Oppanna.com

’ಯಡ್ಡಿ’ ಇಳುದ ಮೇಲೆ ಬಂದ ’ಸದ್ದು’..!!

ಬರದೋರು :   ಶುದ್ದಿಕ್ಕಾರ°    on   03/08/2011    12 ಒಪ್ಪಂಗೊ

ಕರ್ನಾಟಕದ ನಾಟಕ ನೋಡಿಗೊಂಡಿದ್ದೋರಿಂಗೆ ಒಂದರಿಂಗೆ ನೆಮ್ಮದಿ ಸಿಕ್ಕುತ್ತ ಸಮೆಯ.
ಒಂದು ವಾರಂದ ನೆಡಕ್ಕೊಂಡಿದ್ದ ಗಡಿಬಿಡಿ ಇಂದಿಂಗೆ ಮುಗಾತು.

ಮಾಜಿ ಮುಖ್ಯಮಂತ್ರಿ ಯೆಡ್ಯೂರಪ್ಪ ರಾಜಿನಾಮೆ ಕೊಟ್ಟ ಲಾಗಾಯ್ತು ಮತ್ತಾಣ ಮುಖ್ಯಮಂತ್ರಿ ಆರಪ್ಪಾ – ಹೇಳ್ತ ತಲೆಬೆಶಿಲಿ ಇದ್ದಿದ್ದವು.
ಇಂದು ಭಾರತೀಯ ಜನತಾ ಪಕ್ಷದ ಎಲ್ಲಾ ಶಾಸಕರ ಒಳ ಓಟು ಹಾಕುತ್ಸರ ಮೂಲಕ ತೀರ್ಮಾನ ಮಾಡಿದವಡ.

ನಮ್ಮ ಊರಿನ, ನಮ್ಮ ರಾಮಜ್ಜನ ಶಿಷ್ಯ  ಡಿ.ವಿ.ಸದಾನಂದ ಗೌಡ – ಮುಂದಾಣ ಮುಖ್ಯಮಂತ್ರಿ ಹೇಳಿ ಪಕ್ಷದ ತೀರ್ಮಾನ ಆಯಿದಡ.
ಕರಾವಳಿಯ ಜೆನ ಮುಖ್ಯಮಂತ್ರಿ ಅಪ್ಪದು ಕೊಶಿಯ ವಿಶಯವೇ!
ಶುದ್ದಿ ಸಂಕೊಲೆ: (ಇಲ್ಲಿದ್ದು)

ಒಳ್ಳೆದಾಗಲಿ. ರಾಜ್ಯ ಸುಭಿಕ್ಷವಾಗಲಿ.

12 thoughts on “’ಯಡ್ಡಿ’ ಇಳುದ ಮೇಲೆ ಬಂದ ’ಸದ್ದು’..!!

  1. ನಮ್ಮ ಅಡಕ್ಕಗೆ ರಜಾ ರೇಟು ಏರುಗಾ ಭಾವ?

    ಅದೆಂತದೋ ಬಂಬಲು ಬೇಳೆ ಹೇಳಿ ಇದ್ದಡ…. ಅದರ ತರ್ಸುಗೋ?

  2. ಡಿವಿ ಯಾವುದೇ ಅಪ್ಪಂದ್ರ ಬಲಲ್ಲಿ ರಾಜಕೀಯಲ್ಲಿ ಬೆಳದ್ದಲ್ಲದ್ದ ಕಾರಣ… ಒಂದು ರಜ್ಜ ನಂಬಿಕೆ ಮಂಗ್ಳೂರ ದಾರಿಗೊ ಸರಿ ಅಕ್ಕು ಹೇಳಿ…

  3. ನಮ್ಮ ಊರಿನ ಜೆನ ರಾಜ್ಯದ ಉನ್ನತ ಹುದ್ದೆಗೆ ಬಂತು ಹೇಳುವ ಅಭಿಮಾನ ಇದ್ದು, ಆದರೆ….????

  4. ತಲೆ ಎತ್ತಿ ನೆಡವಲೆ ಎಡಿಯದ್ದ ಹಾಂಗೆ ಮಾಡಿದವು. ರಾಮಜ್ಜನ ಶಿಷ್ಯ ಹೇಳ್ತ ಜೆನ ರಾಮಜ್ಜನ ವಿರುದ್ದವೆ ತಿರುಗಿ ಬಿದ್ದಿದು. ಪುತ್ತೂರಿಂದ ನಮ್ಮ ಹವ್ಯಕರು ಆರಾದರು MLA ಆಯೆಕ್ಕು. ಶೊಬಾ ಕರಂದ್ಲಾಜೆ ಹೆಸರುದೆ ಕೇಳಿಗೊಂಡು ಇತ್ತು. ಶೊಭನಿಂದ ಡಿವಿ ಅಕ್ಕು.
    ಸುರೇಶ್ ಕುಮಾರ್ ಹೇಳ್ತ ಸಜ್ಜನ ಬ್ರಾಹ್ಮಣ CM ಆದರೆ ಲಯ್ಕಿತ್ತು.

    1. ಸುರೇಶ್ ಕುಮಾರ್ ಅಥವಾ ಜನಾರ್ಧನ ಸ್ವಾಮಿಯಂತ ಒಳ್ಳೆ ಜನಕ್ಕೆ ಬೆಕಾದಷ್ಟು ಶಾಸಕರ ಬೆಂಬಲ ಇಲ್ಲೆ.. ಇದೇ ನಮ್ಮ ದುರವಸ್ತೆ…

  5. ಎಲ್ಲರಿಂಗೂ ಕೋಲ್ಗೇಟ್ ಫ್ರೀ ಹೇಳಿ ಮುಂದಾಣ ಬಜೆಟ್ ಲಿ ಘೋಷಣೆ ಇದ್ದಡ.. ಅಂಗಾರ ಯೋಗೀಶ ಭಟ್ರಿಗೆ ಮಂತ್ರಿ ಅಪ್ಪ ಯೋಗ ಇದ್ದೋ ಏನೋ?

  6. ಯಡಿಯೂರಪ್ಪ ಹೇಳಿದ ಹನ್ಗೆ ಆಯೆಕ್ಕು ಹೆಳಿ ಆಗನ್ನೆ {MM S}ನ ಹನ್ಗೆ ರಬ್ಬರ್ stampಆದ್ರೆ? ಒಟ್ಟಾರೆ ‘ಸದಾ’ಆದ್ದು ಖುಶಿಯ ಸಂಗತಿ.

  7. ನವಗೇನಾರು ಗುಣ ಸಿಕ್ಕುಗೋ ಭಾವ!

    1. ನಿಂಗೊಗೆ ಬ್ರಾಂತು ಭಾವ… ಆರು ಬಂದರೂ ಬಿಟ್ಟರು ನವಗೆಂತದೂ ಅಪ್ಪಲಿಲ್ಲೆ… ಅಂತೂ ಇಂತೂ ಕುಂತಿ ಮಕ್ಕೊಗೆ ವನವಾಸ ಹೇಳಿ ಗಾದೆ ಮಾತೆ ಇದ್ದನ್ನೆ…

  8. ಆಗಲಿ … ಇವ ಎಷ್ಟು ದಿನಕ್ಕಾ … ???

  9. ಅದಾ… ಅದೇ ಹೇಳಿ ನವಗೆ ಮೊದಲೇ ಅಂದಾಜಿ ಇದ್ದತ್ತು…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×