ಬೈಲಿಂಗೆ ಲಾಗ ಹಾಕಲೆ

ಎನ್ನ ನೆಂಪು ಮಡಿಕ್ಕೊ

ಗುಟ್ಟುಶಬ್ದ ಮರದತ್ತೋ!

ಚೋಲು - ಡಬ್ಬಲ್ ಚೋಲು

ಹಳತ್ತಿಂಗೆ ಮಡಗಿದ್ದು:

ಮಿಂಚಂಚೆಗೆ ಶುದ್ದಿ ಬರೆಕ್ಕೋ?

’ಜನಗಳ ಮನ’ಲ್ಲಿ ನಮ್ಮ ಬೈಲಿನ ಮಾಣಿ!!!, 5.0 out of 5 based on 3 ratings

ಬೆಶಿ ಬೆಶಿ ಒಪ್ಪಂಗೊ..

  • raghumuliya: ಕೊಚ್ಚಿಸಳ್ಳಿ,ಪಾಯಸ,ಸುಟ್ಟವು,ಸಾಸಮೆ …ಆಹಾ..ಬಾಯಿಲಿ ನೀರು ಅರಿತ್ತು.. ಅಜ್ಜಿ,ಬಂಡಾಡಿಂದ...
  • sreedhara h.g.: ಒಪ್ಪಣ್ಣ ನಿನ್ನ ಬ್ಲಾಗ್ ನೋಡಿ ಖುಷಿ ಆತು. ಎಂಗಳ ಮಾಣಿ ಈ ನಮೂನೆ ಬರೆತ್ತ ಹೇಳಿ ಸಂತೋಷ ಆತು.....
  • ನೆಗೆಗಾರ°: { ಆಟ ಉದಿವರೆಗೆ ಅಕ್ಕನ್ನೇ..} ಅಪ್ಪೋ! ಚೆನ್ನಬೆಟ್ಟಣ್ಣನತ್ರೆ ಕೇಳೆಕ್ಕಷ್ಟೆ!! ;-)
  • raghumuliya: But-True ಓ ಹೀಂಗೂ ಒಂದು ಅರ್ಥ ಇದ್ದೋ? ಆನು ಬಟ್ ಇಂದ ಟುರೂ ಹೇಳಿ ಶಬ್ದ ಬಪ್ಪೊದಕ್ಕೆ ಬಟ್ರು...
  • raghumuliya: ಈ ಡೇ ಯ ಆಚರಣೆಗೆ ಆರದ್ದೂ ಆಕ್ಷೇಪ ಇರ . ತನ್ನ ಜೀವನವ ಗಂಧದ ಕೊರಡಿನ ಹಾಂಗೆ ತೇದು, ಸುತ್ತಲೂ...
  • ಚುಬ್ಬಣ್ಣ: :P :D
  • raghumuliya: ದಾಗುಟ್ರಕ್ಕಾ..ಒಳ್ಳೆ ಲೇಖನ. ಇಪ್ಪತ್ತು ವರುಷದ ಮೇಗಾಣ ಮಕ್ಕಳ(?)ಸಮಸ್ಯೆ ಗೊಂತಿದ್ದೋ? ಅವಕ್ಕೆ...
  • ಇಮ್ಮಡಿ ಬಟ್ಯೆ: ಎಂಕುಳು ಹಳ್ಳಿಟ್ ಬೆನ್ಪುನೆಡ್ದ್ ನಿಕುಲು ಪೇಂತೆದಾಕುಲು ತಿನ್ಯೆರೆ ಆಪುಂಡು. { … }....
  • ಡಾ.ತಿರುಮಲ ಪ್ರಸಾದ: ಈಗೀಗ ನಮ್ಮ ಪ್ರಾಮುಖ್ಯತಗೊ ಹೇಂಗೆ ಬದಲಾವುತ್ತಾ ಇದ್ದು ಹೇಳುದರ ತುಂಬಾ ಲಾಯಿಕಿಲಿ ಹೇಳಿದ್ದ...
  • raghumuliya: ಆನು ಮದುವೆ ದಿನವೇ ಎಂಗಳ ಮನಗೆತ್ತಿದ್ದು.ಸಟ್ಟುಮುಡಿ ದಿನ ಉದೆಕಾಲಕ್ಕೆ ಹೋದ್ದು..
  • raghumuliya: ಒಂದೇ ಆಟಲ್ಲಿ ಇಷ್ಟು ಮಾತಾಡಿದರೆ ಉದಿವರೆಗೆ ಅಕ್ಕನ್ನೇ?ಈಗ ಇರುಳಿಡೀ ಆಟ ಮಾಡಿರೆ ನೋಡುಲೆ ವೇಷ...
  • ಆದರ್ಶ: {ಮವುನಮ್ ಸಮ್ಮತಿ ಲಕ್ಷಣಮ್ – ಅಡ,} ಓ ಮಾರಾಯ, ಅದು ವಧುಪರೀಕ್ಷೆ ಆದ ಮತ್ತೆ ಕೂಸಿಂಗೆ ಮಾಣಿ ಇಷ್ಟ ಆತಾ...
  • raghumuliya: ರ೦ಭೇ… ಊರ್ವಶಿ… ತಿಲೋತ್ತಮೆ…. ಎಲ್ಲಾ ಬೆಂಗಳೂರಿಲಿ ಹತ್ತಿದವು,ಗೊರಕೆ ಶಬ್ದ ತಡವಲೆಡಿಯದ್ದೆ ಹಾರಿ...
