ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿಎರುಂಬು ಅಪ್ಪಚ್ಚಿಸುಭಗಬಂಡಾಡಿ ಅಜ್ಜಿಅನು ಉಡುಪುಮೂಲೆಕಾವಿನಮೂಲೆ ಮಾಣಿಚುಬ್ಬಣ್ಣಶ್ಯಾಮಣ್ಣಡಾಗುಟ್ರಕ್ಕ°ಬಲ್ನಾಡುಮಾಣಿಹಳೆಮನೆ ಅಣ್ಣಸರ್ಪಮಲೆ ಮಾವ°ಗೋಪಾಲಣ್ಣಕೆದೂರು ಡಾಕ್ಟ್ರುಬಾವ°ನೀರ್ಕಜೆ ಮಹೇಶಅನುಶ್ರೀ ಬಂಡಾಡಿಮಂಗ್ಳೂರ ಮಾಣಿದೀಪಿಕಾತೆಕ್ಕುಂಜ ಕುಮಾರ ಮಾವ°ಶಾಂತತ್ತೆಚೂರಿಬೈಲು ದೀಪಕ್ಕಒಪ್ಪಕ್ಕಶುದ್ದಿಕ್ಕಾರ°ದೊಡ್ಡಮಾವ°ಸಂಪಾದಕ° (editor)ವಿದ್ವಾನಣ್ಣಶ್ರೀಅಕ್ಕ°ಕೇಜಿಮಾವ°ಬೊಳುಂಬು ಮಾವ°ವೇಣಿಯಕ್ಕ°ಡಾಮಹೇಶಣ್ಣಡೈಮಂಡು ಭಾವಶೇಡಿಗುಮ್ಮೆ ಪುಳ್ಳಿದೊಡ್ಡಭಾವಪುತ್ತೂರುಬಾವಬಟ್ಟಮಾವ°ಚೆನ್ನಬೆಟ್ಟಣ್ಣಪುಟ್ಟಬಾವ°ಪವನಜಮಾವಕೊಳಚ್ಚಿಪ್ಪು ಬಾವಗಣೇಶ ಮಾವ°ಯೇನಂಕೂಡ್ಳು ಅಣ್ಣಅಡ್ಕತ್ತಿಮಾರುಮಾವ°ಪುತ್ತೂರಿನ ಪುಟ್ಟಕ್ಕಚೆನ್ನೈ ಭಾವ°ಕಳಾಯಿ ಗೀತತ್ತೆಶರ್ಮಪ್ಪಚ್ಚಿಅಕ್ಷರ°ಸುವರ್ಣಿನೀ ಕೊಣಲೆಅಕ್ಷರದಣ್ಣಪೆಂಗಣ್ಣ°ವೇಣೂರಣ್ಣಮುಳಿಯ ಭಾವನೆಗೆಗಾರ°ವಸಂತರಾಜ್ ಹಳೆಮನೆಜಯಶ್ರೀ ನೀರಮೂಲೆಮಾಷ್ಟ್ರುಮಾವ°ಪೆರ್ಲದಣ್ಣಅಜ್ಜಕಾನ ಭಾವ


ಪುಟ್ಟಬಾವ° ಅವರ ಬಗ್ಗೆ:

ಪುಟ್ಟಬಾವ°

ಒಪ್ಪ ಹೆಸರು: ಪುಟ್ಟಬಾವ°

ಇಪ್ಪ ಹೆಸರು: ಗಣೇಶ ಭಟ್ ಹಾಲುಮಜಲು

ಮಿಂಚಂಚೆ ವಿಳಾಸ: ganeshabhatk AT gmail.com

ವೆಗ್ತಿ ಪರಿಚಯ:

ಈ ಪುಟ್ಟಭಾವನ ಪರಿಚಯ ಮಾಡುದು ಹೇಳಿರೆ ಹೋಳಿಗೆ-ಕಾಯಾಲು ತಿಂದಷ್ಟು ಕೊಶಿ ಒಪ್ಪಣ್ಣಂಗೆ!

ದೈಹಿಕವಾಗಿ ಇಪ್ಪದು ಬೆಂಗುಳೂರಿಲಿ ಆದರೂ ಮಾನಸಿಕವಾಗಿ ಇಪ್ಪದು ನಮ್ಮ ಊರಿಲಿಯೇ. ಒಂದು ನಮೂನೆ ನಮ್ಮ ನೀರ್ಕಜೆ ಅಪ್ಪಚ್ಚಿಯ ಹಾಂಗೆ, ಊರೇ ಚೆಂದ ಹೇಳಿಗೊಂಡು ನಂಬುತ್ತ ಜೆನ.

ನಮ್ಮ ಹಳೇ ಕ್ರಮಂಗೊ, ಸಂಪ್ರದಾಯಂಗೊ, ಜೆನಂಗೊ, ಕಲೆಗೊ – ಇದರ ಬಗ್ಗೆ ವಿಶೇಷ ಆಸಗ್ತಿ ಇಪ್ಪ ಜೆನ ಇವು.

ಇಂಜಿನಿಯರು ಕಲ್ತು ಬೆಂಗುಳೂರಿಲಿ ಟಾಟಾದವರ ಎಂತದೋ ಕಂಪೆನಿಲಿ ಕೆಲಸ, ವಾರ ಇಡೀಕ ಹಗಲೊತ್ತು. ಹೊತ್ತೋಪಗ ಬಂದು ಮನೆಲಿ ಕೂದಂಡು ಕೊಳಲು ಉರುಗುಗು, ಚೆಂದಕೆ – ಹೊಟ್ಟೆ ಹಶುಅಪ್ಪನ್ನಾರ.

ಹಶು ಅಪ್ಪಗ ಎಂತಾರು ಬೇಶಿ ತಿಂಗು, ಅಡಿಗೆಲಿ ಒಂದು ಕೈ ಮೇಲೆ ಇದಾ!!

ಒಳ್ಳೆ ಚಿಂತನೆಗೊ ಇದ್ದು ಇವಕ್ಕೆ. ಒಬ್ಬನೇ ಕೂದಂಡು ಕೆಲವು ಯೋಚನೆಗೊ ಮಾಡ್ತವು – ಭಾರೀ ಒಳ್ಳೆ ಆಲೋಚನೆಗೊ. ನಮ್ಮ ಸಮಾಜವ ತಿದ್ದುತ್ತ ನಮುನ ಚಿಂತನೆಗೊ.

ನಮ್ಮೊಳ ಇಪ್ಪ ಹಾಳುಮಜಲಿನ ಹಾಲುಮಜಲು ಮಾಡ್ತದು ಹೇಂಗೆ – ಹೇಳಿ ಯೋಚನೆ ಮಾಡ್ತ ಮನಸ್ಸು.

ಮನೋಶಾಸ್ತ್ರದ ಬಗ್ಗೆ ವಿಶೇಷ ಆಸಗ್ತಿ. ಪುರುಸೊತ್ತಿಪ್ಪಗ ಮನಃಶಾಸ್ತ್ರದ ಬಗ್ಗೆ ತಿಳಿಗು, ಬೆಳಗು. ಗುರ್ತದೋರು ಎಲ್ಲಿ ಸಿಕ್ಕಿರೂ ಮಾತಾಡುಸುಗು, ಅದು ತುಂಬಾ ಕೊಶಿ ಅಪ್ಪದಿದಾ..

ಓ ಮೊನ್ನೆ ಬೇಂಕಿನ ಪ್ರಸಾದನ ಬಿಡ್ಳೆ ಪುತ್ತೂರು ಬಷ್ಟೇಂಡಿಂಗೆ ಹೋಗಿತ್ತಿದ್ದೆಯೊ° – ಆನುದೇ ಗಣೇಶಮಾವಂದೆ.

ಅಷ್ಟಪ್ಪಗ ದೂರಲ್ಲಿ ಒಂದು ಪೋನುತುಂಡಿನ ಕೆಮಿಗೆ ಮಡಿಕ್ಕೊಂಡು ಮಾತಾಡಿಗೊಂಡಿತ್ತಿದ್ದವು ಇವು! ಸೀತ ಬಂದು ಎಂಗಳತ್ತರಂಗೆ ಮಾತಾಡುಸಿದ್ದಲ್ಲದೋ – ಒಪ್ಪಣ್ಣಂಗೆ ಹಾಲುಕುಡುದ ಹಾಂಗಾತು.

ಚೆಂದಕೆ ನೆಗೆನೆಗೆಮಾಡಿ ಮಾತಾಡುಸುವಗ ಪಕ್ಕನೆ ಕೇಳಿಹೋತು – ಬೈಲಿಂಗೆ ಬಂದು ಶುದ್ದಿಯೋ ಮಣ್ಣ ಹೇಳ್ತಿರೋ – ಹೇಳಿಗೊಂಡು. ಸಂತೋಷಲ್ಲಿ “ಅಕ್ಕಕ್ಕು” – ಹೇಳಿದವು, ಬೆಳೀಹಲ್ಲಿನ ತೋರುಸಿಗೊಂಡು.

ಎಂಗೊಗೆಲ್ಲ ಕೊಶಿ ಆತು, ಹತ್ತರೆ ಇದ್ದ ಉದಯಣ್ಣಂಗುದೇ!

ಹ್ಮ್, ಇವರ ಚಿಂತನೆಗೊ ಬೈಲಿಲಿ ಕತೆ ಆಗಿ ಹರುದು ಬಕ್ಕು. ಅದು ಕೇವಲ ಕತೆ ಅಲ್ಲ, ನಮ್ಮ ಸಮಾಜದ ವ್ಯಥೆಯೂ ಆಗಿಕ್ಕು.

ಅವರ ಮನಸ್ಸಿಂಗೆ ಕಂಡ ಅನಿಸಿಕೆಗಳೂ ಆಗಿಕ್ಕು.. ಹಾಳುಮಜಲಿಪ್ಪದರ ಹಾಲುಮಜಲು ಮಾಡ್ಳೆ ಹೇಳ್ತ ಶುದ್ದಿ ಆಗಿಕ್ಕು..

ನಾವೆಲ್ಲರೂ ಓದುವೊ, ಅಕ್ಕಾದರೆ ಸಂತೋಷಲ್ಲಿ ಸ್ವೀಕರುಸುವೊ°. ಶುದ್ದಿಗೊಕ್ಕೆ ಮನಸಾರೆ ಒಪ್ಪ ಕೊಟ್ಟು ಅವರನ್ನೂ ಬೆಳೆಸುವೊ°,

ಆಗದೋ?

ಏ°?

ವೆಬ್‌ಸೈಟು
http://oppanna.com

(edit)

ಪುಟ್ಟಬಾವ° ಹೇಳಿದ ಶುದ್ದಿಗೊ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME