ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಅಕ್ಷರ°ಬೊಳುಂಬು ಮಾವ°ಪುತ್ತೂರುಬಾವತೆಕ್ಕುಂಜ ಕುಮಾರ ಮಾವ°ಗಣೇಶ ಮಾವ°ದೊಡ್ಡಭಾವಬಂಡಾಡಿ ಅಜ್ಜಿಚೂರಿಬೈಲು ದೀಪಕ್ಕಡೈಮಂಡು ಭಾವಸುಭಗನೆಗೆಗಾರ°ಶ್ಯಾಮಣ್ಣಅನು ಉಡುಪುಮೂಲೆಬಲ್ನಾಡುಮಾಣಿವೇಣೂರಣ್ಣಶೇಡಿಗುಮ್ಮೆ ಪುಳ್ಳಿಮುಳಿಯ ಭಾವವಿದ್ವಾನಣ್ಣಶರ್ಮಪ್ಪಚ್ಚಿಅಡ್ಕತ್ತಿಮಾರುಮಾವ°ಪುಟ್ಟಬಾವ°ಶುದ್ದಿಕ್ಕಾರ°ಕಾವಿನಮೂಲೆ ಮಾಣಿಬಟ್ಟಮಾವ°ಗೋಪಾಲಣ್ಣಅನುಶ್ರೀ ಬಂಡಾಡಿಪೆಂಗಣ್ಣ°ಜಯಶ್ರೀ ನೀರಮೂಲೆನೀರ್ಕಜೆ ಮಹೇಶಸಂಪಾದಕ° (editor)ಕೇಜಿಮಾವ°ಕೆದೂರು ಡಾಕ್ಟ್ರುಬಾವ°ಯೇನಂಕೂಡ್ಳು ಅಣ್ಣಕಳಾಯಿ ಗೀತತ್ತೆಡಾಮಹೇಶಣ್ಣಡಾಗುಟ್ರಕ್ಕ°ದೊಡ್ಡಮಾವ°ಅಜ್ಜಕಾನ ಭಾವಪೆರ್ಲದಣ್ಣಚುಬ್ಬಣ್ಣಕೊಳಚ್ಚಿಪ್ಪು ಬಾವಸುವರ್ಣಿನೀ ಕೊಣಲೆಎರುಂಬು ಅಪ್ಪಚ್ಚಿಹಳೆಮನೆ ಅಣ್ಣಚೆನ್ನೈ ಭಾವ°ಚೆನ್ನಬೆಟ್ಟಣ್ಣಸರ್ಪಮಲೆ ಮಾವ°ಪುತ್ತೂರಿನ ಪುಟ್ಟಕ್ಕಮಾಷ್ಟ್ರುಮಾವ°ವಸಂತರಾಜ್ ಹಳೆಮನೆದೀಪಿಕಾದೇವಸ್ಯ ಮಾಣಿಅಕ್ಷರದಣ್ಣಮಂಗ್ಳೂರ ಮಾಣಿಶ್ರೀಅಕ್ಕ°ಶಾಂತತ್ತೆವೇಣಿಯಕ್ಕ°ಪವನಜಮಾವ


ವೇಣೂರಣ್ಣ ಅವರ ಬಗ್ಗೆ:

ವೇಣೂರಣ್ಣ

ಒಪ್ಪ ಹೆಸರು: ವೇಣೂರಣ್ಣ

ಇಪ್ಪ ಹೆಸರು: Subrahmanya Bhat

ಮಿಂಚಂಚೆ ವಿಳಾಸ: manyavenur AT gmail.com

ವೆಗ್ತಿ ಪರಿಚಯ:
ವೇಣೂರಣ್ಣನ ಬಗ್ಗೆ ಅದಾಗಲೇ ಮಾತಾಡಿದ್ದು ನಾವು. ಅಪ್ಪಲೆ ಗಟ್ಟದ ಮೇಗೆ ಎಲ್ಲಿಯೋ ದೊಡ್ಡ ಕೆಲಸಲ್ಲಿ ಇದ್ದವು, ಪೇಂಟಂಗಿ ಹಾಕುತ್ತ ನಮುನೆಯ ಕೆಲಸ. ಊರಿಂಗೆ ಬಂದರೆ ಊರವು ಆಗಿಯೊಂಡು, ಆಟಲ್ಲಿ ಅರ್ತ ಹೇಳ್ತದು ಅವರ ವಾಡಿಕೆ. ಬಲಿಪ್ಪಜ್ಜನ ದೇವಿಮಹಾತ್ಮೆಯ ಪ್ರಸಂಗವ ಪುಸ್ತಕ ಮಾಡಿ ಎಲ್ಲೊರ ಕೈಲಿ ಬೆನ್ನಿಂಗೆ ಹೆಟ್ಟುಸಿಗೊಂಡು ರಜ್ಜ ತೋರ ಆಯಿದವು! ಈ ವೇಣೂರಣ್ಣ ನಮ್ಮ ಬೈಲಿಲಿ ಶುದ್ದಿ ಹೇಳ್ತ ಸಂಗತಿ ಗೊಂತಿದ್ದೋ? ಮೊನ್ನೆ – ಅಮೈ ಉಪ್ನಾನದ ಮರದಿನ ಸಿಕ್ಕಿದವು, ಪೇಟೆಯ ದೊಡ್ಡ ಮಾರ್ಗದ ಕರೆಲಿ – ಪಕ್ಕನೆ ಸಿಕ್ಕಿಅಪ್ಪಗ ’ಭಲ್ಲಿರೇನಯ್ಯ’ ಹೇಳಿ ಕೇಳಿದೆ - (ನಾವು ನಾವೇ ಆದರೆ ಏನೂ – ಕೇಳ್ತು, ವೇಣೂರಣ್ಣ ಸಿಕ್ಕಿಅಪ್ಪಗ ಬಲ್ಲಿರೇನಯ್ಯ ಕೇಳುದು ಎಂಗೊ) ಬೈಲಿಂಗೆ ಬಂದು ಶುದ್ದಿ ಹೇಳ್ತದರ ಬಗ್ಗೆ ಮಾತಾಡುವಗ ಒಪ್ಪಿಯೇ ಬಿಟ್ಟವು. ಅವು ಮಾತಾಡಿರೇ ಒಂದು ಚೆಂದ, ಅದರ ಕೇಳುದು ಮತ್ತೂ ಚೆಂದ, ಅದು ಅರ್ತ ಆದರೆ ಇನ್ನೂ ಚೆಂದ ಇರ್ತು! ಯಕ್ಷಗಾನದ ಅರ್ತ ಹೇಳ್ತದು ನೆಂಪಿಂಗೆ ಬತ್ತು -ಅವು ಮಾತಾಡ್ಳೆ ಸುರುಮಾಡಿರೆ. ಅದಿರಳಿ, ಆನು ಹೀಂಗೆ ಹೇಳಿದೆ ಹೇಳಿ ಅವರತ್ರೆ ಹೇಳಿಕ್ಕೆಡಿ. ;-) ಯೇವದೇ ವಸ್ತು ವಿಶಯ ಆದರೂ ಅದು ಆಮೂಲಾಗ್ರ ಅರ್ತ ಅಪ್ಪ ಹಾಂಗೆ ಬಿಡುಸಿ ಬಿಡುಸಿ ಹೇಳ್ತದು ಅವರ ಕ್ರಮ. ಹಾಂಗೆ ಬೈಲಿಂಗೆ ಬಂದು ಸಂತೋಷಲ್ಲಿ ಶುದ್ದಿ ಹೇಳ್ತವು. ನಿಜಜೀವನಲ್ಲಿ ಕಾಂಬಂತ ’ಪ್ರಸಂಗಂಗಳ’ ಬಗ್ಗೆ ಶುದ್ದಿ ಹೇಳ್ತೆ – ಹೇಳಿದವು. ಅಕ್ಕು, ಸಂತೋಷ – ಹೇಳಿದೆ ಆನು! ನಾವೆಲ್ಲರೂ ಓದಿ, ಶುದ್ದಿಗೊಕ್ಕೆ ಒಪ್ಪಕೊಟ್ಟು ಪ್ರೋತ್ಸಾಹಿಸುವೊ.

ವೆಬ್‌ಸೈಟು
http://ballirenayya.blogspot.com/

(edit)

ವೇಣೂರಣ್ಣ ಹೇಳಿದ ಶುದ್ದಿಗೊ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME