕಸ್ಯ
ಫಣಾಗ್ರರಂಗೇ ಕೃತತಾಂಡವಂತಮ್ |
ಧೃತ್ವಾತು ಹಸ್ತೇನ ತದೀಯ ಪುಚ್ಛಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 7 ||

ಸಂಹೃತ್ಯ ಲೋಕಾನ್ನವ ಪತ್ರಮಧ್ಯೇ
ಶಯಾನಮಾದ್ಯಂತಮನೇಕರೂಪಮ್ |
ಸರ್ವೇಶ್ವರಂ ಸರ್ವಹಿತಾವತಾರಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ || 8 ||

ಏತನ್ಮುಕುಂದಾಷ್ಟಕಮಾದರೇಣ
ಸಕೃತ್ ಪಠೇದ್ಯಃ ಸ ಲಭೇತನ್ಮರ್ತ್ಯಃ |
ಜ್ಞಾನಂಪರಂ ಪಾಪಹರಂ ಪವಿತ್ರಂ
ಆಯುಷ್ಯ ವಿದ್ಯಾಂಚ ಯಶಸ್ತಥೈವ ||

ಮುಕುಂದಾಷ್ಟಕಮ್, 5.0 out of 5 based on 3 ratings
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಗಣೇಶ ಮಾವ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

  1. raghumuliya
    ಮುಳಿಯ ಭಾವ
    VA:F [1.9.3_1094]
    Rating: +1 (from 1 vote)

    ಮಾವಾ,ಎಷ್ಟು ಚೆಂದದ ಅಷ್ಟಕ.. ಧನ್ಯವಾದಂಗೋ..

    ಅಷ್ಟಕದ ಭಜನೆಯ ಕಲಿವ° ಬಾ ಬೇಗ
    ಕಷ್ಟ೦ಗಳೆದುರುಸುವ ಶಗುತಿ ಬಕ್ಕೀಗ
    ನಷ್ಟ೦ಗೊ ನಶಿಸಿ ಸುಖ ತುಂಬಿ ನವರಾಗ
    ಇಷ್ಟ೦ಗೊ ಬೈಲಿಲಿ ಹರಿಯಲಿ ಸರಾಗ.

    [ಉತ್ತರುಸಿ]

  2. ಶ್ರೀಕೃಷ್ಣ ಶರ್ಮ. ಹಳೆಮನೆ
    ಶರ್ಮಪ್ಪಚ್ಚಿ
    VA:F [1.9.3_1094]
    Rating: +1 (from 1 vote)

    ಕೃಷ್ಣ ಜಯಂತಿಯ ಈ ಸಂದರ್ಭಲ್ಲಿ ಅಷ್ಟಕ ಸಕಾಲಿಕ. ವಟಪತ್ರಶಾಹಿಯಾದ ಬಾಲಕೃಷ್ಣನ ಪಟ ತುಂಬಾ ಚೆಂದ ಕಾಣುತ್ತು.

    [ಉತ್ತರುಸಿ]

  3. ಒಪ್ಪಣ್ಣ
    ಒಪ್ಪಣ್ಣ
    VA:F [1.9.3_1094]
    Rating: +1 (from 1 vote)

    ಗಣೇಶಮಾವಾ..

    ರಾಗಲ್ಲಿ ಹೇಳಿರೆ ಕುಂಞಿಕುಂಞಿ ಬಾಲಕೃಷ್ಣಂಗಳ ಮುದ್ದು ಮಾಡಿ ಒರಗುಸಲಕ್ಕು – ಅಷ್ಟು ಇಂಪಾದ ಅಷ್ಟಕಂಗೊ..
    ಅಷ್ಟಮಿ ದಿನ ಕಂಡು ಕೊಶಿ ಆತು ಮಾವ°..

    [ಉತ್ತರುಸಿ]

  4. ಗುತ್ತಿನ ಸದಾಶಿವ°
    VA:F [1.9.3_1094]
    Rating: 0 (from 0 votes)

    ಮುದ್ದಾದ ಮುಕುಂದಾಷ್ಟಕವ ಓದುವಗ ಅದರ ಮುದ್ರಿಸುಲೆ ಎನ್ನ ಮನಸ್ಸಿಂಗೆ ಆಶೆ ಆತು – ಅದಕ್ಕಾಗಿ ನೇಲುತ್ತ ಒಂದು ಸಂಕೋಲೆ ಇತ್ತಿದ್ದರೆ ತುಂಬ ಒಳ್ಳೆದಿತ್ತು

    [ಉತ್ತರುಸಿ]

    ಗುರಿಕ್ಕಾರ° ಉತ್ತರ ಕೊಟ್ಟದು:
    ಗುರಿಕ್ಕಾರ°

    VN:F [1.9.3_1094]
    Rating: +1 (from 1 vote)

    ಗುತ್ತಿನ ಸದಾಶಿವ ಮಾವನ ಸಲಹೆ ತುಂಬಾ ಕೊಶಿ ಆತು.
    ಅಂದಿಂದಲೇ ಅದರ ಯೋಚನೆ ಇತ್ತು. ಇಂದು ನಿಂಗೊ ಹೇಳಿಅಪ್ಪಗ ಈಗಳೇ ಮಾಡಿಕ್ಕುವೊ° ಕಂಡತ್ತು.
    ಸರಿ ಆತೋ ನೋಡಿಕ್ಕಿ ಒಂದರಿ.
    ಕೊಶಿ ಆದರೆ (ಆಗದ್ರೂ) ಹೇಳಿಕ್ಕಿ! ಆತೋ?
    ಏ°?
    -
    ಗುರಿಕ್ಕಾರ°

    [ಉತ್ತರುಸಿ]

    ಅನುಶ್ರೀ ಬಂಡಾಡಿ ಉತ್ತರ ಕೊಟ್ಟದು:
    ಅನುಶ್ರೀ ಬಂಡಾಡಿ

    VA:F [1.9.3_1094]
    Rating: 0 (from 0 votes)

    ಈ ವೆವಸ್ಥೆ ಭಾರೀ ಲಾಯ್ಕಾಯಿದು. ಈಗ ಎಲ್ಲಾ ಶುದ್ದಿಗಳನ್ನೂ ಪ್ರಿಂಟ್ ತೆಗವಲಾವುತ್ತಲ್ಲ!
    ತುಂಬಾ ಧನ್ಯವಾದಂಗೊ ಗುರಿಕ್ಕಾರರಿಂಗೆ.

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಕಣ್ಣನೂರು ಬಾವನ ಜೆಂಬ್ರಕ್ಕೆ ‘ಸಣ್ಣನೂರು’ ಜೆನ ಅಕ್ಕಡ...! ಈ ಜಗತ್ತೇ ಹಾಂಗೆ !    'ಶ್ರೀಮದ್ಭಗವದ್ಗೀತಾ' - ಪೀಠಿಕೆ, ಧ್ಯಾನ ಶ್ಲೋಕಂಗೊ.ಕೊಡೆಯಾಲ ರಾಮ ಕಥೆ - ಕಡೇ ದಿನ

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME