Oppanna.com

ವಿಶೇಷ ಸಾರಿಗೆ ವ್ಯವಸ್ಥೆ-2

ಬರದೋರು :   ಗಣೇಶ ಮಾವ°    on   21/11/2010    16 ಒಪ್ಪಂಗೊ

ಗಣೇಶ ಮಾವ°

ಕಳುದ ಶುದ್ಧಿಲಿ ದು:ಖದ ವಿಚಾರ ಬರದ್ದೆ..ಹಾಂಗೆ ಈ ಸರ್ತಿ ರಜ್ಜ ನೆಗೆ ಮಾಡುವ ಆಗದೋ?

ಲೋಡು ಮಾಡ್ತದು..ಏವದಕ್ಕೆ?

 

ಈ ಪಟ ಎನಗೆ ಗೂಗಲ್ ಲಿ ಸಿಕ್ಕಿತ್ತು..ಬೈಲಿಲಿ ಚರ್ಚೆಗೆ ಒಂದು ವಿಷಯಕ್ಕೆ ಈ ಪಟ ಅಕ್ಕು ಹೇಳಿ ಕಂಡತ್ತು..  ಈಗಾಣ ಡೀಸೆಲ್, ಪೆಟ್ರೋಲ್  ರೇಟಿನ ನೋಡಿ ಹೀಂಗೆ ಮಾಡುದೋ ಅಥವಾ ನಮ್ಮ ಆಚಕರೆ ದೊಡ್ಡಣ್ಣ ಪಂಪಿಂಗೆ ಹಾಕುಲೆ ಜೀಪಿಲಿ ತುಂಬ್ಸಿಗೊಂಡು ಹೋದ ಹಾಂಗೆ ಇವು ಈ ನಮೂನೆ ಲೋಡು ಮಾಡುದೋ ಹೇಳಿ ಎನಗೆ ಅರ್ಥ ಆವುತ್ತಿಲ್ಲೆ.ಅಂತೂ ಬೈಲಿಲಿ ನಾವು ಚರ್ಚೆ ಮಾಡಿ ನಮ್ಮ ವಿಚಾರಂಗಳ ಹಂಚಿಗೊಂಬ..ರಘುಭಾವ ಒಂದು ಭಾಮಿನಿಯೂ ಈ ಪಟ ನೋಡಿ ಬರೆತ್ತಿ ಹೇಳಿ ಕಾದುಗೊಂಡಿಪ್ಪ ಅಲ್ದೋ?
 

16 thoughts on “ವಿಶೇಷ ಸಾರಿಗೆ ವ್ಯವಸ್ಥೆ-2

  1. ಇದು ಆನು ಈಜಿಪ್ಟಿಲ್ಲಿ ಎಲ್ ಅಲಮೀನ್ ಹೇಳ್ತ ಪೇಟೆಲಿ ನೋಡಿದ್ದೆ.ಅಲ್ಲಿ ಕತ್ತೆ ಎಳವ ಸಣ್ಣ ಗಾಡಿಲಿ ಹೀಂಗೆ ಚಿಮಿಣಿ ಎಣ್ಣೆ ತುಂಬುಸಿಗೊಂಡು ಮಾರ್ತವು.ಅಲ್ಲಿ ಚಿಮಿಣಿ ಎಣ್ಣೆಯೂ ಪೆಟ್ರೋಲ್ ಸಿಕ್ಕಿದ ಹಾಂಗೆ ಪಂಪುಗಳಲ್ಲಿ ಸಿಕ್ಕುತ್ತು.

  2. ಬೈಕಿಲ್ಲಿ ಹೋಗೆಂಡಿದ್ದಿದ್ದವನ ಪೆಟ್ರೋಲು ಟೇಂಕು ಖಾಲಿ ಆತಾಯ್ಕು. ಪೆಟ್ರೋಲು ಬಂಕಿನ ವರೆಗೆ ಕತ್ತೆ ಬೆನ್ನಿಲ್ಲಿ ಕೂದೊಂಡು ಬಂದು, ಕೇನಿಲ್ಲಿ ಪೆಟ್ರೋಲು ತುಂಬುಸಿ, ಅರ್ಧ ದಾರಿಲಿ ಬಾಕಿ ಆದ ಬೈಕಿನ ಅವ ತೆಕ್ಕೊಂಡು ಹೋಯೆಕಷ್ಟೇ. ಎಂತ ಹೇಳ್ತಿ ?

  3. ಅದು ಬೋಸ ಭಾವ೦ ಖ೦ಡಿತಾ ಅಲ್ಲ ಆದರೆ ಹಲ್ಲು ಕಾಣ್ತೀತು.ಕತ್ತೆ ಮೆಟ್ಟೀರೂ ಹೋಗದ್ದ ಹಲ್ಲಲ್ಲದೊ ನಮ್ಮ ಭಾವನದ್ದು.ಮತ್ತೆ ರಘು ಭಾವನ ಪದ್ಯ as usual superp.ಮತ್ತೆ ಆ ಮನುಷ್ಯ ನಯ್ಕಾಪಿನದ್ದೋ ಸೂರ೦ಬಯ್ಲಿನದ್ದೋ ಆಗಿಕ್ಕು ಕು೦ಬಳೆ ಸೀತಾ೦ಗೋಳಿ ಮಾರ್ಗಲ್ಲಿ ಕತ್ತಗೆ ಕೂಡಾ ರಜ ಕಷ್ಟವೆ.ಮನೇಲಿದ್ದ ಕಾರಿಲ್ಲಿ ರಜ ಪೆಟ್ರೋಲು ಬೇಟ್ರಿ ಕಮ್ಮಿ ಆಗದ್ದ ಹಾ೦ಗೆ ಸ್ಟಾರ್ಟು ಮಾಡ್ಲೆ ಬೇಕಾವುತ್ತದ.ಮತ್ತೆ ಹೆರ ಗುರುವಾಯೂರಪ್ಪನ್ ಬಸ್ಸಿನ ಅವನೇ ಕಾಯುಗು ಹೇಳ್ತ ದ್ಯರ್ಯಲ್ಲಿ ಓಡುಸುತ್ತವದ.ಹಾ೦ಗಾಗಿ ಪೇಟಗೆ ಹೋಪಲೆ ತೊ೦ದರೆ ಇಲ್ಲೆ.ಪೆಟ್ರೋಲು ತಪ್ಪಲೆ ಬಿಡ್ತವಿಲ್ಲೆ ಅದ.ಒಪ್ಪ೦ಗಳೊಟ್ಟಿ೦ಗೆ.

    1. ಹಾ, ನಿ೦ಗೊ ಸರಿಯಾಗಿ ಗುರ್ತಿಸಿದ್ದಿ… ಅದು ಆನಲ್ಲಾ.. ಅದು ಬಲ್ನಾಡು ಮಾಣಿ… 😀 😛

  4. ಹೊತ್ತು ಬಚ್ಚಿತ್ತೀ ಮನುಷ್ಯನೊ
    ಹತ್ತಿ ಕೂಯಿದು ಎನ್ನ ಬೆನ್ನಿಲಿ
    ಗತ್ತು ಮಾಡುತ್ತಿದರ ಕೈಲಿದ್ದೊಂದು ಚಡಿಬೆತ್ತ
    ನೆತ್ತರಿನ ರಂಗಾದ ಪಾತ್ರಕೆ
    ಒತ್ತಿ ತುಂಬಿಸುತಿಪ್ಪ ದ್ರಾವಣ
    ಕತ್ತೆವಾಹನ ಓಡುಸುಲೆ ಹೊಸ ಬಗೆಯ ಇಂಧನವೋ?

    1. ತುಂಬಾ ಅರ್ಥ ಪೂರ್ಣ ಆಯಿದು.ಆನು ಆ ಬೆತ್ತವ ನೋಡಿದ್ದೇ ಇಲ್ಲೆ.ನಿಂಗಳ ಪದ್ಯಲ್ಲಿ ನೋಡಿದ ಮೇಲೆ ಮತ್ತೆ ಪತಲ್ಲಿ ನೋಡುವಾಗ ಗೊಂತಾತು.ಪದ್ಯ ಕೊಟ್ಟದಕ್ಕೆ ಧನ್ಯವಾದ ಮಾವಾ..

  5. ಓಹ್!! ಶೀರ್ಷಿಕೆ ನೋಡಿ ಆನು ಯಾವುದೋ ವಿಶೇಷ ಸಾರು ಮಾಡ್ಲೆ ಇಪ್ಪ ವ್ಯವಸ್ಥೆ ಆಗಿಕ್ಕು ಹೇಳಿ ಗ್ರೇಶಿದೆ!! 🙂 ಒಳ್ಳೆ ಹಶು ಆವ್ತಾ ಇಪ್ಪ ಕಾರಣ ಆಗಿಕ್ಕು ಅಲ್ದಾ? ಹೆಚ್ಚಿನ೦ಶವೂ ಆ ಜನ ಕಾಳಸ೦ತೆಲಿ ಇ೦ಧನ ಮಾರುತ್ತ ಜನ ಆಗಿಕ್ಕು.. ಅಲ್ಲದ್ರೆ ಪ೦ಪಿ೦ಗೋ ಮತ್ತು ತು೦ಬುಸಲೆ ತೆಕ್ಕೊ೦ಡೋಪದಾಗಿಕ್ಕು ಅಲ್ದಾ?..

    1. ಆನು ವಿಶೇಷ ಸಾರಿಗೆ ವ್ಯವಸ್ಥೆ ೧ ರ ವಿವರ್ಸಿದ್ದೆನ್ನೆ..ಹಾಂಗೆ ಇಲ್ಲಿ ೨ನೇದು ಹೇಳಿ ಹಾಕಿದ್ದು..ಸಾರಿಂದು ಬೇರೆ ಇದ್ದು.ಸಾಂಬ್ರಾಣಿದು…ಇನ್ನು ಮುಂದಾಣ ಶುದ್ಧಿಲಿ ಸಾರಿನ ವಿಷಯ ಹೇಳುವ..ಆಗದೋ ಗಣೇಶಣ್ಣ,,,

  6. ಗಣೇಶಮಾವ° ,ಅದು ಬೋಸಭಾವ° ಅಲ್ಲಾನ್ನೆ?? ಮೊನ್ನೆ ನೆರೆಕರೆಲಿ ಹೇಳ್ಯೋಂಡಿತ್ತಿದ್ದ° , ಪೆಟ್ರೋಲು ಡ್ರಮ್ಮಿಲಿ ತುಂಬಿಸಿ ಮಡುಗತ್ತದಡ ಅವ° .. ಕೇನಿಲಿ ಕೊಂಡೋಗಿ ಡ್ರಮ್ಮಿಲಿ ತುಂಬ್ಸಿ ಮಡುಗುತ್ತದೋ ಗೊಂತಿಲ್ಲೆ!
    😉

    1. ಉಮ್ಮಪ್ಪ!!ಅವನ ಗೆಡ್ಡ ಕಾಣ್ತಿಲ್ಲೆ.ಅವ ಅಲ್ದೋ ಹೇಳಿ ಕಾಣ್ತು..ಮತ್ತೆ ಇನ್ನು ಅವನ ಹತ್ತರೆಯೇ ಕೇಳೆಕ್ಕಷ್ಟೇ.

    2. ಬಲ್ನಾಡು ಮಾಣಿಗೆ… ಆ ಜನ.. ನಿನ್ನ ಹಾ೦ಗೆ ಕಾಣ್ತು.. ನಿನಗ ಕತ್ತೆ ಹೇಳಿರೆ ಇಷ್ಟಾ ಹೇಳಿ ಅ೦ದು ನೀನು ಎನ್ನತ್ರೆ ಹೇಳಿ ಗೊ೦ಡು ಇತ್ತೆ.. ಎನಗೆ ನಿನ್ನ ಮೇಲೆ ಸ೦ಶಯ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×