Oppanna.com

ಯಜುರುಪಕರ್ಮ – ರಕ್ಷಾಬಂಧನದ ಶುಭಾಶಯಂಗೊ..

ಬರದೋರು :   ಸಂಪಾದಕ°    on   10/08/2014    2 ಒಪ್ಪಂಗೊ

ಹರೇರಾಮ,

ವಿಪ್ರೋತ್ತಮರ ಅತಿವಿಶೇಷ ದಿನ – ಉಪಾಕರ್ಮ. ರೂಢಿಲಿ ಹೇಳ್ತರೆ “ಜೆನಿವಾರ ಬದಲುಸುತ್ತ ದಿನ”.
ನೂತನ ಯಜ್ಞೋಪವೀತ ಧಾರಣೆ ಮಾಡುವ ಈ ಶುಭ ದಿನಲ್ಲಿ ಬೈಲಿನ ಎಲ್ಲ ವಿಪ್ರರಿಂಗೂ ಶುಭಾಶಯಂಗೊ.
(ಜೆನಿವಾರ ಬದಲುಸುತ್ತ ಕ್ರಮ: ಯಜ್ಞೋಪವೀತ ಧಾರಣೆ – ಜೆನಿವಾರ ಹಾಕುವ ಕ್ರಮ)

Raksha_Bandhana_
ರಕ್ಷಾಬಂಧನದ ಶುಭಾಶಯಂಗೊ

ಹಾಂಗೇ, ಭ್ರಾತೃತ್ವದ ಹಿರಿಮೆಯ ಸಾರಿದ “ರಕ್ಷಾಬಂಧನ”ದ ದಿನ ಇಂದು.
ಬೈಲಿನ ಎಲ್ಲ ಅಕ್ಕ-ತಂಗೆಕ್ಕೊಗೂ ರಕ್ಷಾಬಂಧನದ ಶುಭಾಶಯಂಗೊ.

~

ಬೈಲಿನ ಪರವಾಗಿ.

 

2 thoughts on “ಯಜುರುಪಕರ್ಮ – ರಕ್ಷಾಬಂಧನದ ಶುಭಾಶಯಂಗೊ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×