  • raghumuliya: ಚೆಂದದ ಪಟನ್ಗೋ.ಗೆಣವತಿ ಹೋಮದ ಹೊಗೆ ಆಡೊದರ ನೋಡೋದೇ ಚೆಂದ.ಮೋಡದ ನರ್ತನವೂ ಅದ್ಭುತ.ಆಕಾಶಕ್ಕೆ ಎಂಚು...
  • raghumuliya: ಚೆಂದದ ಪಟ೦ಗೋ. ಆ ವಿಮಾನಂಗೋ ರೇಸು ಮಾಡಿದ್ದೆಂತಗೆ?ಏವದಾರು ಕಟ್ಟೋಣ ಹೊಡಿ ತೆಗವಲೆಯೋ?? ಒಂದರಿ...
  • Y V Bhat: Oppanna, Baraddadu layakkaidu.Kalaya tasmai namaha. Indu oorillappa hange onduvare...
  • Krishnamohana Bhat: iraavathada kate keliyappaga enagu ondari hindana prayaanada...
  • Krishnamohana Bhat: batta mavange sastanga pranama madidde allindale ondu aashirvaada...
  • Krishnamohana Bhat: ayyayayyo ee nagarabethavu eddo.ambaga englishu kalitha aalochaneye...
  • ಗಣೇಶ ಮಾವ°: ಇವರನ್ನೂ ಶಿಕ್ಷಕರ ದಿನ ವಂದನೆ ಮಾಡ್ಲೆ ಅಕ್ಕಲ್ದಾ? ಸಣ್ಣ ಪ್ರಾಯಲ್ಲಿ ಬೆಳೆಶಿ ಪ್ರತಿಯೊಂದನ್ನೂ ಹೇಳಿ...
  • ಗಣೇಶ ಮಾವ°: ನಮ್ಮ ಜೀವನಲ್ಲಿ ಶಿಕ್ಷಣ ಹೇಳುದು ಬರೇ ಶಾಲೆಲಿ ಮಾತ್ರ ಅಲ್ಲ.. ಈ ಜೀವನವೇ ಒಂದು ಪಾಠಶಾಲೆ ಇದ್ದ...
  • ಗಣೇಶ ಮಾವ°: ತಿಳುವಳಿಕೆಗೆ ಒಂದು ಹೆದ್ದಾರಿಯಾಗಿ ಇಪ್ಪಂತಹ ಶಿಕ್ಷಣ ಪಾಠ ಕಲಿವದರ್ಲಿ , ಕಲಿಸಿಕೊಡುವದರ್ಲಿ...
  • ಶರ್ಮಪ್ಪಚ್ಚಿ: ಧನ್ಯವಾದ ಗುರಿಕ್ಕಾರ್ರೇ. ಪೋಸ್ಟ್ ಮಾಡಿ ಅಪ್ಪಗ ಎಂತಾರೂ ತಪ್ಪು ಹೇಳಿ ಕಂಡರೆ ಸರಿಪಡುಸಲೆ ಒಂದು...
  • ನೆಗೆಗಾರ°: { pakkasina edeliyo devarakoneliyo huggusi madagire aanu englishu kalivale battadu }...
  • ಗುರಿಕ್ಕಾರ°: ಶರ್ಮಪ್ಪಚ್ಚಿಗೆ ನಮಸ್ಕಾರ ಇದ್ದು. ಅತ್ಯಪೂರ್ವ ಸಲಹೆ ಒಂದರ ಕಂಡು ತುಂಬಾ ಕೊಶಿ ಆತು, ಬೈಲಿನ...
  • ಒಪ್ಪಣ್ಣ: ಕಾಂತಣ್ಣಾ.. ಸತ್ಯವಾದ ಮಾತು..! ಮಸಣಕ್ಕೆ ಹತ್ತರೆ ಅಪ್ಪ ವಿಚಾರಕ್ಕೆ ಸಂತೋಷದ ಆಚರಣೆ ಎಂತಕೆ?...
  • ಒಪ್ಪಣ್ಣ: ಮಾವಾ°.. ಪ್ಲೇಷ್ಟಿಕಿನ ತೊಂದರೆಗಳ ವಾಕ್ಯ ವಾಕ್ಯಲ್ಲಿ ಸೇರುಸೆಂಡು, ಚೆಂದಕೆ ವಿವರುಸಿದ್ದಿ....
  • ಬೆಣಚ್ಚಿಪ್ಪಲ್ಲಿ ಹುಡ್ಕಲೆ

    ’ಜನಗಳ ಮನ’ಲ್ಲಿ ನಮ್ಮ ಬೈಲಿನ ಮಾಣಿ!!!

    March 4, 2010 ರ 9:00 amಗೆ ನಮ್ಮ ಶುದ್ದಿಕ್ಕಾರ° ಬರದ್ದು, ಇದುವರೆಗೆ 3 ಒಪ್ಪಂಗೊ.

    ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

    ನಮಸ್ಕಾರ!
    ನಮ್ಮ ಬೈಲಿನೋರು ಮೇಗೆ ಬಂದರೆ ಗುರಿಕ್ಕಾರಂಗೆ ಕೊಶಿಯೋ ಕೊಶಿ!
    ಎಲ್ಲೊರುದೇ ಬೆಳೇಕು, ಮೇಲೆ ಬರೆಕ್ಕು ಹೇಳ್ತ ಆಶಯ ನಮ್ಮದು.

    ಅದಾ, ಓ ಮೊನ್ನೆ ಒಂದರಿ ವಿಜಯಕರ್ನಾಟಕ ಪೇಪರಿನವು – ಸಾಯಿಕುಮಾರ್ ಸಂಸ್ಕೃತ ಡೈಲಾಗುಗಳ ಬಿಡ್ತು – ಹೇಳ್ತ ಅರ್ತ ಬಪ್ಪ ಒಂದು ಗೆರೆ ಬರದಿತ್ತಿದ್ದವಡ ಅಲ್ದಾ, ಆ ದಿನ ನಮ್ಮ ಕೇಮಹೇಶಣ್ಣಂಗೆ ಬೆಶಿ ಆಗಿ, ಕೂಡ್ಳೇ ಅದರ ಸಂಪಾದಕ ಮೂರೂರು ಭಟ್ರಿಂಗೆ ಮಿಂಚಂಚೆ ಬರದವಡ, ಖಾರಕ್ಕೆ.

    ಈ ಸರ್ತಿಯಾಣ ಜನಗಳ ಮನಲ್ಲಿ ಆ ಬಗ್ಗೆ ಒಂದು ಉಲ್ಲೇಖ ಬಂದೇ ಬಯಿಂದು.

    ಎಷ್ಟು ಜೆನ ಸಂಸ್ಕೃತಕ್ಕೆ ಹಾನಿ ಆದರೆ ಸ್ಪಂದುಸುತ್ತವು?!
    ನಾವು ಬಾಯಿಮುಚ್ಚಿ ಕೂದರೆ ಎದುರಾಣೋರು ಎಂತ ಬೇಕಾರೂ ಹೇಳುಲೆ ಸುರು ಮಾಡ್ತವು. ಅದಕ್ಕೆ ಕೂಡ್ಳೇ ಪ್ರತಿಕ್ರಿಯೆ ಕೊಟ್ರೆ ಕ್ರಮೇಣ ನಿಲ್ಲುತ್ತು.
    ಕೇಮಹೇಶಣ್ಣ ಅದನ್ನೇ ಮಾಡಿದ್ದು! ಉಶಾರಿ ಮಾಣಿ!
    ಅವನ ಕಂಡು ಕಲಿವ°. ಆಗದೋ?

    ಇದಾ, ಎಂಗೊಗೆಲ್ಲ ಇದರ ಕಂಡು ಕೊಶೀ ಆಯಿದು. ನಿಂಗೊಗೆ?

    (ಇದಾ, ಪೇಪರು ಇದರ ಒಟ್ಟಿಂಗೆ ಅಂಟುಸಿದ್ದು. ಈ ಸಂಕೊಲೆಲಿ ಸಿಕ್ಕುತ್ತು!)

    ನಿಂಗೊಗೂ ಕೊಶಿ ಆದರೆ ಕೇಮಹೇಶಣ್ಣನ ಕೆಲಸಕ್ಕೆ ಒಪ್ಪಕೊಡಿ! ಆತೋ?

    ’ಜನಗಳ ಮನ’ಲ್ಲಿ ನಮ್ಮ ಬೈಲಿನ ಮಾಣಿ!!!, 5.0 out of 5 based on 3 ratings

    ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

    VN:F [1.9.3_1094]
    ರೇಟೆಷ್ಟು :
    Rating: 5.0/5 (3 votes cast)

    ’ಜನಗಳ ಮನ’ಲ್ಲಿ ನಮ್ಮ ಬೈಲಿನ ಮಾಣಿ!!! - ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

    1. ಗೋಪಾಲ್ ಬೊಳುಂಬು
      ಬೊಳುಂಬು ಮಾವ°

      )
      VA:F [1.9.3_1094]
      Rating: 0 (from 0 votes)

      ಮಹೇಶಣ್ಣಂಗೆ ಅಭಿನಂದನೆಗೊ. ನೀನು ಸರಿಯಾಗಿಯೇ ಹೇಳಿದ್ದೆ. ಈ ಲೇಖನ ಮನ್ನೆಯೇ ಓದಿದ್ದೆ. ವಿಶ್ವೇಶ್ವರ ಭಟ್ರಿಂಗೆ ಬಂದ ಪತ್ರ ನಿನ್ನದು ಹೇಳಿ ಈಗ ಗೊಂತಾತು. ಪೇಪರಿನವಕೆ ಬೆಶಿ ಮುಟ್ಟಿತ್ತು ಅಂಬಗ. ಎನ್ನದೂ ಸಪೋರ್ಟು ನಿನಗಿದ್ದು.

      [ಉತ್ತರುಸಿ]

    2. ಅಜ್ಜಕಾನ ರಾಮ

      )
      VA:F [1.9.3_1094]
      Rating: 0 (from 0 votes)

      ಮಹೇಶಣ್ಣಂಗೆ ಎನ್ನ ಬೆಂಬಲವೂ ಇದ್ದು..

      [ಉತ್ತರುಸಿ]

    3. ಕೇಮಹೇಶಣ್ಣ

      )
      VN:F [1.9.3_1094]
      Rating: 0 (from 0 votes)

      ನಿಂಗೊಗೆ ಖುಷಿಯಾದ್ದದು ನೋಡಿ ಮತ್ತುದೆ ಸಂತೋಷ ಆತೆನಗೆ!
      ಧನ್ಯೋಸ್ಮಿ!!

      [ಉತ್ತರುಸಿ]

    ಒಪ್ಪ ಕೊಡ್ಳೆ ಇಲ್ಲಿ ಬರೆಯಿ: