ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣತೆಕ್ಕುಂಜ ಕುಮಾರ ಮಾವ°ಅಕ್ಷರ°ಡಾಮಹೇಶಣ್ಣದೇವಸ್ಯ ಮಾಣಿಕೊಳಚ್ಚಿಪ್ಪು ಬಾವಪೆರ್ಲದಣ್ಣಪೆಂಗಣ್ಣ°ಸರ್ಪಮಲೆ ಮಾವ°ಶೇಡಿಗುಮ್ಮೆ ಪುಳ್ಳಿವೇಣೂರಣ್ಣಡಾಗುಟ್ರಕ್ಕ°ನೀರ್ಕಜೆ ಮಹೇಶಬಲ್ನಾಡುಮಾಣಿಬೊಳುಂಬು ಮಾವ°ಗಣೇಶ ಮಾವ°ವೇಣಿಯಕ್ಕ°ಪುಟ್ಟಬಾವ°ಎರುಂಬು ಅಪ್ಪಚ್ಚಿಕೇಜಿಮಾವ°ಅಡ್ಕತ್ತಿಮಾರುಮಾವ°ಬಟ್ಟಮಾವ°ಡೈಮಂಡು ಭಾವಕಳಾಯಿ ಗೀತತ್ತೆಅನು ಉಡುಪುಮೂಲೆಚೂರಿಬೈಲು ದೀಪಕ್ಕಬಂಡಾಡಿ ಅಜ್ಜಿಸುವರ್ಣಿನೀ ಕೊಣಲೆಕೆದೂರು ಡಾಕ್ಟ್ರುಬಾವ°ಮಾಷ್ಟ್ರುಮಾವ°ವಸಂತರಾಜ್ ಹಳೆಮನೆಶರ್ಮಪ್ಪಚ್ಚಿಕಾವಿನಮೂಲೆ ಮಾಣಿಶುದ್ದಿಕ್ಕಾರ°ಪುತ್ತೂರುಬಾವಮುಳಿಯ ಭಾವಸಂಪಾದಕ° (editor)ಚೆನ್ನೈ ಭಾವ°ಶ್ರೀಅಕ್ಕ°ದೊಡ್ಡಮಾವ°ಪುತ್ತೂರಿನ ಪುಟ್ಟಕ್ಕಅನುಶ್ರೀ ಬಂಡಾಡಿಶ್ಯಾಮಣ್ಣದೊಡ್ಡಭಾವಪವನಜಮಾವಮಂಗ್ಳೂರ ಮಾಣಿಸುಭಗದೀಪಿಕಾಯೇನಂಕೂಡ್ಳು ಅಣ್ಣಅಕ್ಷರದಣ್ಣಒಪ್ಪಕ್ಕಶಾಂತತ್ತೆಗೋಪಾಲಣ್ಣಚೆನ್ನಬೆಟ್ಟಣ್ಣವಿದ್ವಾನಣ್ಣನೆಗೆಗಾರ°ಹಳೆಮನೆ ಅಣ್ಣಅಜ್ಜಕಾನ ಭಾವಜಯಶ್ರೀ ನೀರಮೂಲೆಚುಬ್ಬಣ್ಣ


ಅಯೋಧ್ಯೆ

September 30, 2010 ರ 4:52 pmಗೆ ನಮ್ಮ ಶುದ್ದಿಕ್ಕಾರ° ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸೆ.30, ಅಯೋಧ್ಯೆ:

ಹತ್ತಾರು ಒರಿಶಂದ ಕೋರ್ಟಿಲಿ ಇದ್ದ ತಗಾದೆ “ಅಯೋಧ್ಯೆ”ಗಲಾಟೆದು ತೀರ್ಪು ಇಂದು ಬಂತು.

ತೀರ್ಪಿನ ಸಾರಾಂಶ ಹೀಂಗಿದ್ದು:

  • ರಾಮಲಲ್ಲಾ ಇಪ್ಪ ಜಾಗೆಯೇ ರಾಮಜನ್ಮಭೂಮಿ
  • ಅಯೋಧ್ಯೆ ಹಿಂದುಗಳದ್ದು
  • ಅಲ್ಲಿಪ್ಪ ಮೂರ್ತಿಗಳ ತೆಗವಲಾಗ
  • ಹೆಚ್ಚಿನ ಶುದ್ದಿ ಸಿಕ್ಕುತ್ತಾ ಇದ್ದು…

ದೇಶದ ಎಲ್ಲಾ ಜೆನಂಗೊ ಶಾಂತಿ ಕಾಪಾಡೇಕು, ಯೇವದೇ ಅಶಾಂತಿಕಾರ್ಯ ಮಾಡ್ಳಾಗ ಹೇಳ್ತ ಆಶಯ ನಮ್ಮ ಬೈಲಿನೋರಿಂದು.

ಅಯೋಧ್ಯೆ, 5.0 out of 5 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಶುದ್ದಿಕ್ಕಾರ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

  1. ಶ್ರೀದೇವಿ ವಿಶ್ವನಾಥ್
    ಶ್ರೀಅಕ್ಕ°
    VA:F [1.9.3_1094]
    Rating: 0 (from 0 votes)

    ||ರಾಮ್ ಲಲ್ಲಾ ಕೀ ಜಯ್ ಹೋ!!!!||

    [ಉತ್ತರುಸಿ]

    ಗಣೇಶ ಮಾವ° ಉತ್ತರ ಕೊಟ್ಟದು:
    ಗಣೇಶ ಮಾವ°

    VN:F [1.9.3_1094]
    Rating: 0 (from 0 votes)

    ಜೈ ಶ್ರೀರಾಮ್

    [ಉತ್ತರುಸಿ]

  2. ಉದಯಣ್ಣ
    ಉದಯಣ್ಣ
    VA:F [1.9.3_1094]
    Rating: 0 (from 0 votes)

    ಅಂತೂ ರಾಮನ ಜಾಗೆ ರಾಮಂಗೆ ಬಂತು.

    [ಉತ್ತರುಸಿ]

  3. ರಘುಮುಳಿಯ
    ಮುಳಿಯ ಭಾವ
    VA:F [1.9.3_1094]
    Rating: +1 (from 1 vote)

    ರಾಮನ ಜಾಗೆ ರಾಮಂಗೆ ,ಅದ್ರಾಮ ಹೆರಟತ್ತು ಸುಪ್ರಿಂ ಕೋರ್ಟಿ೦ಗೆ .

    [ಉತ್ತರುಸಿ]

    ಒಪ್ಪಣ್ಣ ಉತ್ತರ ಕೊಟ್ಟದು:
    ಒಪ್ಪಣ್ಣ

    VA:F [1.9.3_1094]
    Rating: +2 (from 2 votes)

    ವ್ಹಾ! ವ್ಹಾ!!
    ಮುಳಿಯಭಾವಾ..
    ಇದಕ್ಕೆ ಪಷ್ಟು ಪ್ರೈಸು..!!
    ಭಾರೀ ಲಾಯಿಕ ಆಯಿದು ಬರದ್ದು!! :-)

    [ಉತ್ತರುಸಿ]

    ಪ್ರಶಾಂತ ಕೋರಿಕ್ಕಾರು ಉತ್ತರ ಕೊಟ್ಟದು:

    VA:F [1.9.3_1094]
    Rating: 0 (from 0 votes)

    ಭಾರೀ ಲಾಯ್ಕ ಆಯಿದು

    [ಉತ್ತರುಸಿ]

    ಗೋಪಾಲ ಮಾವ ಉತ್ತರ ಕೊಟ್ಟದು:
    ಬೊಳುಂಬು ಮಾವ°

    VA:F [1.9.3_1094]
    Rating: +3 (from 3 votes)

    ಗಾದೆ ಮಾತಾಗಿ ಉಪಯೋಗಿಸಲಕ್ಕು. ಒಳ್ಳೆದಾಯಿದು. ಇಲ್ಲಿಂದಲೇ ನಿನ್ನ ಬೆನ್ನು ತಟ್ಟುತ್ತಾ ಇದ್ದೆ.

    [ಉತ್ತರುಸಿ]

  4. ರಾಜಾರಾಮ ಸಿದ್ದನಕೆರೆ
    VA:F [1.9.3_1094]
    Rating: 0 (from 0 votes)

    ಭಲೇ ಭಲೇ !!!! ಶಭಾಶ್ !!
    ರಘು ಅನ್ನೋ ನೀನು ರಘು ಅಲ್ಲ ” ರಘುರಾಮ” ನೆ ಅಪ್ಪು ಮಾರಾಯ !!!!!!
    ರಾಮಂಗೆ ಎದಿಗಷ್ಟೇ ಇಷ್ಟು ಪ್ರಾಸಬದ್ದವಾಗಿ ಬರವಲೆದಿಗಷ್ಟೇ !!!!!!!

    [ಉತ್ತರುಸಿ]

  5. Krishna Mohana Bhat
    ಮೋಹನಣ್ಣ
    VA:F [1.9.3_1094]
    Rating: 0 (from 0 votes)

    ಇನ್ನು ರಘುಭಾವ ಅದ್ದುರಾಮ ಅಲ್ಲ ಇಲ್ಲಲ್ಲಾ ಹೆಳಿಯೊ೦ಡು ಪಟ್ಲದ ಪಳ್ಳಿಲಿ ಕೂರ್ಲಿ ನಮ್ಮ ಶ್ರೀರಾಮ ದೇವರು ಸುಪ್ರಿ೦ಕೋರ್ಟಲ್ಲ ಸ್ವತಹಾ ರಾವಣನೆ ಇನ್ನೊನ್ದು ಹತ್ತು ರಾವಣ೦ಗಳ ಕಟ್ಟಿಯೊ೦ಡು ಬ೦ದರೂ ಅಯೋದ್ಯೆಲಿ ಶ್ರೀರಾಮ ಮ೦ದಿರವ ನಮಗಾಗಿ ನಮ್ಮತ್ರೆ ಕಟ್ಟುಸಿ ನಾವಗೇ ಕೊಡುಗು.ಅವ೦ ಸ೦ಪೂರ್ಣ ಲೋಕದ ಕ್ಷೇಮವ ವಹಿಸಿಯೊ೦ಡವ೦ ಅಲ್ಲದೊ ಹಾ೦ಗಾಗಿ ತಾತ್ಕಾಲದ ಗಲಾಟೆಯ ನಿಲ್ಲುಸಲೆ ಅವಕ್ಕೊ೦ದಿಸ್ಟ್ಟು ಅಕ್ಕಚು ಎರದ್ದದು.ಖ೦ಡಿತಾ ಎಲ್ಲಾ ಜಾಗೆಯೂ ಶ್ರೀರಾಮ ಮ೦ದಿರಕ್ಕೆ ಬಕ್ಕು. ಜೈ ಶ್ರೀರಾಮ್

    [ಉತ್ತರುಸಿ]

  6. ರಘುಮುಳಿಯ
    ಮುಳಿಯ ಭಾವ
    VA:F [1.9.3_1094]
    Rating: +1 (from 1 vote)

    ಸುಪ್ರೇಮವ ಮರೆತು ಸುಪ್ರಿಂ ಕೋರ್ಟಿ೦ಗೆ ಹೋದರೆ ಹೇಂಗೆ?
    ನೀರು ಹುಡುಕ್ಕಿಗೊಂಡು ಊರಿಂದ ಮರುಭೂಮಿಗೆ ಹೋದಹಾಂಗೆ ..
    ನಿಂಗಳ ಅಭಿಪ್ರಾಯ??

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಫೋಟೋ ಸ್ಪರ್ಧೆ : ಪ್ರಥಮ - ನಾಗೇಂದ್ರ ಮುತ್ಮುರ್ಡುಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME