ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣನೆಗೆಗಾರ°ಗಣೇಶ ಮಾವ°ಡಾಮಹೇಶಣ್ಣದೊಡ್ಡಮಾವ°ಒಪ್ಪಕ್ಕಪಟಿಕಲ್ಲಪ್ಪಚ್ಚಿಕೆದೂರು ಡಾಕ್ಟ್ರುಬಾವ°ಬಂಡಾಡಿ ಅಜ್ಜಿವೇಣೂರಣ್ಣದೇವಸ್ಯ ಮಾಣಿಅಕ್ಷರದಣ್ಣರಾಜಣ್ಣಎರುಂಬು ಅಪ್ಪಚ್ಚಿದೀಪಿಕಾಸುವರ್ಣಿನೀ ಕೊಣಲೆಚೆನ್ನಬೆಟ್ಟಣ್ಣಶುದ್ದಿಕ್ಕಾರ°ಪುಟ್ಟಬಾವ°ಶರ್ಮಪ್ಪಚ್ಚಿಶೇಡಿಗುಮ್ಮೆ ಪುಳ್ಳಿಬಟ್ಟಮಾವ°ವಿದ್ವಾನಣ್ಣ


ಬೈಲಿನ ಮೋರೆಪುಟ:

ವೇಣೂರಣ್ಣ ಅವರ ಬಗ್ಗೆ:

ವೇಣೂರಣ್ಣ

ಒಪ್ಪ ಹೆಸರು: ವೇಣೂರಣ್ಣ

ಇಪ್ಪ ಹೆಸರು: Subrahmanya Bhat

ಮಿಂಚಂಚೆ ವಿಳಾಸ: manyavenur AT gmail.com

ವೆಗ್ತಿ ಪರಿಚಯ:
ವೇಣೂರಣ್ಣನ ಬಗ್ಗೆ ಅದಾಗಲೇ ಮಾತಾಡಿದ್ದು ನಾವು. ಅಪ್ಪಲೆ ಗಟ್ಟದ ಮೇಗೆ ಎಲ್ಲಿಯೋ ದೊಡ್ಡ ಕೆಲಸಲ್ಲಿ ಇದ್ದವು, ಪೇಂಟಂಗಿ ಹಾಕುತ್ತ ನಮುನೆಯ ಕೆಲಸ. ಊರಿಂಗೆ ಬಂದರೆ ಊರವು ಆಗಿಯೊಂಡು, ಆಟಲ್ಲಿ ಅರ್ತ ಹೇಳ್ತದು ಅವರ ವಾಡಿಕೆ. ಬಲಿಪ್ಪಜ್ಜನ ದೇವಿಮಹಾತ್ಮೆಯ ಪ್ರಸಂಗವ ಪುಸ್ತಕ ಮಾಡಿ ಎಲ್ಲೊರ ಕೈಲಿ ಬೆನ್ನಿಂಗೆ ಹೆಟ್ಟುಸಿಗೊಂಡು ರಜ್ಜ ತೋರ ಆಯಿದವು! ಈ ವೇಣೂರಣ್ಣ ನಮ್ಮ ಬೈಲಿಲಿ ಶುದ್ದಿ ಹೇಳ್ತ ಸಂಗತಿ ಗೊಂತಿದ್ದೋ? ಮೊನ್ನೆ – ಅಮೈ ಉಪ್ನಾನದ ಮರದಿನ ಸಿಕ್ಕಿದವು, ಪೇಟೆಯ ದೊಡ್ಡ ಮಾರ್ಗದ ಕರೆಲಿ – ಪಕ್ಕನೆ ಸಿಕ್ಕಿಅಪ್ಪಗ ’ಭಲ್ಲಿರೇನಯ್ಯ’ ಹೇಳಿ ಕೇಳಿದೆ - (ನಾವು ನಾವೇ ಆದರೆ ಏನೂ – ಕೇಳ್ತು, ವೇಣೂರಣ್ಣ ಸಿಕ್ಕಿಅಪ್ಪಗ ಬಲ್ಲಿರೇನಯ್ಯ ಕೇಳುದು ಎಂಗೊ) ಬೈಲಿಂಗೆ ಬಂದು ಶುದ್ದಿ ಹೇಳ್ತದರ ಬಗ್ಗೆ ಮಾತಾಡುವಗ ಒಪ್ಪಿಯೇ ಬಿಟ್ಟವು. ಅವು ಮಾತಾಡಿರೇ ಒಂದು ಚೆಂದ, ಅದರ ಕೇಳುದು ಮತ್ತೂ ಚೆಂದ, ಅದು ಅರ್ತ ಆದರೆ ಇನ್ನೂ ಚೆಂದ ಇರ್ತು! ಯಕ್ಷಗಾನದ ಅರ್ತ ಹೇಳ್ತದು ನೆಂಪಿಂಗೆ ಬತ್ತು -ಅವು ಮಾತಾಡ್ಳೆ ಸುರುಮಾಡಿರೆ. ಅದಿರಳಿ, ಆನು ಹೀಂಗೆ ಹೇಳಿದೆ ಹೇಳಿ ಅವರತ್ರೆ ಹೇಳಿಕ್ಕೆಡಿ. ;-) ಯೇವದೇ ವಸ್ತು ವಿಶಯ ಆದರೂ ಅದು ಆಮೂಲಾಗ್ರ ಅರ್ತ ಅಪ್ಪ ಹಾಂಗೆ ಬಿಡುಸಿ ಬಿಡುಸಿ ಹೇಳ್ತದು ಅವರ ಕ್ರಮ. ಹಾಂಗೆ ಬೈಲಿಂಗೆ ಬಂದು ಸಂತೋಷಲ್ಲಿ ಶುದ್ದಿ ಹೇಳ್ತವು. ನಿಜಜೀವನಲ್ಲಿ ಕಾಂಬಂತ ’ಪ್ರಸಂಗಂಗಳ’ ಬಗ್ಗೆ ಶುದ್ದಿ ಹೇಳ್ತೆ – ಹೇಳಿದವು. ಅಕ್ಕು, ಸಂತೋಷ – ಹೇಳಿದೆ ಆನು! ನಾವೆಲ್ಲರೂ ಓದಿ, ಶುದ್ದಿಗೊಕ್ಕೆ ಒಪ್ಪಕೊಟ್ಟು ಪ್ರೋತ್ಸಾಹಿಸುವೊ.

ವೆಬ್‌ಸೈಟು
http://ballirenayya.blogspot.com/

(edit)

ವೇಣೂರಣ್ಣ ಹೇಳಿದ ಶುದ್ದಿಗೊ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ವಿದ್ಯಾನಿಧಿಂದ ಪ್ರತಿಭಾನ್ವೇಷಣೆಕರ್ಣವೇಧನದ ಸಂದರ್ಭಸಮಸ್ಯೆ:31 ಚಿತ್ರಕ್ಕೆ ಪದ್ಯ (4)ಆಮಂತ್ರಣ ಪುಟ 1ಸರ್ವ ಸುಂದರ, ನವನವೀನ ಪುತ್ತೂರು ಕ್ಷೇತ್ರ!

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME