Oppanna.com

ಪಂಚಗವ್ಯ ಆಯುರ್ವೇದ ಚಿಕಿತ್ಸಾ ಶಿಬಿರ

ಬರದೋರು :   ಶರ್ಮಪ್ಪಚ್ಚಿ    on   05/07/2014    3 ಒಪ್ಪಂಗೊ

ಪಂಚಗವ್ಯ ಆಯುರ್ವೇದ ಚಿಕಿತ್ಸಾ ಶಿಬಿರ

ಹರೇ ರಾಮ,

ಹವ್ಯಕವಲಯ ಮಂಗಳೂರು ಉತ್ತರ, ಇವು  ವಲಯದ ಎರಡು ಕೇಂದ್ರ೦ಗಳಲ್ಲಿ ತಾರೀಕು ೦೬/೦೭/೧೪ ನೆರವಿವಾರ ಪಂಚಗವ್ಯ  ಆಯುರ್ವೇದ ಚಿಕಿತ್ಸಾ ಶಿಬಿರ  ಮತ್ತೆ  ಉಚಿತ ಆರೋಗ್ಯ ತಪಾಸಣಾ  ಶಿಬಿರವನ್ನೂ  ಆಯೋಜಿಸಿದ್ದವು.

ಉದಿಯಪ್ಪಗ ೧೦ ಗಂಟೆಗೆ ಸುರತ್ಕಲ್ಲಿನಶ್ರೀ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನಲ್ಲಿ ಉದ್ಘಾಟನೆ ಕಾರ್ಯಕ್ರಮ ನಡವಲೆ ಇದ್ದು.ಅದಾದ ಮತ್ತೆ ಬೆಂಗಳೂರಿನ  ತಜ್ಞ ವೈದ್ಯರಿಂದ ಉಚಿತ ತಪಾಸಣೆ ಕಾರ್ಯಕ್ರಮವೂ  ಇದ್ದು.

ಹೊತ್ತೋಪಗ ೪ ಗಂಟೆಂದ  ಸುರತ್ಕಲ್ ಹತ್ರೆ ಚೇಳ್ಯಾರು ಹೇಳ್ತಲ್ಲಿ ಉಚಿತ ಆರೋಗ್ಯ ತಪಾಸಣೆಕಾರ್ಯಕ್ರಮ. ಇದರ ಸಹ ಪ್ರಾಯೋಜಕತ್ವ ವಹಿಸಿಗೊಂಡವು MRPL ಮತ್ತು  HPCL ನಿರ್ವಸಿತರಸಮಿತಿ (ರಿ ), ವಿದ್ಯಾವಿಕಾಸ ಟ್ರಸ್ಟ್  ಮತ್ತೆ ಅನುದಾನಿತ ಕಳವಾರು ಹಿ. ಪ್ರಾ. ಶಾಲೆಚೇಳ್ಯಾರು ಕಾಲನಿ.

ಈ ಎರಡೂ ಕಡೆಲಿ ಗವ್ಯೋತ್ಪನ್ನಂಗೊ ಲಭ್ಯವಿದ್ದು.

ನಿಂಗೊಗೆ ಆತ್ಮೀಯ ಆಮಂತ್ರಣ . ಬನ್ನಿ, ನಿಂಗಳ ಪರಿಚಯದವರನ್ನೂ ಕರಕ್ಕೊಂಡು ಬನ್ನಿ.

ಪಂಚಗವ್ಯ ಆಯುರ್ವೇದ ಚಿಕಿತ್ಸಾ ಶಿಬಿರ ಪಂಚಗವ್ಯ ಆಯುರ್ವೇದ ಚಿಕಿತ್ಸಾ ಶಿಬಿರ~~~***~~~

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

3 thoughts on “ಪಂಚಗವ್ಯ ಆಯುರ್ವೇದ ಚಿಕಿತ್ಸಾ ಶಿಬಿರ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×