ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣದೊಡ್ಡಭಾವಅಜ್ಜಕಾನ ಭಾವಗೋಪಾಲಣ್ಣಕೇಜಿಮಾವ°ಶೇಡಿಗುಮ್ಮೆ ಪುಳ್ಳಿತೆಕ್ಕುಂಜ ಕುಮಾರ ಮಾವ°ಶುದ್ದಿಕ್ಕಾರ°ಚೂರಿಬೈಲು ದೀಪಕ್ಕದೊಡ್ಡಮಾವ°ಸರ್ಪಮಲೆ ಮಾವ°ಚೆನ್ನೈ ಭಾವ°ಎರುಂಬು ಅಪ್ಪಚ್ಚಿಬಟ್ಟಮಾವ°ದೀಪಿಕಾವಿಜಯತ್ತೆಪೆಂಗಣ್ಣ°ಬಂಡಾಡಿ ಅಜ್ಜಿಪುತ್ತೂರಿನ ಪುಟ್ಟಕ್ಕವಾಣಿ ಚಿಕ್ಕಮ್ಮಬೊಳುಂಬು ಮಾವ°ಯೇನಂಕೂಡ್ಳು ಅಣ್ಣಕೊಳಚ್ಚಿಪ್ಪು ಬಾವ


ಬೈಲಿನ ಮೋರೆಪುಟ:

ಚಿ.ಶಶಿಕಿರಣ೦ಗೆ ಸಹಾಯಹಸ್ತ

August 8, 2012 ರ 1:54 pmಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಸಮಾಜದ ಚಿ.ಶಶಿಕಿರಣ ಹೇಳ್ತ ಯುವಕ° ಮೂತ್ರಪಿ೦ಡದ ವಿಫಲತೆಯ ಕಾರಣ ಅನಾರೋಗ್ಯಲ್ಲಿ ಇದ್ದ°.

ಶಶಿಕಿರಣ , ದಿ.ಸೀತಾರಾಮ ಭಟ್ಟರ ಏಕೈಕ ಪುತ್ರ.
ಇಪ್ಪತ್ತೇಳು  ವರುಶ ಪ್ರಾಯ.ಬಿ.ಕಾಮ್.ಮುಗುಶಿ ಚಾರ್ಟೆಡ್ ಎಕೌ೦ಟೆ೦ಟ್ ಅರ್ಹತಾ ಪರೀಕ್ಷೆಗೊಕ್ಕೆ ತಯಾರಪ್ಪಗ ಈ ಕಷ್ಟ ಎದುರಾಯಿದು.
ಆರು ತಿ೦ಗಳು ಮದಲು  ಶಶಿಕಿರಣನ ಅಪ್ಪ ಶ್ರೀ ಸೀತಾರಾಮ ಭಟ್ ವಿಧಿವಶರಾದವು. ಅವು ಅಡಿಗೆಯ ವೃತ್ತಿ ಮಾಡಿಗೊ೦ಡು ಇಡೀ ಸ೦ಸಾರದ ಜವಾಬ್ದಾರಿಯ ಹೊತ್ತು ಕಷ್ಟ ಪಟ್ಟವು.

ಆರ್ಥಿಕವಾಗಿ ತು೦ಬಾ ಕಷ್ಟಲ್ಲಿಪ್ಪ ಶಶಿಕಿರಣ೦ಗೆ ದೇಶ ವಿದೇಶ೦ದ ಹಣಕಾಸು ನೆರವು ಸಿಕ್ಕಿ; ಮೊನ್ನೆ ಆಗಸ್ಟ್ 6 ನೆ ತಾರೀಕು ಮೂತ್ರಪಿ೦ಡದ ಬದಲಾವಣೆಯ ಶಸ್ತ್ರಚಿಕಿತ್ಸೆ ಚೆನ್ನೈಯ ಅಪೋಲೊ ಆಸ್ಪತ್ರೆಲಿ ಯಶಸ್ವಿ ಆಯಿದು.
ಆದರೆ ಅವನ ಚಿಕಿತ್ಸೆಗೆ ಮತ್ತೆ ಮು೦ದಾಣ ಚಿಕಿತ್ಸೆಗೊಕ್ಕೆ ಈಗ  ಇಪ್ಪ ಪೈಸೆ ಸಾಕಾಗ.

ಒಪ್ಪಣ್ಣನ ಬೈಲಿನ ಎಲ್ಲಾ  ನೆ೦ಟರ ಹತ್ತರೆ, ನಮ್ಮ ಸಮಾಜದ ಈ ಯುವ° ಭವಿಷ್ಯಲ್ಲಿ ಮತ್ತೆ ನೆಮ್ಮದಿಯ ಕಾ೦ಬ ಹಾ೦ಗೆ ಅಪ್ಪಲೆ ಬೇಕಾಗಿ ಯಥಾನುಶಕ್ತಿ ಧನಸಹಾಯ ಮಾಡೆಕ್ಕು ಹೇಳಿ ಈ ಮೂಲಕ ಕೇಳಿಗೊಳ್ಳುತ್ತೆ.

ಸಹಾಯ ಮಾಡುಲೆ ವಿವರ೦ಗೊ ಹೀ೦ಗಿದ್ದು :
Name: Shashikirana C,
Age: 27,
Education: B.Com
Address:
S/O Late. Seetharam Bhat
Kaje House, Manikkara Post, Bellare Village
Sullya Taluk, Dakshina Kannada
Karnataka, India

ಕಿರಣನ ಬಾಳಿಲಿ ಹೊಸ ಕಿರಣ ಬೆಳಗಲಿ

Phone: +91 08257-314050
Mob: +91 9740085764

Bank account:

NAME : SHASHIKIRANA C
A/C NUMBER : 102601011000646
BANK NAME : VIJAYA BANK
IFSC CODE : VIJB0001026
ADDRESS :
BELLARE, SULLIA TALUK.

ಅಥವಾ ಒಪ್ಪಣ್ಣನ ನೆರೆಕರೆ ಪ್ರತಿಷ್ಟಾನ (ರಿ) ದ ನಿಧಿಗೆ ಕಳುಸಿರೆ ಶಶಿಕಿರಣ೦ಗೆ ತಲ್ಪುಸುಲಕ್ಕು:

Name: OPPANNA NEREKARE PRATISHTHAANA
Acc No:
32272527608
Bank: State Bank of India
IFSC Code: SBIN0002249
Branch: PANAMBUR (Mangalore)

ಚಿ.ಶಶಿಕಿರಣ ಶೀಘ್ರ ಗುಣಮುಖನಾಗಿ, ಆರೋಗ್ಯಭಾಗ್ಯ ಸಿಕ್ಕಿ ಭವಿಷ್ಯ ಜೀವನಲ್ಲಿ ಸುಖ, ಶಾ೦ತಿ, ನೆಮ್ಮದಿ ಸಿಕ್ಕುವ ಹಾ೦ಗೆ ಗುರು, ದೇವರು  ಅನುಗ್ರಹಿಸಲಿ ಹೇಳಿ ಬೈಲಿನ ಎಲ್ಲೋರ ಹಾರೈಕೆ.
(ಒಪ್ಪಣ್ಣನ ನೆರೆಕರೆಯ ಪ್ರತಿಷ್ಠಾನ (ರಿ) , 2011 ರ ಫೆಬ್ರವರಿಲಿ   ಶಶಿಕಿರಣ೦ಗೆ  ಸುಮಾರು  15000 /- ರೂಪಾಯಿಯಷ್ಟು ಧನಸಹಾಯ ಮಾಡಿತ್ತಿದ್ದು.
ಈಗ  30000 /- ರೂಪಾಯಿಯ  ಆರೋಗ್ಯನಿಧಿ೦ದ ಸಹಾಯಧನವಾಗಿ ಕೊಡುತ್ತಾ ಇದ್ದು.)

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

  1. ರಘು ಮುಳಿಯ
    ಮುಳಿಯ ಭಾವ
    VA:F [1.9.22_1171]
    Rating: 0 (from 0 votes)

    ಶಶಿಕಿರಣ ಬೇಗ ಗುಣಮುಖನಾಗಲಿ ಹೇಳಿ ಪ್ರಾರ್ಥಿಸುತ್ತೆ.

    [ಉತ್ತರುಸಿ]

  2. ಚೆನ್ನೈ ಭಾವ°
    ಚೆನ್ನೈ ಭಾವ°
    VA:F [1.9.22_1171]
    Rating: +1 (from 1 vote)

    ಧನ್ಯವಾದ ಗುರಿಕ್ಕಾರ್ರಿನ್ಗೆ.

    ನಮ್ಮಿಂದ ಎಡಿಗಪ್ಪ ಸಕಾಯ ಮಾಡುವೋ. ಎಲ್ಲೋರು ಕೈಜೋಡುಸುವೋ. ಭಗವದ್ಕೃಪೆಂದ ಶಶಿಕಿರಣ ಅರೋಗ್ಯವಂತನಾಗಿ ಹೆಮ್ಮೆಂದ ಬಾಳುವಂತಾಗಲಿ ಶೀಘ್ರಲ್ಲಿ.

    [ಉತ್ತರುಸಿ]

  3. jayashree.neeramoole
    ಜಯಶ್ರೀ ನೀರಮೂಲೆ
    VA:F [1.9.22_1171]
    Rating: 0 (from 0 votes)

    ಶಶಿಕಿರಣ೦ಗೆ ಒಳಿತಾಗಲಿ ಹೇಳಿ ಪ್ರಾರ್ಥನೆ…

    [ಉತ್ತರುಸಿ]

  4. ಶರ್ಮಪ್ಪಚ್ಹಿ
    ಶರ್ಮಪ್ಪಚ್ಚಿ
    VA:F [1.9.22_1171]
    Rating: 0 (from 0 votes)

    ಶಶಿಕಿರಣ ಬೇಗ ಗುಣ ಆಗಿ ಬರಲಿ ಹೇಳಿ ಹಾರೈಕೆಗೊ.
    ಎಲ್ಲರೂ ಕೈ ಜೋಡಿಸಿ ಸಹಾಯಕ್ಕೆ ಸೇರೆಕ್ಕಾದ್ದು ಈಗಾಣ ಅಗತ್ಯ.
    ಹವ್ಯಕ ಬಂಧುಗೊ ಇದಕ್ಕೆ ಒಳ್ಳೆ ರೀತಿಲಿ ಸ್ಪಂದಿಸಲಿ ಹೇಳ್ತ ಆಶಯ.

    [ಉತ್ತರುಸಿ]

  5. ಮಾನೀರ್ ಮಾಣಿ
    ಮಾನೀರ್ ಮಾಣಿ
    VN:F [1.9.22_1171]
    Rating: +3 (from 3 votes)

    ಸಹಾಯಕ್ಕೆ ಅಳತೆಗೋಲಿಲ್ಲ… ಸಣ್ಣ ಸಹಾಯ ದೊಡ್ಡ ಸಹಾಯ ಎಂಬ ಮಾತಿಲ್ಲ. ಎಲ್ಲರೂ ನಮ್ಮ ಕೈಲಾದಷ್ಟು ಸಹಾಯ ಮಾಡುವ. ಸಹಾಯ ಮಾಡುವ ಮನಸ್ಸು .. ಶುಭ ಹಾರೈಕೆಯಿಂದ ಖಂಡಿತ ಒಳ್ಳೆಯದಾಗ್ತು .ಶಶಿಕಿರಣ ಆದಷ್ಟು ಬೇಗ ಗುಣಮುಖರಾಗಲಿ

    [ಉತ್ತರುಸಿ]

    ತೆಕ್ಕುಂಜ ಕುಮಾರ ಮಾವ° ಉತ್ತರ ಕೊಟ್ಟದು:
    ತೆಕ್ಕುಂಜ ಕುಮಾರ ಮಾವ°

    VN:F [1.9.22_1171]
    Rating: +2 (from 2 votes)

    ಸರಿಯಾದ ಮಾತು. ಎಲ್ಲ ಒಳ್ಳೆದಾಗಲಿ

    [ಉತ್ತರುಸಿ]

  6. ಕೃಷ್ಣ ಶಾಸ್ತ್ರಿ
    VA:F [1.9.22_1171]
    Rating: +4 (from 4 votes)

    ಶಶಿಕಿರಣಂಗೆ ಬೇಗ ಉತ್ತಮ ಆರೋಗ್ಯ ವಾಪಸ್ ಬರಲಿ ಹೇಳಿ ಹಾರೈಸುವೆ.

    ಮತ್ತೆ ಒಂದು ವಿನಂತಿ, ತಪ್ಪು ತಿಳಿದುಕೊಳ್ಳೆಡಿ. ಹೀಂಗಿಪ್ಪ ಸಂದರ್ಭಂಗಳಲ್ಲಿ ಉಪಯೋಗವಾಗಲಿ ಹೇಳಿಯೇ ಆನು ಈ ಹಿಂದೆ ಒಂದು ಬ್ಲಾಗ್ ಲೇಖನ ಬರೆದಿತ್ತಿದ್ದೆ. ಅದರಲ್ಲಿ ’ಕೆಲವು ಸಲಹೆಗಳು’ ಹೇಳುವ ವಿಭಾಗದ ೨ನೇ ಮತ್ತೆ ೩ನೇ ಅಂಶಂಗಳ ದಯವಿಟ್ಟು ಓದಿ ಪರಿಗಣಿಸಿ ಹೇಳಿ ಎನ್ನ ಕೋರಿಕೆ. ನಿಂಗೊ ಈಗಾಗಲೇ ಸಾಕಷ್ಟು ಮಾಹಿತಿ ಕೊಟ್ಟಿದಿ, ಬಹಳ ಒಳ್ಳೆದು. ಆದರೆ ಅದರೊಟ್ಟಿಂಗೆ ಆನು ಬರೆದ ಅಂಶಂಗಳನ್ನುದೇ ಪರಿಗಣಿಸಿದರೆ ಇಡೀ ವಿಷಯವ ಹೆಚ್ಚು ಪಾರದರ್ಶಕವೂ ಅರ್ಥಪೂರ್ಣವೂ ಮಾಡುಲೆ ಎಡಿಗು ಹೇಳಿ ಎನ್ನ ವಿಶ್ವಾಸ.

    ಅಂತರ್ಜಾಲದಲ್ಲಿ ಬರುವ ‘ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ’ ವಿನಂತಿಗಳು ಎಷ್ಟು ಸತ್ಯ?
    http://krishnashastry.blogspot.in/2011/09/online-help-requests-and-contributions.html

    ಇತಿ,
    ಕೃಷ್ಣ ಶಾಸ್ತ್ರಿ

    [ಉತ್ತರುಸಿ]

    ಚೆನ್ನೈ ಭಾವ° ಉತ್ತರ ಕೊಟ್ಟದು:
    ಚೆನ್ನೈ ಭಾವ°

    VA:F [1.9.22_1171]
    Rating: 0 (from 0 votes)

    ಶಾಸ್ತ್ರಿ ಮಾವನ ಎಚ್ಚರಿಕೆ ಮಾತುಗೊ ನಿಜಕ್ಕೂ ಶ್ಲಾಘನೀಯ. ಬ್ಲೋಗಿಲ್ಲಿ ಲಾಯ್ಕ ಮಾಹಿತಿ (ಎಚ್ಚರಿಕೆ) ಬರದ್ದಿ ಹೇಳಿ ಧನ್ಯವಾದ.

    [ಉತ್ತರುಸಿ]

    ರಘು ಮುಳಿಯ ಉತ್ತರ ಕೊಟ್ಟದು:
    ಮುಳಿಯ ಭಾವ

    VA:F [1.9.22_1171]
    Rating: +5 (from 5 votes)

    ಕೃಷ್ಣ ಶಾಸ್ತ್ರಿಗಳ ಮಾತುಗೊ ಮಹತ್ವದ್ದು.
    ಬೈಲಿನ ಸುಮಾರು ಜೆನರ ನೆರೆಕರೆ ಆದ ಕಾರಣ ಶಶಿಕಿರಣನ ಕುಟು೦ಬದ ಹಿನ್ನೆಲೆಯ ಪರಿಚಯ ಇದ್ದು.
    ಆನು ಶಶಿಕಿರಣನ ಮನೆಯವರ ಹತ್ತರೆ ವಿವರ ಮಾತಾಡಿ ಈಗಾಣ ವಿಷಯ ತಿಳುದೆ.
    ಕಳುದ ವರುಷ೦ದಲೇ ಅವ° ಡಯಾಲಿಸಿಸ್ ಲಿ ಇದ್ದದು.ಈಗ ಅಪಘಾತಕ್ಕೀಡಾದ ಒಬ್ಬರ ಕಿಡ್ನ್ಯಿ ದಾನವಾಗಿ ಸಿಕ್ಕಿದ ಕಾರಣ ಅಪೋಲೋ ಆಸ್ಪತ್ರೆ,ಚೆನ್ನೈಲಿ ಆಪರೇಶನ್ ನೆಡದತ್ತು.ಒಟ್ಟು ಆಸ್ಪತ್ರೆ ಖರ್ಚು – ಸುಮಾರು ೬ ಲಕ್ಷ .ಈಗ ಐ.ಸಿ.ಯು.ವಿಲಿ ಇದ್ದ°.ಅಲ್ಲಿ೦ದ ವಾರ್ಡಿ೦ಗೆ ಬಪ್ಪದು ತಡ ಆದರೆ ಖರ್ಚು ಹೆಚ್ಚುವ ಸ೦ಭವ ಇದ್ದು ಹೇಳ್ತ ಆತ೦ಕಲ್ಲಿ ಇದ್ದವು.
    ಇದುವರೆಗೆ ಬ೦ಧುಮಿತ್ರ,ಹಿತಚಿ೦ತಕರು ಕೈಜೋಡುಸಿ ಈ ೬ ಲಕ್ಷವ ಒಟ್ಟುಮಾಡಿದ್ದವು.ಮುಖ್ಯಮ೦ತ್ರಿಗಳ ನಿಧಿ೦ದಲೂ ಸಹಾಯ ಸಿಕ್ಕಿದ್ದು. ಆಸ್ಪತ್ರೆ೦ದ ಬಿಡುಗಟ್ಟು ಅಪ್ಪಲೆ ( ಬಿಲ್ಲು ಹೆಚ್ಚಾದರೆ)+ ಮು೦ದಾಣ ಮದ್ದುಗಳ ಖರ್ಚುಗೊಕ್ಕೆ ಸಹಾಯದ ನಿರೀಕ್ಷೆಲಿ ಇದ್ದವು.
    ಶಶಿಕಿರಣನ ದೊಡ್ಡಪ್ಪನ ಮಗ (ಅಣ್ಣ) ಶ್ರೀ ಸತ್ಯಶ೦ಕರ ( mobile-9480248845) ಈ ಪ್ರಯತ್ನಲ್ಲಿದ್ದವು.

    [ಉತ್ತರುಸಿ]

  7. ಎಸ್.ಕೆ.ಗೋಪಾಲಕೃಷ್ಣ ಭಟ್ಟ
    ಗೋಪಾಲಣ್ಣ
    VA:F [1.9.22_1171]
    Rating: 0 (from 0 votes)

    ಶಶಿಕಿರಣಂಗೆ ಬೇಗನೆ ಗುಣ ಆಗಲಿ.

    [ಉತ್ತರುಸಿ]

  8. subramanya bhat
    VA:F [1.9.22_1171]
    Rating: 0 (from 0 votes)

    adastu begane guna mukha vagali devaru olledu madali Shahi kiranange

    [ಉತ್ತರುಸಿ]

  9. PAKALAKUNJA GOPALAKRISHNA
    pakalakunja gopalakrishna
    VA:F [1.9.22_1171]
    Rating: 0 (from 0 votes)

    ಶಶಿಕಿರಣಂಗೆ ಬೇಗನೆ ಗುಣ ಆಗಲಿ.

    [ಉತ್ತರುಸಿ]

  10. dr murali
    VA:F [1.9.22_1171]
    Rating: +1 (from 1 vote)

    Khandithabaagyu aa devru aaa maanige aarogya kodugu ellara haaraike aasheervaadanda.aaadare sahaaya maaduva nepalli aarude aa maaniya baalilli aata aadadde irli heli bedutte.amma maga maatra ippa mane.edigaadre sahaya maadekku.khanditha aanu paise kalsutte.

    [ಉತ್ತರುಸಿ]

  11. ಕೇಶವ ಬರೆಕರೆ
    ಕೇಶವ ಬರೆಕರೆ
    VN:F [1.9.22_1171]
    Rating: +2 (from 2 votes)

    ಎನ್ನ ಕೈಲಾದ ಕಿಂಚಿತ್ ಸಹಾಯ ಮಾಡಿದ್ದೆ. ಎಲ್ಲೋರು ಕೈ ಜೋಡಿಸಿರೆ ನಮ್ಮ ಒಬ್ಬ ಮಾಣಿಗೆ ಸಹಾಯ ಅಕ್ಕು. ಹನಿಗೂಡಿರೆ ಹಳ್ಳ ಹೇಳುವ ಮಾತಿನ ನೆನಪಿಲಿ ಮಡುಗಿರೆ ಸಮಾಜಕ್ಕೆ ಒಳ್ಳೆದಲ್ಲದ? ಚಿ| ಶಶಿಕಿರಣ ಆದಷ್ಟು ಬೇಗ ಗುಣಮುಖನಾಗಿ ವಿದ್ಯಾಭ್ಯಾಸ ಮುಂದುವರಿಸುವ ಹಾಂಗೆ ಆಗಲಿ.

    [ಉತ್ತರುಸಿ]

  12. shyama soorya
    VA:F [1.9.22_1171]
    Rating: 0 (from 0 votes)

    ಶಶಿಕಿರಣ ಬೇಗ ಗುಣ ಆಗಿ ಬರಲಿ ಹೇಳಿ ಹಾರೈಕೆಗೊ.

    [ಉತ್ತರುಸಿ]

  13. subramanya bhat Hyderabad
    VA:F [1.9.22_1171]
    Rating: +1 (from 1 vote)

    Nannali aguva kinchittu sahaya madi dde devaru ollidu madali

    [ಉತ್ತರುಸಿ]

  14. subramanya bhat Hyderabad
    VA:F [1.9.22_1171]
    Rating: +1 (from 1 vote)

    Dr. M S ACHARYA MEMORIAL TRUST HYDERABAD AND Dr.RAMESH bHAT has donated some amount to his a/c on 13-08-2012
    thanks on behalf of SHAHIKIRANA TO Them

    [ಉತ್ತರುಸಿ]

  15. Subbu
    VA:F [1.9.22_1171]
    Rating: +1 (from 1 vote)

    ಹನಿಗೂಡಿ ಹಳ್ಳ ತೆನೆ ಕೂಡಿ ಬಳ್ಳ– ಕೈಲಾದ ಸಹಾಯ ಮಾಡಿ. ಶಶಿಕಿರಣ ಬೇಗ ಗುಣಮುಖನಾಗಲಿ. ಒಪ್ಪಣ್ಣ -ಧನ್ಯವಾದ

    [ಉತ್ತರುಸಿ]

  16. ರಘು ಮುಳಿಯ
    ಮುಳಿಯ ಭಾವ
    VA:F [1.9.22_1171]
    Rating: +1 (from 1 vote)

    ಶಶಿಕಿರಣನ ಮೂತ್ರಪಿ೦ಡದ ಶಸ್ತ್ರಚಿಕಿತ್ಸೆ ಯಶಸ್ವಿ ಆಯಿದು.ಸದ್ಯ ಚೆನ್ನೈಲಿ ಬಾಡಿಗೆ ಕೋಣೆ ಮಾಡಿಗೊ೦ಡು ಇದ್ದ°.ಮೂತ್ರಪಿ೦ಡ ಸರಿಯಾಗಿ ಸ್ಪ೦ದಿಸುತ್ತಾ ಇದ್ದು.ಡಯಾಲಿಸಿಸ್ ಹತ್ತು ದಿನ೦ದ ನಿಲ್ಲುಸಿದ್ದವು.
    ಕೈಜೋಡುಸಿ ಸಹಾಯ ಮಾಡಿದ,ಶುಭ ಹಾರೈಸಿದ ಎಲ್ಲಾ ಹಿತೈಷಿ ಬ೦ಧುಗೊಕ್ಕೆ ನಮಸ್ಕಾರ೦ಗೊ.

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಇಂದಿರತ್ತೆಗೆ ಬಹುಮಾನ ಕೊಡ್ತಾ ಇಪ್ಪ ಪ್ರೊ. ಹರಿನಾರಾಯಣ ಮಾಡಾವುವಸ೦ತವೇದಪಾಠಶಾಲೆ – ಪೆರಡಾಲಲೇ: ಅನುಷಾ ಹೆಗಡೆ ಕುಳಿಮನೆವಿದ್ಯಾನಿಧಿಂದ ಪ್ರತಿಭಾನ್ವೇಷಣೆ

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME