ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಸೆ.30, ಅಯೋಧ್ಯೆ:
ಹತ್ತಾರು ಒರಿಶಂದ ಕೋರ್ಟಿಲಿ ಇದ್ದ ತಗಾದೆ “ಅಯೋಧ್ಯೆ”ಗಲಾಟೆದು ತೀರ್ಪು ಇಂದು ಬಂತು.
ತೀರ್ಪಿನ ಸಾರಾಂಶ ಹೀಂಗಿದ್ದು:
ದೇಶದ ಎಲ್ಲಾ ಜೆನಂಗೊ ಶಾಂತಿ ಕಾಪಾಡೇಕು, ಯೇವದೇ ಅಶಾಂತಿಕಾರ್ಯ ಮಾಡ್ಳಾಗ ಹೇಳ್ತ ಆಶಯ ನಮ್ಮ ಬೈಲಿನೋರಿಂದು.
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಶುದ್ದಿಕ್ಕಾರ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
||ರಾಮ್ ಲಲ್ಲಾ ಕೀ ಜಯ್ ಹೋ!!!!||
[ಉತ್ತರುಸಿ]
ಹೊತ್ತುವೇಳೆ: 30 September,2010ರ 7:54 PM ಗೆ. (ಒಪ್ಪಸಂಕೊಲೆ)
ಜೈ ಶ್ರೀರಾಮ್
[ಉತ್ತರುಸಿ]
ಅಂತೂ ರಾಮನ ಜಾಗೆ ರಾಮಂಗೆ ಬಂತು.
[ಉತ್ತರುಸಿ]
ರಾಮನ ಜಾಗೆ ರಾಮಂಗೆ ,ಅದ್ರಾಮ ಹೆರಟತ್ತು ಸುಪ್ರಿಂ ಕೋರ್ಟಿ೦ಗೆ .
[ಉತ್ತರುಸಿ]
ಹೊತ್ತುವೇಳೆ: 30 September,2010ರ 10:14 PM ಗೆ. (ಒಪ್ಪಸಂಕೊಲೆ)
ವ್ಹಾ! ವ್ಹಾ!!
ಮುಳಿಯಭಾವಾ..
ಇದಕ್ಕೆ ಪಷ್ಟು ಪ್ರೈಸು..!!
ಭಾರೀ ಲಾಯಿಕ ಆಯಿದು ಬರದ್ದು!!
[ಉತ್ತರುಸಿ]
ಹೊತ್ತುವೇಳೆ: 1 October,2010ರ 9:48 AM ಗೆ. (ಒಪ್ಪಸಂಕೊಲೆ)
ಭಾರೀ ಲಾಯ್ಕ ಆಯಿದು
[ಉತ್ತರುಸಿ]
ಹೊತ್ತುವೇಳೆ: 1 October,2010ರ 10:39 AM ಗೆ. (ಒಪ್ಪಸಂಕೊಲೆ)
ಗಾದೆ ಮಾತಾಗಿ ಉಪಯೋಗಿಸಲಕ್ಕು. ಒಳ್ಳೆದಾಯಿದು. ಇಲ್ಲಿಂದಲೇ ನಿನ್ನ ಬೆನ್ನು ತಟ್ಟುತ್ತಾ ಇದ್ದೆ.
[ಉತ್ತರುಸಿ]
ಭಲೇ ಭಲೇ !!!! ಶಭಾಶ್ !!
ರಘು ಅನ್ನೋ ನೀನು ರಘು ಅಲ್ಲ ” ರಘುರಾಮ” ನೆ ಅಪ್ಪು ಮಾರಾಯ !!!!!!
ರಾಮಂಗೆ ಎದಿಗಷ್ಟೇ ಇಷ್ಟು ಪ್ರಾಸಬದ್ದವಾಗಿ ಬರವಲೆದಿಗಷ್ಟೇ !!!!!!!
[ಉತ್ತರುಸಿ]
ಇನ್ನು ರಘುಭಾವ ಅದ್ದುರಾಮ ಅಲ್ಲ ಇಲ್ಲಲ್ಲಾ ಹೆಳಿಯೊ೦ಡು ಪಟ್ಲದ ಪಳ್ಳಿಲಿ ಕೂರ್ಲಿ ನಮ್ಮ ಶ್ರೀರಾಮ ದೇವರು ಸುಪ್ರಿ೦ಕೋರ್ಟಲ್ಲ ಸ್ವತಹಾ ರಾವಣನೆ ಇನ್ನೊನ್ದು ಹತ್ತು ರಾವಣ೦ಗಳ ಕಟ್ಟಿಯೊ೦ಡು ಬ೦ದರೂ ಅಯೋದ್ಯೆಲಿ ಶ್ರೀರಾಮ ಮ೦ದಿರವ ನಮಗಾಗಿ ನಮ್ಮತ್ರೆ ಕಟ್ಟುಸಿ ನಾವಗೇ ಕೊಡುಗು.ಅವ೦ ಸ೦ಪೂರ್ಣ ಲೋಕದ ಕ್ಷೇಮವ ವಹಿಸಿಯೊ೦ಡವ೦ ಅಲ್ಲದೊ ಹಾ೦ಗಾಗಿ ತಾತ್ಕಾಲದ ಗಲಾಟೆಯ ನಿಲ್ಲುಸಲೆ ಅವಕ್ಕೊ೦ದಿಸ್ಟ್ಟು ಅಕ್ಕಚು ಎರದ್ದದು.ಖ೦ಡಿತಾ ಎಲ್ಲಾ ಜಾಗೆಯೂ ಶ್ರೀರಾಮ ಮ೦ದಿರಕ್ಕೆ ಬಕ್ಕು. ಜೈ ಶ್ರೀರಾಮ್
[ಉತ್ತರುಸಿ]
ಸುಪ್ರೇಮವ ಮರೆತು ಸುಪ್ರಿಂ ಕೋರ್ಟಿ೦ಗೆ ಹೋದರೆ ಹೇಂಗೆ?
ನೀರು ಹುಡುಕ್ಕಿಗೊಂಡು ಊರಿಂದ ಮರುಭೂಮಿಗೆ ಹೋದಹಾಂಗೆ ..
ನಿಂಗಳ ಅಭಿಪ್ರಾಯ??
[ಉತ್ತರುಸಿ]