Oppanna.com

ಪಂಚಾಯತ್ ಅಧ್ಯಕ್ಷರಿಂಗೆ ಅಭಿನಂದನೆಗೊ

ಬರದೋರು :   ಶುದ್ದಿಕ್ಕಾರ°    on   12/02/2011    6 ಒಪ್ಪಂಗೊ

ರಾಜ್ಯ ನೆಡೇಕಾರೆ ಕಾರಣ – ರಾಜಕಾರಣ. ಅದು ಅನಿವಾರ್ಯವುದೇ!
ಮೊನ್ನೆ ನೆಡದ ಕೊಡೆಯಾಲ ಬೈಲಿನ ಪಂಚಾಯಿತು ಚುನಾವಣೆಗಳಲ್ಲಿ ಗೆದ್ದು, ಶಾಸಕಾಂಗ ವ್ಯವಸ್ಥೆಲಿ ಉನ್ನತ ಹುದ್ದೆ ಅಲಂಕರುಸಿದ ವೆಗ್ತಿಗಳಲ್ಲಿ ನಮ್ಮ ಬೈಲಿನೋರುದೇ ಇದ್ದವು!
ಮುಖ್ಯವಾದ ಮೂರು ಸ್ಥಾನಂಗಳಲ್ಲಿ ನಮ್ಮೋರು ಇದ್ದವು!
ಬೈಲಿನ ಪರವಾಗಿ ಅವಕ್ಕೆ ತುಂಬು ಹೃದಯದ ಅಭಿನಂದನೆಗೊ.

  1. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ – ಅಧ್ಯಕ್ಷೆ ಆಗಿ ವಿಟ್ಳದ ಶೈಲಜತ್ತೆ ಆಯ್ಕೆ ಆಯಿದವು!
  2. ಪುತ್ತೂರು ತಾಲೂಕು ಪಂಚಾಯತ್ – ಅಧ್ಯಕ್ಷರಾಗಿ  ದರ್ಭೆ ಶಂಬಣ್ಣ!!
  3. ಸುಳ್ಯ ತಾಲೂಕು ಪಂಚಾಯತ್ – ಅಧ್ಯಕ್ಷರಾಗಿ ಮುಳಿಯ ಕೇಶವಣ್ಣ!!!

ನೂತನವಾಗಿ ಸಿಕ್ಕಿದ ಈ ಸೇವೆ ಅವಕಾಶವ ಸದುಪಯೋಗ ಪಡುಸಿಗೊಂಡು, ಚಾಣಕ್ಯನೀತಿಗಳ ಮನನಮಾಡಿಗೊಂಡು, ತನ್ನ ರಾಜಕಾರಣ ಸೇವೆಯ ಸಾರ್ಥಕಗೊಳುಸುವ ಅವಕಾಶ ಇವಕ್ಕೆ ಬಂದು ಒದಗಲಿ – ಹೇಳ್ತದು ಬೈಲಿನ ಆಶಯ.

ಸೂ:
ಪೇಪರುಗಳಲ್ಲಿ ಬಂದ ವರದಿಯ ಗುಣಾಜೆಮಾಣಿ ಕಳುಸಿಕೊಟ್ಟ°, ಇಲ್ಲಿದ್ದು:

6 thoughts on “ಪಂಚಾಯತ್ ಅಧ್ಯಕ್ಷರಿಂಗೆ ಅಭಿನಂದನೆಗೊ

  1. ಅಭಿನಂದನೆಗ..ಮುಳಿಯ ಕೇಶವಣ್ಣ ಉತ್ತಮ ನೇತಾರ..ಜನಮನ ಗೆದ್ದ ಯುವ ನೇತಾರ..ಉತ್ತಮ ಕೆಲಸ ಮಾಡ್ತ ಇದ್ದವು…

  2. ಶುಭ ಹಾರೈಸುತ್ತೆ.

  3. ದಕ್ಷಿಣ ಕನ್ನಡ , ಪುತ್ತೂರು , ಸುಳ್ಯ ಲ್ಲಿ ನಮ್ಮ ನೇತೃತ್ವ ನೋಡಿ ಖುಷಿಯಾತು. ‘ನಮ್ಮವರ ಕಷ್ಟ ನಮ್ಮವಕ್ಕೇ ಗೊಂತು’.

    ಜನೋಪಯೋಗಿ ಅಭಿವೃದ್ಧಿ ನಿರೀಕ್ಷಿಸುತ್ತೆಯೋ. ೪ ಜೆನರ ಮೆಚ್ಚುಗೆಗೆ ಇವು ದುಡುದು ಕೀರ್ತಿ ಗಳಿಸಿ ಯಶಸ್ವಿಯಾಗಲೆಂದು ಹಾರೈಸೋಣ

  4. ಭ್ರಷ್ಟಾಚಾರದ ರಾಜಕಾರಣ೦ದ ದೂರ ಇದ್ದು,ರಾಮರಾಜ್ಯವ ಕಟ್ಟುವ ಪ್ರಯತ್ನ ಈ ನಮ್ಮ ಸಮಾಜದ ನವನಾಯಕರು ಮಾಡಲಿ ಹೇಳಿ ಶುಭ ಹಾರೈಸುತ್ತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×